MOTIVATIONAL SHORT STORIES

ಯಾರು ಒಳ್ಳೆಯವರು?

ಗುರುಕುಲದಲ್ಲಿ ಕೊನೆಯ ದಿನ ಶಿಷ್ಯನು ತನ್ನ ಗುರುವಿಗೆ ನಮಸ್ಕರಿಸಿ ಹೊರಡಲು ತಯಾರಾದಾಗ ಗುರು ಶಿಷ್ಯನಿಗೆ ಕರೆದು ಒಂದು ಕನ್ನಡಿಯನ್ನು ಉಡುಗೊರೆಯಾಗಿ ಕೊಟ್ಟು ಇದರಲ್ಲಿ ಬೇರೆಯವರ ಮನಸ್ಸಿನಲ್ಲಿರುವ ಒಳ್ಳೇದು ಕೆಟ್ಟದ್ದು ತಿಳಿಯುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಶಿಷ್ಯನಿಗೆ ತುಂಬ ಸಂತೋಷವಾಗಿ ಗುರುವಿಗೆ ವಿಧಾಯ ತಿಳಿಸಿ ಅಲ್ಲಿಂದ ಹೊರಡುತ್ತಾನೆ. ಹೀಗೆ ಹೋಗುವಾಗ ಅವನಿಗೆ ಒಬ್ಬ ಗೆಳೆಯ ಸಿಗುತ್ತಾನೆ. ಅವನ ಮೇಲೆ ಆ ಕನ್ನಡಿಯನ್ನು ಪ್ರಯೋಗಿಸೋಣ ಎಂದು ಯೋಚನೆ ಮಾಡಿ ಅವನಿಗೆ ಆ ಕನ್ನಡಿಯನ್ನು ಅವನ ಮುಂದೆ ಇಟ್ಟು ಅವನ

Read More
MOTIVATIONAL REAL N REEL

ಬೆಂಬಿಡದೆ ಕಾಡುವ ಭೂತ

ಇತ್ತೀಚಿಗೆ ಬೆಂಬಿಡದೆ ದೊಡ್ಡವರು ಸಣ್ಣವರು ಹಸುಗೂಸುಗಳನ್ನ ಕಾಡುವ ಭೂತ ಎಂದರೆ ಈ ಸೋಶಿಯಲ್ ಮೀಡಿಯಾ. ಹೌದು ನಾನೂ ಅದೇ ಸೋಶಿಯಲ್ ಮೀಡಿಯಾದಲ್ಲಿದ್ದೇನೆ. ಅಲ್ಲಿಂದಲೇ ಇದನ್ನ ಬರೆಯುತಿದ್ದೇನೆ. ಸೋಶಿಯಲ್ ಮೀಡಿಯಾ ಒಳ್ಳೆಯದಾ ಕೆಟ್ಟದಾಎಂದು ಕೇಳಿದರೆ ಒಳ್ಳೇದು ಅಥವಾ ಕೆಟ್ಟದ್ದು ಎಂದು ಡಿಕ್ಲೇರ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ.  ಆದರೆ ನಾವು ಅದನ್ನ ಬಳಸುವ ರೀತಿ ಹಾಗು ಉದ್ದೇಶ ಒಳ್ಳೆಯದಾಗಿದ್ದರೆ ಅದರಿಂದ ಖಂಡಿತ ಎಲ್ಲರಿಗು ಒಳ್ಳೆಯದು. ಆದರೆ ಬಹಳಷ್ಟು ಒಳ್ಳೆಯ ವಿಚಾರಗಳ ಮಧ್ಯೆ ಮನುಷ್ಯನ ಮನುಷತ್ವ ಕಾಣೆಯಾಗಿದೆ ಎನ್ನುವುದೇ ನೋವಿನ ಸಂಗತಿ.

