HEALTH 4 U

A health blog is a valuable platform that focuses on promoting well-being, offering insights on physical, mental, and emotional health. It provides readers with tips on healthy living, balanced diets, fitness routines, stress management, and preventive care. Covering a wide range of topics such as nutrition, exercise, mental health, lifestyle habits, and the latest in medical advancements, it empowers individuals to make informed decisions about their health. Whether you’re looking for expert advice, natural remedies, or motivational stories, a health blog is your trusted guide to achieving and maintaining a healthier, happier life.

HEALTH 4 U HOME REMEDY

ಔಷದಿಯ ಆಗರ ತುಂಬೆ ಗಿಡ -ಕಫ ಶೀತ ಕೆಮ್ಮು

ತುಂಬೆ ಗಿಡ.ದ್ರೋಣಪುಷ್ಪ ಸಣ್ಣ ಗಿಡಗಳು ಬಿಳಿ ಬಣ್ಣದ ಹೂಗಳು, ದೊಡ್ಡ ಗಿಡಗಳು ಹಾಗೂ ಬಿಳಿ ಬಣ್ಣದ ಹೂಗಳು ಕಾಣುವ ಈ ಗಿಡಗಳು ಹೆಚ್ಚಾಗಿ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗಿಡ ಹಲವಾರು ಔಷಧಿಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿ ಕೊಂಡಿದೆ. ಬಹಳ ಪ್ರಾಚೀನ ಕಾಲದಿಂದಲೂ ತುಂಬೆ ಗಿಡ ಉತ್ತಮ ಔಷದಿಯ ಗುಣ ಹೊಂದಿರುವುದರಿಂದ ಇದರ ಅಗತ್ಯ ತುಂಬಾನೇ. ಮನೆಯ ಹಿತ್ತಲು, ರಸ್ತೆಗಳ ಬದಿಯಲ್ಲಿ, ಆಸು ಪಾಸು ಕಾಡುಗಳಲ್ಲಿ ತನ್ನ ಪಾಡಿಗೆ ಬೆಳೆದು ಹೂ ಬಿಟ್ಟು ಬೀಜವಾಗಿ ಮತ್ತೆ ಗಿಡವಾಗುವ

Read More
HEALTH 4 U HOME REMEDY

ತೆಂಗಿನ ಎಣ್ಣೆಯ ಈ ಅದ್ಭುತ ಉಪಯೋಗಗಳು ಮತ್ತು ಪ್ರಯೋಜನಗಳು ನೀವು ತಿಳಿದು ಕೊಳ್ಳಲೇಬೇಕು.

ತೆಂಗಿನ ಎಣ್ಣೆಯ ಈ ಅದ್ಭುತ ಉಪಯೋಗಗಳು ಮತ್ತು ಪ್ರಯೋಜನಗಳು ನೀವು ತಿಳಿದು ಕೊಳ್ಳಲೇಬೇಕು. ತಾಜಾ ತೆಂಗಿನ ಎಣ್ಣೆಯು ನಾವು ದಿನ ನಿತ್ಯ ಬಳಸುವ ಇತರ ಎಣ್ಣೆಗಳಿಗೆ ಹೋಲಿ ಕೆ ಮಾಡಿದರೆ ತೆಂಗಿನ ಎಣ್ಣೆ ತುಂಬಾ ಆರೋಗ್ಯಕರವಾದ ಮತ್ತು ನಮ್ಮ ದೇಹಕ್ಕೆ ಯಾವುದೇ ಅಪಾಯ ಉಂಟು ಮಾಡದ ನೈಸರ್ಗಿಕ ಎಣ್ಣೆ ಗಳಲ್ಲಿ ಒಂದು. ತೆಂಗಿನ ಎಣ್ಣೆ ಎಂದ ತಕ್ಷಣ ನಮ್ಮ ಗಮನಕ್ಕೆ ಬರುವುದು ಕೇರಳ ಹಾಗೂ ಕರಾವಳಿ ಭಾಗ. ಏಕೆಂದರೆ ಅಲ್ಲಿನವರು ಯಾವುದೇ ರೀತಿಯ ಪದಾರ್ಥಗಳಿಗೆ ತೆಂಗಿನ ಎಣ್ಣೆ

