ಯಾವುದು ಯಾರಿಗೆ ಸೇರಬೇಕು ಅದು..
ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಅವರು ಯಾವುದೇ ಕೆಲಸವನ್ನು ಶುರು ಮಾಡುವ ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡುತಿದ್ದರು. ತಮ್ಮ ಆಸ್ತಾನಕ್ಕೆ ವಾಪಾಸ್ ಬರುವ ಮೊದಲು ದೇವಸ್ಥಾನದ ಮೆಟ್ಟಲಿನಲ್ಲಿ ಸ್ವಲ್ಪ ಕುಳಿತು ಬರುತ್ತಿದ್ದರು. ಆ ಮೆಟ್ಟಲಿನ ಬಲ ಹಾಗು ಎಡ ಭಾಗದಲ್ಲಿ ಇಬ್ಬರು ಭಿಕ್ಷುಕರು ಕುಳಿತುಕೊಳ್ಳುತ್ತಿದ್ದರು. ಎಡ ಭಾಗದಲ್ಲಿ ಕುಳಿತ ಭಿಕ್ಷುಕ ಆಕಾಶದ ಕಡೆ ಮುಖ ಮಾಡಿ ದೇವರೇ ಈ ರಾಜನಿಗೆ ತುಂಬಾ ಸಿರಿವವಂತಿಕೆಯನ್ನು ಕೊಟ್ಟಿದ್ದೀಯ ನನಗೂ ಸ್ವಲ್ಪ ಕೊಡು ಎಂದು ಬೇಡಿ ಕೊಳ್ಳುತಿದ್ದ. ಆದರೆ ಬಲ