Read More
MOTIVATIONAL REAL N REEL

ಸೋಶಿಯಲ್ ಮೀಡಿಯಾ

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ಅಜ್ಜಿಯ ವಿಡಿಯೋ ಬಗ್ಗೆ ಈ ಅಂಕಣ. ತುಂಬಾ ವಯಸ್ಸಾದ ಬಡತನದಿಂದ ಬಳಲಿದ್ದ ಅಜ್ಜಿಯಿರಬಹುದು. ಆದರೆ ತುಂಬಾ ಸುಸಂಸ್ಕೃತರು ಅಂತೂ ನಿಜ. ಪ್ರೇಮದ ಖನಿ. ಯಾವುದೋ ಊಟದ ಮನೆ ಅದು. ಮದುವೆಯ ಊಟವೋ ಅಥವಾ ಗೃಹ ಪ್ರವೇಶದ ಊಟವೋ ಗೊತ್ತಿಲ್ಲ. ಉದ್ದಕ್ಕೆ ಬಿಡಿಸಿದ ಟೇಬಲ್ ಒಂದರಲ್ಲಿ ಎಲ್ಲರಂತೆ ಕುಳಿತಿದ್ದರು ಈ ಅಜ್ಜಿ. ಅವರ ಎದುರಿಗೆ ಟೇಬಲ್ ಮೇಲೆ ಹರಡಿದ್ದ ಬಾಳೆ ಎಳೆಯಲ್ಲಿ ಅನ್ನ ಹಾಗು ಸಾಂಬಾರ್ ಇತ್ತು. ಆ ಅಜ್ಜಿಯ

Read More
HEALTH 4 U HOME REMEDY

ದೇಹ ದಾರ್ಡ್ಯತೆ ಇರುವವರು ನೋಡಲು ಬಲು ಚೆಂದ

ಯಾರಾದರೂ ಉದ್ದವಾಗಿ ಸಣ್ಣಕ್ಕಿರುವ ಹುಡುಗಿ ಆಕರ್ಷಣೆಯೇ ಸರಿ. ಆದರೆ ಸಣ್ಣಕ್ಕಿರುವುದು ಎಂದರೆ ಸಣಕಲು ಹಾಗೂ ಒಣಗಿದ ದೇಹವೆಂದಲ್ಲ. ಇದು ಹೆಣ್ಣು ಹಾಗು ಗಂಡು ಮಕ್ಕಳಿಗೂ ಅನ್ವಯ. ಅದರಲ್ಲೂ ಗಂಡು ಮಕ್ಕಳಿಗಂತೂ ಸಣಕಲು ದೇಹ ಹೊಂದುವುದೆಂದರೆ ಬಲು ಮುಜುಗರ. ಸಾಕಷ್ಟು ಕಸರತ್ತು ಕಷ್ಟ ಬಿದ್ದರೂ ಯಾವುದೇ ಬದಲಾವಣೆ ಕಾಣದೆ ಇರುವ ದೇಹ ಕೆಲವರಿಗೆ ನಿರಾಶೆ ಹಾಗು ಕಿರಿಕಿರಿ ಎನಿಸಬಹುದು. ದೇಹ ದಪ್ಪವಿರಬೇಕು ಎಂಬುದಲ್ಲ ಬದಲಾಗಿ ದೇಹ ಗಟ್ಟಿಯಾಗಿರಬೇಕು. ಕೆಲವರು ಅನುವಂಶೀಯವಾಗಿ ದಪ್ಪವಿದ್ದರೆ ಇನ್ನು ಕೆಲವರು ಸಣಕಲಾಗಿರುತ್ತಾರೆ. ಹೆಣ್ಣು ಹಾಗು

Read More
HEALTH 4 U HOME REMEDY

ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರ

ಖರ್ಜೂರ ಹೇಗೆ ತಿನ್ನಬೇಕು ಯಾವ ಟೈಮಲ್ಲಿ ತಿನ್ನಬೇಕು? ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂದು ಏನೆಲ್ಲ ಸರ್ಕಸ್ ಮಾಡ್ತೀವಿ. ಜಿಮ್, ವ್ಯಾಯಾಮ, ಡಯಟ್, ಆಹಾರದ  ಲೆಕ್ಕಾಚಾರ ಮುಂತಾದ ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ. ಆರೋಗ್ಯ ಕಾಯ್ದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಇಂದು ಬಹುತೇಕ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಇದು ಅಲ್ಪಾವಧಿ ಅಥವಾ ದೀರ್ಘಕಾಲದ ಕಾಯಿಲೆ ಇರಬಹುದು ಒಂದೇ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತ ವಯಸ್ಸಿನ ಅನುಗುಣವಾಗಿ ನೋಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಖರ್ಜೂರವು ಮಹತ್ವದ ಪಾತ್ರವನ್ನು

Read More
MOTIVATIONAL SHORT STORIES

ಯಾವುದು ಯಾರಿಗೆ ಸೇರಬೇಕು ಅದು..