Read More
HEALTH 4 U HOME REMEDY

ಒಣ ಕೊಬ್ಬರಿಯ ಈ ಅದ್ಬುತ ಗುಣಗಳು

ನಿಮ್ಮ ದಿನ ನಿತ್ಯದ ಊಟದ ಭಾಗದಲ್ಲಿ ಸಣ್ಣದಾದಾ  ಒಣಕೊಬ್ಬರಿಯ ತುಂಡನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಏನೆಲ್ಲ ಲಾಭಗಳಿವೆ ಹಾಗೂ ಯಾವ ರೋಗಗಳಿಗೆಲ್ಲ ಇದು ಉತ್ತಮ ಎಂದು ತಿಳಿಯೋಣ. ಈ ದಿನಗಳಲ್ಲಿ ಸರ್ವೇ – ಸಾಮಾನ್ಯವಾಗಿ ಕಂಡು ಬರುವ ಪ್ರಮುಖ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ, ಆಯಾಸ ,ಗಂಟುಗಳಲ್ಲಿ ನೋವು, ಸೊಂಟ ನೋವು, ರಕ್ತಹೀನತೆ, ಅಜೀರ್ಣ,ಕೂದಲು ಉದುರುವುದು, ಮೂಳೆಗಳ ಸೆಳೆತ, ಕಡಿಮೆ ರೋಗ ನಿರೋಧಕ ಶಕ್ತಿ, ಜ್ಞಾಪಕ ಶಕ್ತಿಯ ತೊಂದರೆ, ಮುಖದ ಚರ್ಮದಲ್ಲಿ ಕಾಂತಿ ಇಲ್ಲದಿರುವುದು. ಮುಖ ಸುಕ್ಕು

Read More
HEALTH 4 U TIPS N RULES

ಗುರಿ ತಲುಪುವ ರಹಸ್ಯ -ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ.

ಗುರಿ ತಲುಪುವ ರಹಸ್ಯ ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ. ಕಾಲವೆಂಬ ಕುದುರೆಯಲ್ಲಿ ಧಾವಿಸುತ್ತಾ ವಿವೇಕವೆಂಬ ಖಡ್ಗ ಹಿಡಿದು ಏಕಾಗ್ರ ಮನಸ್ಸಿನಿಂದ ಗುರಿ ತಲುಪಲು ಧಾವಿಸಿರಿ. ಗುರಿ ತಲುಪಲು ಹೊರಟಿರುವ ನಿಮಗೆ ಪ್ರಾರಂಭದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳೇ ಮುಂದೆ ಪರ್ವತದಂತೆ ಬೆಳೆದುಕೊಳ್ಳುತ್ತವೆ. ಆ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಹೊಸಕಿ ಹಾಕಿರಿ. ನಿಮ್ಮ ಯಶಸ್ಸು ಅಡಗಿರುವುದು ಸಾವಿರ

Read More
HEALTH 4 U TIPS N RULES

ಕೃಷ್ಣ ಪೂಜೆಗೆ ತುಳಸಿ -ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ

ಕೃಷ್ಣ ಪೂಜೆಗೆ ತುಳಸಿ. ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ. ಶ್ರೀ ಕೃಷ್ಣನನ್ನು ಪೂಜಿಸಲು ತುಳಸಿ ದಳಗಳನ್ನು ಉಪಯೋಗಿಸಲಾಗುತ್ತದೆ. ತುಳಸಿ ದಳಗಳಿಂದ ಶ್ರೀ ಕೃಷ್ಣ ದೇವರಿಗೆ ಲಕ್ಷ ಅರ್ಚನೆಗಳನ್ನು ಮಾಡಲಾಗುತ್ತದೆ. ದೇವಸ್ಥಾನಗಳಲ್ಲಿ ದೇವರ ಪ್ರಸಾದವಾಗಿಯೂ ತುಳಸಿ ಪತ್ರೆಗಳನ್ನು ನೀಡಲಾಗುತ್ತದೆ. ಶ್ರೀ ಕೃಷ್ಣನಿಗೆ ತುಳಸಿ ದಳಗಳು ಯಾಕೆ ಪ್ರಿಯ ಎಂಬುದರ ಕುರಿತಾಗಿ ಒಂದು ಪೌರಾಣಿಕ ಕಥೆಯೂ ಇದೆ. ಒಮ್ಮೆ ಶ್ರೀ ಕೃಷ್ಣ ಪರಮಾತ್ಮನ ತುಲಾ ಭಾರ ನಡೆಯುತ್ತದೆ. ಆದರೆ ಯಾವ ವಸ್ತುಗಳನ್ನಿಟ್ಟರೂ ತಕ್ಕಡಿ ಶ್ರೀ

