MOTIVATIONAL REAL N REEL

ಇದು ತುಂಬಾನೇ ಅಸಾಧ್ಯ ಅನಿಸಿತು ಜೈಲರ್ ಗೆ.

ಒಬ್ಬ ಯುವಕನಿಗೆ ನೇಣುಗಂಬದ ಶಿಕ್ಷೆ ಆಗಿತ್ತು. ಇನ್ನೇನು ಮೂರೇ ಮೂರು ದಿನಗಳಲ್ಲಿ ಅವನನ್ನು ನೇಣಿಗೆ ಹಾಕಬೇಕು. ಜೈಲ್ನಲ್ಲಿ ಇದ್ದ ಜೈಲರ್ ನಿಯಮದ ಪ್ರಕಾರ ಯುವಕನ ಕೊನೆಯ ಆಸೆಯನ್ನ ಕೇಳ್ತಾರೆ. ಯುವಕ ಕೇಳ್ತಾನೆ “ನಿಜವಾಗ್ಲೂ ನೀವು ನನ್ನ ಆಸೆಯನ್ನ ಪೂರೈಸ್ತಿರಾ?”. “ಹಾಂ ಹಾಂ ಯಾಕಿಲ್ಲ? ಎಲ್ಲರ ಕೊನೆಯ ಇಚ್ಛೆ ನಾವು ಖಂಡಿತ ಪೂರೆಯಿಸುತ್ತೇವೆ. ನಿಂದು ಅಸೆ ಕೂಡ. ಹೇಳು ನಿನ್ನ ಕೊನೆಯ ಆಸೆ ಏನು ?” ಜೈಲರ್ ತನ್ನ ಪ್ರಶ್ನೆ ಮುಗಿಸುತ್ತಿದ್ದಂತೆ ಆ ಕೈದಿ ಯುವಕ ಕೇಳಿದ ಕೊನೆಯ

Read More
MOVIES

ಬಾಲಿವುಡ್‌ ಸಿನಿಮಾಗಳ ಬಗ್ಗೆ ಟೀಕೆ-ರಿಷಬ್ ಶೆಟ್ಟಿ

ಇತ್ತೀಚೆಗಷ್ಟೇ ಘೋಷಣೆಯಾದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ, ದಕ್ಷಿಣ ಭಾರತದ ಚಿತ್ರರಂಗವು ಪ್ರಭಾವೀಶಾಲಿಯಾದ ಸ್ಥಾನವನ್ನು ಸಾಧಿಸಿದೆ. ಕನ್ನಡ ನಟ ರಿಷಬ್ ಶೆಟ್ಟಿ ಅವರು “ಕಾಂತಾರ” ಚಿತ್ರದಲ್ಲಿ ಶಿವನ ಪಾತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ. ತಮಿಳು ನಟಿ ನಿತ್ಯಾ ಮೆನನ್ ಅವರು “ತಿರುಚಿತ್ರಾಂಬಲಂ” ಚಿತ್ರದ ಮೂಲಕ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಬಾರಿ, ದಕ್ಷಿಣ ಭಾರತದ ಸಿನಿಮಾಗಳು ಪ್ರಶಸ್ತಿ ವೇದಿಕೆಯಲ್ಲಿ ವಿಶೇಷವಾಗಿ ಮಿಂಚಿದ್ದು, ಚಿತ್ರರಂಗದ ಶಕ್ತಿಯ ಮತ್ತೊಂದು ಪುರಾವೆಯನ್ನು ಒದಗಿಸಿವೆ. ರಿಷಬ್ ಶೆಟ್ಟಿ ಅವರ ಪ್ರತಿಕ್ರಿಯೆ:

Read More
KANNADA QUOTES MOTIVATIONAL

50 – ಕನ್ನಡ ಕೋಟ್ಸ್

ಪ್ರಪಂಚದಲ್ಲಿ ಏನಾದರೂ ಸಾಧಿಸಬೇಕೆಂದರೆ ಪ್ರೇರಣೆ ಮುಖ್ಯ.  ಈ ಬ್ಲಾಗ್ ನಲ್ಲಿ ನಿಮಗೆ ಪ್ರೇರಣೆ ನೀಡುವ  ಉಲ್ಲೇಖಗಳನ್ನು ಬರೆಯಲಾಗಿದೆ. ಇದರಲ್ಲಿ ನಿಮಗೆ ಬೇಕಾದ motivational QUOTES  in ಕನ್ನಡ   ದೊರೆಯುತ್ತವೆ.  ಪ್ರತೀ ವ್ಯಕ್ತಿಗೂ ಉತ್ಸಾಹ ಇದ್ದರೆ ಏನಾದ್ರೂ ಮಾಡಬಹುದು,  ಎಂದು ತಿಳಿಸುವ  ಈ ಬ್ಲಾಗ್ ನಲ್ಲಿ inspiring, positive ಹಾಗೆ motivational quotes ಇವೆ. “ಕಾಲ ಹೀಗೆ ಇರಲ್ಲ ಇವತ್ತು ನಿಂದು ನಾಳೆ ನಂದು”. 2. “ಎಚ್ಚರ ನಮ್ಮಿಂದಲೇ ಈಜು ಕಲಿತ ಕೆಲವರು ನಮ್ಮನ್ನೇ ಮುಳುಗಿಸಲು ಕಾಯುತ್ತಿರುತ್ತಾರೆ”.

Read More
MOTIVATIONAL REAL N REEL

ಡಾ .ಬ್ರೋ – ಸಣ್ಣ ಪರಿಚಯ

ಗಗನ್ ಶ್ರೀನಿವಾಸ್, “ಡಾ. ಬ್ರೋ” ಹೆಸರಿನಿಂದ ಪ್ರಸಿದ್ದವಾದ ಇವರು ಕರ್ನಾಟಕದ ಪ್ರಸಿದ್ಧ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಡಾ. ಬ್ರೋ ಅವರ ಚಾನೆಲ್, ಮಾಹಿತಿಯುಳ್ಳ, ಹಾಸ್ಯಪೂರ್ಣ ಮತ್ತು ಆಕರ್ಷಕ ವಿಷಯಗಳನ್ನು ಒದಗಿಸುವ ಮೂಲಕ ಹೆಚ್ಚು ಜನಪ್ರಿಯವಾಗಿದೆ. ಅವರು ವಿಶ್ವದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿ, ಅದನ್ನು ತಮ್ಮ ವ್ಲಾಗ್‌ಗಳಲ್ಲಿ ಪರಿಚಯಿಸುತ್ತಾರೆ, ಅಲ್ಲಿನ ಸಂಸ್ಕೃತಿಗಳನ್ನು ಮತ್ತು ವಿಭಿನ್ನ ಜೀವನಶೈಲಿಗಳನ್ನು ತೋರಿಸುತ್ತಾರೆ. ಅವರು ತಮ್ಮ ವ್ಲಾಗ್‌ಗಳಲ್ಲಿ ವಿಭಿನ್ನ ಸ್ಥಳಗಳ ಆಪ್ತ ದೃಶ್ಯಗಳನ್ನು, ವಿಶೇಷ ಆಹಾರ, ದಿನಚರಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ಸಣ್ಣ

Read More
MOTIVATIONAL TIPS 4 LIFE

ಯಾರನ್ನೋ ಮೆಚ್ಚಿಸ್ಲಿಕ್ಕೆ ನಾವು ಬದುಕಬೇಕಾ ಅಥವಾ ಪ್ರಯತ್ನ ಪಡಬೇಕಾ ? ಏನಂತೀರಾ ?

