LATEST WITH HUB

The News Blog Page is your go-to platform for timely and reliable updates on current events, breaking news, and trending stories. Covering a wide range of topics including politics, business, entertainment, sports, and more, this page delivers accurate and engaging content to keep you informed. With detailed analysis, expert opinions, and in-depth reports, it ensures you stay updated on the stories that matter most. Whether you’re looking for national headlines or local updates, the News Blog Page provides a comprehensive view of the world around you.

LATEST WITH HUB LOCAL NEWS

ರಾಜಧಾನಿಯಲ್ಲಿ ಚಾಕು ಇರಿದು ಯುವಕನ ಕೊಲೆ

ಬೆಂಗಳೂರು : ಯುವಕನೊಬ್ಬನನ್ನು ಅಮಾನುಷವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬನ ಶಂಕರಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು , ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಬನಶಂಕರಿಯ ಕಾವೇರಿ ನಗರದಲ್ಲಿ ಈ ಕೊಲೆ ನಡೆದಿದ್ದು 21 ವರ್ಷದ ವಿಕ್ರಂ ಎಂಬ ಯುವಕ ಮೃತ ದುರ್ದೈವಿ. ರೌಡಿಶೀಟರ್ ವಸೀಮ್ (28) ಎನ್ನುವವನು ವಿಕ್ರಂನನ್ನ ಕೊಲೆ ಮಾಡಿದ್ದಾನೆ. ಕೆಲವು ವರ್ಷಗಳ ಹಿಂದೆ ವಿಕ್ರಂ ಹಾಗೂ ವಸೀಮ್ ನ ನಡುವೆ ಜಗಳ ನಡೆದಿತ್ತು

Read More
INTERNATIONAL LATEST WITH HUB

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ದಕ್ಷಿಣ ಕೊರಿಯಾ ವಿರುದ್ಧ ಗೆಲುವು ಸಾಧಿಸಿದ ಭಾರತ, ಫೈನಲ್ ಗೆ ಪ್ರವೇಶ

ಭಾರತದ ಪುರುಷರ ಹಾಕಿ ತಂಡವು 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1  ಅಂತರದಲ್ಲಿ ಸೋಲಿಸಿ ಫೈನಲ್ ಗೆ ಪ್ರವೇಶಿಸಿದೆ. ಪಂದ್ಯದ ಪ್ರಾರಂಭದಿಂದಲೇ ಭಾರತ ತಂಡದ ಶ್ರೇಷ್ಠ ಪ್ರದರ್ಶನವನ್ನು ನೀಡಿತು. ಭಾರತದ ಪ್ರತಿಷ್ಠಿತ ಆಟಗಾರರಾದ, ಉತ್ತಮ್ ಸಿಂಗ್ (13ನೇ ನಿಮಿಷ), ನಾಯಕ ಹರ್ಮನ್ ಪ್ರೀತ್ ಸಿಂಗ್ (19 ಮತ್ತು 45ನೇ ನಿಮಿಷ) ಮತ್ತು ಜರ್ಮನ್ ಪ್ರೀತ್ ಸಿಂಗ್ (32ನೇ ನಿಮಿಷ) ಗೋಲುಗಳ ಮೂಲಕ ಟೀಮ್ ಗೆಲ್ಲಲು ಸಹಾಯ ಮಾಡಿದರು.  ಕೊರಿಯಾ ಪರ,

Read More
LATEST WITH HUB LOCAL NEWS

ಇಂಟರ್ ಸ್ಟೇಟ್ ಮೆಟ್ರೋ : ಬೆಂಗಳೂರಿನ ಬೊಮ್ಮಸಂದ್ರ ಮತ್ತು ತಮಿಳುನಾಡಿನ ಹೊಸೂರು ಮಧ್ಯೆ ಶೀಘ್ರದಲ್ಲೇ ಮೆಟ್ರೋ