Read More
HEALTH 4 U TIPS N RULES

ಹೊಳೆಯುವ ಮುಖಕ್ಕಾಗಿ ಕೇಸರಿ ಬಳಸಿ

ಮುಖವನ್ನು ಚೆನ್ನಾಗಿ ತೊಳೆದು ಒರೆಸಿ. ಒಂದು ಚಮಚದಷ್ಟು ಜೇನುತುಪ್ಪಕ್ಕೆ ಕೆಲವು ಎಸಳು ಕೇಸರಿಯನ್ನು ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಕೇಸರಿ, ಚಂದನ ಮತ್ತು ಹಾಲು ಇವುಗಳನ್ನು ತೇದಿ ಮುಖಕ್ಕೆ ಹಚ್ಚಿಕೊಳ್ಳಿ. ದಿನ ರಾತ್ರಿ ಮುಖಕ್ಕೆ ಕೇಸರಿಯ ಪೇಸ್ಟ್ ಹಚ್ಚಿಕೊಳ್ಳಿ ಇದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ. ಮೊಡವೆಯ ಸಮಸ್ಯೆ ಇರುವವರು ಕೇಸರಿ ಮತ್ತು ಹಾಲಿನ ಕೆನೆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ನಿವಾರಿಸಿಕೊಳ್ಳಿ.

Read More
HEALTH 4 U HOME REMEDY

ಹೆಚ್ಚಿನದಾಗಿ ತೆಂಗಿನಕಾಯಿಯಿಂದಲೇ ಯಾಕೆ ದ್ರಷ್ಟಿ ತೆಗೆಯುತ್ತಾರೆ ?

ಇದಕ್ಕೆ ಆಧ್ಯಾತ್ಮಿಕ ಕಾರಣವಿದೆ. ತೆಂಗಿನಕಾಯಿಯಲ್ಲಿ ಒಳ್ಳೆಯ ಹಾಗು ಕೆಟ್ಟ ಎರಡು ಬಗೆಯ ಸ್ಪಂದನಗಳನ್ನು ಸೆಳೆಯುವ ಕ್ಷಮತೆ ಇದೆ. ಇದು ಸಾತ್ವಿಕವಾಗಿ ಇರುವುದರಿಂದ ರಜ- ತಮ ಲಹರಿಗಳು ತೆಂಗಿನ ಕಾಯಿ ಒಳಗೆ ವಿಘಟನೆಯಾಗುತ್ತದೆ. ಅನ್ಯ ವಸ್ತುಗಳಿಗೆ ಹೋಲಿಸಿದರೆ ತೆಂಗಿನಕಾಯಿಗೆ ದ್ರಷ್ಟಿ ತೆಗೆಯುವ ಕ್ಷಮತೆ ಹೆಚ್ಚಿದೆ. ತೆಂಗಿನಕಾಯಿ ಸರ್ವ ಸಮಾವೇಶಕ ಗುಣ ಹೊಂದಿದೆ. ಅದು ಎಲ್ಲ ರೀತಿಯ ದ್ರಷ್ಟಿಯನ್ನು ಸೆಳೆದುಕೊಳ್ಳಬಹುದು. ಹಾಗಾಗಿ ದ್ರಷ್ಟಿ ತೆಗೆಯುವಾಗ ಪ್ರಮುಖವಾಗಿ ತೆಂಗಿನಕಾಯಿಯನ್ನು ಬಳಸುತ್ತಾರೆ.