ಒಂದು ಊರಿನಲ್ಲಿ ಒಬ್ಬ ರಾಜನಿದ್ದನು.  ಅವರು ಯಾವುದೇ ಕೆಲಸವನ್ನು ಶುರು ಮಾಡುವ ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡುತಿದ್ದರು. ತಮ್ಮ ಆಸ್ತಾನಕ್ಕೆ ವಾಪಾಸ್ ಬರುವ ಮೊದಲು ದೇವಸ್ಥಾನದ ಮೆಟ್ಟಲಿನಲ್ಲಿ ಸ್ವಲ್ಪ ಕುಳಿತು ಬರುತ್ತಿದ್ದರು. ಆ ಮೆಟ್ಟಲಿನ ಬಲ ಹಾಗು ಎಡ ಭಾಗದಲ್ಲಿ ಇಬ್ಬರು ಭಿಕ್ಷುಕರು ಕುಳಿತುಕೊಳ್ಳುತ್ತಿದ್ದರು. ಎಡ ಭಾಗದಲ್ಲಿ ಕುಳಿತ ಭಿಕ್ಷುಕ ಆಕಾಶದ ಕಡೆ ಮುಖ ಮಾಡಿ ದೇವರೇ ಈ ರಾಜನಿಗೆ ತುಂಬಾ ಸಿರಿವವಂತಿಕೆಯನ್ನು ಕೊಟ್ಟಿದ್ದೀಯ ನನಗೂ ಸ್ವಲ್ಪ ಕೊಡು ಎಂದು ಬೇಡಿ ಕೊಳ್ಳುತಿದ್ದ. ಆದರೆ ಬಲ

Read More
MOTIVATIONAL SHORT STORIES

ಪ್ರಾರ್ಥನೆಯ ಮಹತ್ವ

ಒಬ್ಬ ವ್ಯಾಪಾರಿಯು ತಿಂಡಿ ಮಾಡಲು ಒಂದು ಹೋಟೆಲಿಗೆ ಹೋಗುತ್ತಾನೆ.  ಅಲ್ಲಿಯ ತಿಂಡಿ ಅವನಿಗೆ ತುಂಬಾ ಇಷ್ಟ ಆಗಿ ದಿನಾಲೂ ಆ ಹೋಟೆಲಿಗೆ ಹೋಗಿ ತಿಂಡಿ ತಿನ್ನಲು ಪ್ರಾರಂಭಿಸುತ್ತಾನೆ. ಆ ಹೋಟೆಲ್ ಜನ ಜಂಗುಳಿನಿಂದ ತುಂಬಿರುವಾಗ ಒಬ್ಬವ್ಯಕ್ತಿ ಬಂದು ಅಲ್ಲಿ ತಿಂಡಿ ತಿಂದು ದುಡ್ಡು ಕೊಡದೆ ಹೋಗುವುದನ್ನು ಈ ವ್ಯಾಪಾರಿ ನೋಡುತ್ತಾನೆ. ಹೀಗೆ ದಿನಾಲೂ ನಡೆಯುದನ್ನ ನೋಡಿ ಅವನು ಅದನ್ನು ಹೋಟೆಲ್ ಮಾಲಿಕನಿಗೆ ಹೇಳಬೇಕೆಂದು ನಿರ್ಧಾರ ಮಾಡುತ್ತಾನೆ. ಒಂದು ದಿನ ಆ ವ್ಯಾಪಾರಿಯು ತಿಂಡಿ ತಿಂದು ಆ ಹೋಟೆಲ್

Read More
MOTIVATIONAL NOVELS

ಮೋಹದ ನೆರಳು -ಬೆಳಿಗ್ಗೆ ಎದ್ದಾಗ ಅಮ್ಮನ ಮುಖದಲ್ಲಿ ಅದೇನೋ ನೋವು , ಕೆದರಿದ ಕೂದಲು, ಮನಸ್ಸಿಲ್ಲದ ಮನಸ್ಸಿನಿಂದ ಹುಟ್ಟಿರುವ ಸೀರೆ……

ಬೆಳಿಗ್ಗೆ ಎದ್ದಾಗ ಅಮ್ಮನ ಮುಖದಲ್ಲಿ ಅದೇನೋ ನೋವು , ಕೆದರಿದ ಕೂದಲು, ಮನಸ್ಸಿಲ್ಲದ ಮನಸ್ಸಿನಿಂದ ಹುಟ್ಟಿರುವ ಸೀರೆ…… ಆಗ ನನಗೆ ಕೇವಲ ಆರು ವಯಸ್ಸು. ಅಮ್ಮನನ್ನು ಏನೂ ಕೇಳಲು ಧೈರ್ಯವಾಗಲಿಲ್ಲ. ಅಮ್ಮನನ್ನು ಯಾವಾಗಲೂ ನೋಡಿದ್ದು ಭಯಭರಿತ ಮುಖದಲ್ಲೇ………. ಯಾವಾಗಲೂ ಕೆಲಸ………… ಬಹಳ ಸಲ ಅನ್ನಿಸಿದ್ದು ನಾನು ಬೇಗ ದೊಡ್ಡವಳಾಗಿ ಕೆಲಸಕ್ಕೆ ಸೇರಿ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತ….. ಆ ಕಡೆ ಅಪ್ಪ ಇನ್ನೂ ರೂಮಿನಿಂದ ಹೊರಗಡೆ ಬಂದಿರಲಿಲ್ಲ. ಅಮ್ಮ ತಟ್ಟೆಗೆ ಹಾಕಿದ್ದ ಚಪಾತಿ ತಿನ್ನುತ್ತಾ ಬಹಳ ಸಲ