ಬೊಮ್ಮಸಂದ್ರ (ಬೆಂಗಳೂರು) ಮತ್ತು ಹೊಸೂರು (ತಮಿಳುನಾಡು) ನಡುವೆ ಶೀಘ್ರದಲ್ಲೇ ಇಂಟರ್ ಸ್ಟೇಟ್ ಮೆಟ್ರೋ ಸೇವೆ ಆರಂಭವಾಗಲಿದ್ದು, ಇದು 23 ಕಿಲೋಮೀಟರ್ ಉದ್ದ ಮತ್ತು 12 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ಯೋಜನೆ ಇದುವರೆಗೆ ಎರಡು ರಾಜ್ಯಗಳ ನಡುವಿನ ಪ್ರಮುಖ ಸಂಪರ್ಕದ ಕೊರತೆಯನ್ನು ನೀಗಿಸುವ ಮಹತ್ವದ ಪ್ರಯತ್ನವಾಗಿದೆ. ಬೊಮ್ಮಸಂದ್ರ, ಬೆಂಗಳೂರಿನ ಅಂತಿಮ ನಿಲ್ದಾಣ, ಮತ್ತು ತಮಿಳುನಾಡಿನ ವೃತ್ತಿಪರ ನಗರವಾದ ಹೊಸೂರನ್ನು ಮೆಟ್ರೋ ಮೂಲಕ ಸಾಂಕೇತಿಕವಾಗಿ ಜೋಡಿಸಲಾಗುತ್ತಿದೆ.ಇದು ಜನತೆಗೆ ಪ್ರಯಾಣ ಸೌಲಭ್ಯವನ್ನು ಒದಗಿಸುವುದರ ಜೊತೆಗೆ, ಆರ್ಥಿಕ, ಸಾಮಾಜಿಕ ಮತ್ತು ಉದ್ಯೋಗ ಅವಕಾಶಗಳನ್ನು

Read More
LATEST WITH HUB STATE NEWS

ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ – ಮಾರಕಾಸ್ತ್ರಗಳಿಂದ ಹಲ್ಲೆ

ಕೋಲಾರ : ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ ಉಂಟಾದ ಘಟನೆ ಸಪ್ಟೆಂಬರ್ 16 ರಂದು ನಡೆದಿದೆ. ಈ ಘಟನೆಯಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ ಕ್ಲಾಕ್ ಟವರ್ ಬಳಿ ಸಂಭವಿಸಿದ್ದು, ಸೈಯದ್ ಸಲ್ಮಾನ್, ಸೈಯದ್ ಸೈಫ್, ಹುಸೇನ್ ಕಾಷಿಪ್, ಹಾಗೂ ಖಲೀಲ್ ಅಹ್ಮದ್ ಹಲ್ಲೆಗೆ ಒಳಗಾದವರು. ಹಲ್ಲೆ ನಡೆಸಿದ ಗುಂಪನ್ನು ತಾಹೀರ್ ಹಾಗೂ ಸೈಯದ್ ವಸೀಂ ಪಾಷಾ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ

Read More
INTERNATIONAL LATEST WITH HUB

Diamond League 2024 : ಕೇವಲ 1 ಸೆಂಟಿ ಮೀಟರ್ ನಿಂದ ಕೈ ತಪ್ಪಿದ ಚಿನ್ನದ ಪದಕ

2024ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಸ್ವಲ್ಪವೇ ಅಂತರದಿಂದ ಚಿನ್ನದ ಪದಕ ಕೈ ತಪ್ಪಿದೆ . ಬ್ರಸೆಲ್ಸ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಅವರ ಅತ್ಯುತ್ತಮ ಎಸೆತವು 87.86 ಮೀಟರ್‌ಗಳಾಗಿದ್ದು, ಗ್ರೆನಾಡಾದ ಆಂಡರ್ಸನ್ ಪೀಟರ್ಸ್‌ ಅವರ 87.87 ಮೀಟರ್‌ಗಳ ಎಸೆತಕ್ಕಿಂತ ಕೇವಲ 1 ಸೆಂಟಿಮೀಟರ್ ಕಡಿಮೆಯಿತ್ತು. ಇದು ನೀರಜ್ ಚೋಪ್ರಾ ಗೆ ನಿರಾಸೆ ತಂದುಕೊಟ್ಟಿದ್ದರೂ, ಅವರು ಸಿಲ್ವರ್ ಪದಕ ಗೆದ್ದು, ತಮ್ಮ ಯಶಸ್ವಿ ಹಾದಿಯನ್ನು ಮುಂದುವರೆಸಿದ್ದಾರೆ. ಈ ಸ್ಪರ್ಧೆಯ ನಂತರ, ನೀರಜ್ ಚೋಪ್ರಾ ಒಂದು ದೊಡ್ಡ