Read More
HEALTH 4 U HOME REMEDY

ಮಂತ್ರ ಪುಷ್ಪ ಕೆಂಪು ದಾಸವಾಳ

ಓಂ ಪಿಸಾಸಾತ್ ವಾಜಾಯ ವಿದ್ಮಹೇ! ಶೂಲ ಹಸ್ತಾಯ ಧೀಮಹಿ ! ತನ್ನೋ ಕಾಳಿ ಪ್ರಚೋದಯಾತ್ !! ಗಣಪತಿ ಹಾಗು ದೇವಿ ಪೂಜೆಗೆ ದಾಸವಾಳ ಶ್ರೇಷ್ಠ, ಗಾಢ ಬಣ್ಣದ ಆಕರ್ಷಕ ಹೂವುಗಳು ಪೂಜಾ ಮಂದಿರದ ಅಂದವನ್ನೇ ಹೆಚ್ಚಿಸುತ್ತದೆ. ವರ್ಷವಿಡೀ ಹೂಗಳನ್ನು ಬಿಡುತ್ತದೆ. ಬಿಳಿ ಹಾಗು ಕೆಂಪು ದಾಸವಾಳಗಳಲ್ಲಿ ಔಷದಿಯ ಗುಣಗಳಿವೆ. ಬೇರುಗಳಲ್ಲಿರುವ ಹಲವಾರು ಔಷಧೀಯ ಗುಣದ ಮಿಶ್ರಣಗಳನ್ನು ಕೆಮ್ಮಿನಂತಹ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇತರ ಪದಾರ್ಥಗಳೊಂದಿಗೆ ಹೂವುಗಳನ್ನು ಎಣ್ಣೆಯಲ್ಲಿ ಕುದಿಸಿ ಔಷಧಯುಕ್ತ ತೈಲವನ್ನು ತಯಾರಿಸುತ್ತಾರೆ. ಇದರಿಂದ ತಯಾರಾದ

Read More
HEALTH 4 U HOME REMEDY

ತೂಕ ಇಳಿಕೆಗೆ ಹುರುಳಿ ರಾಮಬಾಣ

ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬೇಕೆ? ಹಾಗಿದ್ದಲ್ಲಿ ಅತ್ಯಧಿಕ ಪ್ರೋಟೀನ್ ಅಂಶವುಳ್ಳ ಹುರುಳಿಕಾಳನ್ನು ತೂಕ ಇಳಿಸುವ ಪರ್ಯಾಯ ಮಾರ್ಗವಾಗಿ ಬಳಸಬಹುದು. ಇದು ನೋಡಲು ನಯವಾದ ಮಸೂರದಂತಿರುವ ಕಾಳಾಗಿದ್ದು, ಇದನ್ನು ಋತುಸ್ರಾವದ ತೊಂದರೆ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಶೀತ ಮತ್ತು ಕೆಮ್ಮಿನಂತಹ ತೊಂದರೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪರ್ಯಾಯ ಜಾನಪದ ಔಷಧಿಯಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬರಲಾಗಿದೆ.

Read More
HEALTH 4 U HOME REMEDY

ಮಲಗುವ ಮುನ್ನ ನೀರಿನ ಜೊತೆಗೆ ಇದನ್ನು ಸೇವಿಸಿ

ಲವಂಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಇದನ್ನು ನೀರಿನ ಜೊತೆ ಸೇವಿಸಿದರೆ ಅನೇಕ ರೋಗಗಳು ದೂರವಾಗುತ್ತವೆ. ಲವಂಗ ಸೇವನೆ ಮೂಳೆಗಳ ಬಲ ಹೆಚ್ಚಿಸಲು, ಮಧುಮೇಹ ಕಾಯಿಲೆ ನಿಯಂತ್ರಿಸಲು ಇದರ ಸೇವನೆ ಉತ್ತಮ. ಜೀರ್ಣಕ್ರಿಯೆ, ಮಲಬದ್ಧತೆ ಮತ್ತು ಅನಿಲದ ಸಮಸ್ಯೆಗೂ ಇದು ಮದ್ದು. ಇದನ್ನು ತಿಂದರೆ ಹೊಟ್ಟೆ ನೋವು ಅತಿಸಾರದಂತಹ ಸಮಸ್ಯೆ ಇರುವುದಿಲ್ಲ. ದಿನ ನಿತ್ಯ ಲವಂಗ ಸೇವಿಸುವುದರಿಂದ ಕೆಮ್ಮು ಶೀತ ದೂರವಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  

Read More
X