Read More
HEALTH 4 U TIPS N RULES

ಬದನೆಕಾಯೀ ಮಹತ್ವ – ಸಂಕ್ಷಿಪ್ತ

ಮೂತ್ರಪಿಂಡದಲ್ಲಿ ಕಲ್ಲಿದ್ದರೆ  ಪ್ರತಿದಿನ ಬದನೆಕಾಯಿ ಬೇಯಿಸಿ  ಬೀಜಗಳನ್ನು ತೆಗೆದು  ಸೇವಿಸಿದರೆ ಮೂತ್ರ ಸಲೀಸಾಗಿ  ಹೋಗುತ್ತದೆ ಮತ್ತೆ ಕಲ್ಲು ಕರಗುತ್ತದೆ. ಬದನೆಕಾಯಿಯನ್ನು ಬೇಯಿಸಿ  ಕುರುಗಳ ಮೇಲೆ ಕಟ್ಟಿದರೆ  ಕುರು ಒಡೆದು ನೋವು ಉರಿ ಎಲ್ಲ ಕಡಿಮೆಯಾಗುತ್ತದೆ. ಬದನೆಕಾಯಿ ರಸವನ್ನು ಅಂಗೈ ಮತ್ತು ಅಂಗಾಲಿಗೆ  ಹಚ್ಚಿದರೆ  ಅಂಗೈ ಅಂಗಾಲು  ಬೆವರೋದು ಕಡಿಮೆಯಾಗುತ್ತದೆ. ಮೂತ್ರ ಮಾಡುವಾಗ ನೋವಿದ್ದರೆ  ಬದನೆಕಾಯಿ ಗಿಡದ ಎಲೆಗಳನ್ನು    ನೀರಿನಲ್ಲಿ ಕುದಿಸಿ  ಕಷಾಯ ಮಾಡಿ  ಸೇವಿಸಿದರೆ  ನೋವು ನಿವಾರಣೆಯಾಗುತ್ತದೆ.

Read More
HEALTH 4 U TIPS N RULES

ಸಂಕ್ಷಿಪ್ತ ಅರೋಗ್ಯ ಸಲಹೆ

ರಾತ್ರಿ ಮಲಗುವ ಮುನ್ನ ಕಾಲಿನ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ಸವರಿ ಸಾಕ್ಸ್ ಹಾಕಿ ಮಲಗಿದರೆ ಕಾಲಿನ ಬಿರುಕಿನ ನೋವು ತಗ್ಗುತ್ತದೆ. ಬಾಯಲ್ಲಿ ಹುಣ್ಣಾದಾಗ ಕೊಬ್ಬರಿ ಎಣ್ಣೆ ಹಚ್ಚಿ ಮಲಗಿದರೆ ಬೆಳಗಾಗುವಷ್ಟರಲ್ಲಿ ನೋವು ಕಡಿಮೆಯಾಗುತ್ತದೆ. ರಾತ್ರಿ ಬ್ರಷ್ ಮಾಡಿದ ನಂತರ ಹೊಸಡಿಗೆ ಹೊಸಡಿಗೆ ಓಸಡಿಗೆ ಕೊಬ್ಬರಿ ಎಣ್ಣೆ ಸವರಿದರೆ ಹಲ್ಲುಗಳು ಗಟ್ಟಿಯಾಗುತ್ತವ. ವೇಗವಾಗಿ ತಿರುಗುವ ಫ್ಯಾನ್ ಅಥವಾ ಎಸಿಯ ಅಡಿಯಲ್ಲಿ ಮಲಗುವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ. 70 ಶೇಕಡ ಶರೀರದ ನೋವನ್ನು ಪೇನ್ ಕಿಲ್ಲರ್ಗಿಂತಲೂ ವೇಗವಾಗಿ ಒಂದು ಗ್ಲಾಸ್ ಬಿಸಿನೀರು

Read More
X