Read More
LATEST WITH HUB LOCAL NEWS

ಆ ಒಂದು ಸನ್ನೆಯಿಂದ ದರ್ಶನ ಗೆ ಸಿಗುತ್ತಾ ಜಾಮೀನು ? – ಪಶ್ಚತ್ತಾಪದ ಗಂದವೂ ಕಾಣಿಸ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ದರ್ಶನ ಗೆ ನೀಡಲಾಗುತ್ತಿದೆ ಅನ್ನೋ ರಾಜ ಮರ್ಯಾದೆ

ಆ ಒಂದು ಸನ್ನೆಯಿಂದ ದರ್ಶನ ಗೆ ಸಿಗುತ್ತಾ ಜಾಮೀನು ? – ಪಶ್ಚತ್ತಾಪದ ಗಂದಯೂ ಕಾಣಿಸ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ದರ್ಶನ ಗೆ ನೀಡಲಾಗುತ್ತಿದೆ ಅನ್ನೋ ರಾಜ ಮರ್ಯಾದೆ ಹಾಗೂ ಸೌಕರ್ಯಗಳು ಅವನ ಜಾಮೀನು ಕೈ ತಪ್ಪಲು ಮೊದಲ ಕಾರಣ ಆಗಬಹುದೇ ? ಜೈಲಿನಲ್ಲಿ ಕುಳಿತು ಕೈಯಲ್ಲಿ ಸಿಗರೇಟ್, ಟೀ ಕಪ್, ಹಾಗೂ ರೌಡಿಶೀಟರ್ ಜೊತೆ ಕುಳಿತಿರುವ ಬಗ್ಗೆ ಪೊಲೀಸರು ಈಗಾಗಲೇ ಪೊಲೀಸರಿಗೆ ತಿಳಿಸಲಿದ್ದಾರೆ. ದರ್ಶನ್​ಗೆ ಎಷ್ಟು ಪ್ರಭಾವ ಇದೆ ಎಂಬುದನ್ನು ಕೋರ್ಟ್​ಗೆ ಮನದಟ್ಟು ಮಾಡಿಕೊಳ್ಳಲು ಸಾಮಾಜಿಕ ತಾಣಗಳಲ್ಲಿ

Read More
INTERNATIONAL LATEST WITH HUB

ಮಂಗೋಲಿಯಾ T20 ಕ್ರಿಕೆಟ್: 10 ಓವರ್‌ನಲ್ಲಿ 10 ರನ್‌ಗಳಿಗಾಗಿ ಆಲೌಟ್!

ಕ್ರೀಡಾ ಜಗತ್ತಿನಲ್ಲಿ T20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಮೊತ್ತದ ಒಂದು ದಾಖಲೆಯಾಗಿ ಮಂಗೋಲಿಯಾ ತನ್ನ ಹೆಸರನ್ನು ಬರೆಯಿತು. ಸಿಂಗಾಪುರದ ವಿರುದ್ಧ ನಡೆದ T20 ವಿಶ್ವಕಪ್ ಆಸಿಯಾ ಕ್ವಾಲಿಫೈಯರ್ ಪಂದ್ಯದಲ್ಲಿ, ಮಂಗೋಲಿಯಾ ಕೇವಲ 10 ರನ್‌ಗಳಿಗೆ ಆಲೌಟ್ ಆಯಿತು. ಇದು ಪುರುಷರ T20 ಇತಿಹಾಸದಲ್ಲಿನ ಸಹಾ ಅತಿ ಕಡಿಮೆ ಮೊತ್ತವಾಗಿದೆ. ಪಂದ್ಯದ ವಿವರ: ಸಿಂಗಾಪುರ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿತು. ಮಂಗೋಲಿಯಾದ ಟೀಮ್ 10 ಓವರ್‌ನಲ್ಲಿ ಕೇವಲ 10 ರನ್‌ಗಳಿಗೆ ಆಲೌಟ್ ಆಯಿತು. ಮಂಗೋಲಿಯಾದ ಐದು

Read More
LATEST WITH HUB STATE NEWS

ಬೈಕ್ ಸರ್ವಿಸ್ ವಿಚಾರ – ಶೋರೂಂ ಗೆ ಬೆಂಕಿ ಇಟ್ಟ ಭೂಪ

ಕಲಬುರಗಿ : ಬೈಕನ್ನು ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂಬ ಕಾರಣಕ್ಕೆ ಶೋ ರೂಂ ಗೆ ಬೆಂಕಿ ಇಟ್ಟ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ. ಇದನ್ನ ಮೊದಲು ಶಾರ್ಟ್ ಸರ್ಕ್ಯೂಟ್ ಎಂದು ಭಾವಿಸಿದ್ದರು ಆದರೆ ಪೊಲೀಸ್ ತನಿಖೆಯಿಂದ ಭೂಪನೊಬ್ಬ ಬೆಂಕಿ ಹಚ್ಚಿರುವ ವಿಷಯ ಬೆಳಕಿಗೆ ಬಂದಿದೆ. ಘಟನೆಯ ವಿವರ : ಮೂರು ವಾರಗಳ ಹಿಂದೆ ಮೊಹಮ್ಮದ್ ನದೀಮ್ ಎಂಬಾತ ಕಲಬುರುಗಿಯ ಹಮನಾಬಾದ್ ಶೋ ರೂಂ ನಿಂದ ಹೊಸ ಬೈಕನ್ನು ಖರೀದಿ ಮಾಡಿದ್ದಾರೆ. ಅದು ಪದೇ ಪದೇ ರಿಪೇರಿಗೆ ಬರುವುದನ್ನು ನೋಡಿ

Read More
LATEST WITH HUB LOCAL NEWS

ಜಾಲಿ ರೈಡ್ ಅವಾಂತರ-ಭೀಕರ ರಸ್ತೆ ಅಪಘಾತ : ಮೂವರು ವಿದ್ಯಾರ್ಥಿಗಳ ದುರ್ಮರಣ

ಬೆಂಗಳೂರು : ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಸೆಪ್ಟೆಂಬರ್ 12 ರ ರಾತ್ರಿ ಸುಮಾರು 1.30 ರ ಸುಮಾರಿಗೆ ನಡೆದ ಕಾರು ಮತ್ತು ಬೈಕು ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತ ಪಟ್ಟಿದ್ದಾರೆ. ವಿದ್ಯಾರ್ಥಿಗಳು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಬಿ ಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಮೃತರನ್ನು ರೋಹಿತ್ (22 ) ಸುಜಿತ್ (22 )ಮತ್ತು ಹರ್ಷ (22 ) ಎಂದು ಗುರುತಿಸಲಾಗಿದೆ. ಈ ಮೂವರು ವಿದ್ಯಾರ್ಥಿಗಳು ಲಾಂಗ್ ಡ್ರೈವ್ ಗೆ ಹೋಗಿದ್ದರು ಎನ್ನಲಾಗಿದೆ. ಈ

Read More
INTERNATIONAL LATEST WITH HUB

ವಯನಾಡ್ ದುರಂತದಲ್ಲಿ ತನ್ನ ಕುಟುಂಬವನ್ನೇ ಕಳೆದ್ಕೊಂಡಿದ್ದ ಯುವತಿಯ ಜೀವನದಲ್ಲಿ ಮತ್ತೊಂದು ಘೋರ ದುರಂತ

ಮೆಪ್ಪಾಡಿ : ಇತ್ತೀಚಿಗೆ ಕೇರಳದ ವಯನಾಡಿನಲ್ಲಿ ನಡೆದ ಘೋರ ದುರಂತದ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಈ ಘಟನೆಯಲ್ಲಿ ತನ್ನ ಕುಟುಂಬದ ಒಂಬತ್ತು ಮಂದಿ ಸದಸ್ಯರನ್ನು ಕಳೆದು ಕೊಂಡ ಶ್ರತಿಯ ಜೀವನದಲ್ಲಿ ಮತ್ತೊಂದು ಘೋರ ದುರಂತವೇ ನಡೆದಿದೆ. ಇದೇ ಬರುವ ಡಿಸೆಂಬರ್ ನಲ್ಲಿ ಶ್ರುತಿಯ ಮದುವೆ ಜಿನ್ಸನ್ ಎಂಬ ಯುವಕನ ಜೊತೆಗೆ ನಿಶ್ಚಯವಾಗಿತ್ತು. ದುರಂತದ 40 ದಿನಗಳ ಬಳಿಕ ಶ್ರುತಿಯ ಸಂಬಂದಿಕರು ಮದುವೆಯ ತಯಾರಿಗೆಂದು ಮುಂದಾಗಿದ್ದರು. ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದು ಕೊಂಡ ಶ್ರುತಿ ಮದುವೆ ಆಡಂಬರ

Read More
X