ಯಾರನ್ನೋ ಮೆಚ್ಚಿಸ್ಲಿಕ್ಕೆ ನಾವು ಬದುಕಬೇಕಾ ಅಥವಾ ಪ್ರಯತ್ನಪಡಬೇಕಾ? ಏನಂತೀರಾ ? ಈ ಪ್ರಯತ್ನದಲ್ಲಿ ನಾವು ನಮ್ಮನ್ನೇ ಹಾಗು ನಮ್ಮ ಜೀವನದ ಬಹಳಷ್ಟು ಒಳ್ಳೆಯ ಕ್ಷಣಗಳನ್ನು ಕಳೆದುಕೊಳ್ತೀವಿ. ಈ ಪ್ರಪಂಚಕ್ಕೆ ತೋರಿಸ್ತಿನಿ ಅದ್ಕೊಸ್ಕರ ಸಾಧಿಸ್ತಿನಿ ಅನ್ನೋ ಗ್ಯಾಪ್ನಲ್ಲಿ ನಾವು ನಿಜವಾಗಲೂ ಸಾಧಿಸಬೇಕಾದ ಕೆಲಸಗಳು ಮರೆಯಾಗುತ್ತವೆ. ಸಾದಿಸಿದ ನಂತರ ನೋಡಿ. ನಾನು ಮಾಡಿದೆ. ಸಾಧಿಸಿದೆ, ಎಂದು ಹಾರಾಡೋ ಹೊತ್ತಿಗೆ, ನಾವು ಯಾರಿಗೆ ತೋರಿಸ್ಬೇಕು ಅಂತ ಸಾಧನೆ ಮಾಡಿದಿವೊ ? ಅವರಿಗೆ ನಮ್ಮ ಸಾಧನೆಯಿಂದ ಯಾವ ವ್ಯತ್ಯಾಸವು ಆಗದು. ಇನ್ನೊಬ್ಬರಿಗೆ ಮೆಚ್ಚಿಸಲು

Read More
MOTIVATIONAL REAL N REEL

ಜೀವನದಲ್ಲಿ ಗೆಲುವು ಸಾದಿಸಲು ಬೇಕಾಗಿರುವುದು ಕೇವಲ ದೊಡ್ಡ ದೊಡ್ಡ ಡೈಲಾಗು ಗಳಲ್ಲ……….

ಜೀವನದಲ್ಲಿ ಗೆಲುವು ಸಾದಿಸಲು ಬೇಕಾಗಿರುವುದು ಕೇವಲ ದೊಡ್ಡ ದೊಡ್ಡ ಡೈಲಾಗು ಗಳಲ್ಲ………. ಬೇಕಾಗಿರೋದು ಧೃಡ ಸಂಕಲ್ಪ. ವರ್ತಮಾನದಲ್ಲಿ ನೀವು ಗೆದ್ದಿದ್ದೀರೋ ಅಥವಾ ಸೋತಿದ್ದಿರೋ ಅನ್ನೋದು ಇಂದಿನ ಸಂಕಲ್ಪಕ್ಕೆ ಯಾವುದೇ ಅಡೆ ತಡೆ ತರದು. ಅಡೆ ತಡೆ ಏನಾದ್ರು ಇದ್ರೆ ಅದು ನಿಮ್ಮ ಇಂದಿನ ಅಭ್ಯಾಸಗಳು. ಇಂದಿನ ನಿಮ್ಮ ಅಭ್ಯಾಸಗಳಿಂದಲೇ ಲೆಕ್ಕ ಹಾಕಬಹುದು ನೀವು ಗೆಲುವಿನ ಕಡೆಗೆ ಸಾಗುತಿದ್ದೀರಾ ಅಥವಾ ಸೋಲಿನ ಕಡೆಗೆ……” ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು”  ಈ ಮಾತಿನಂತೆ ನಮ್ಮಲ್ಲಿರುವ ನಿರಂತರ ಪರಿಶ್ರಮದ ಕೊರತೆ

Read More
HEALTH 4 U TIPS N RULES

ಮಂಜುಗಡ್ಡೆಯ 4 ಆರೋಗ್ಯಕರ ಗುಣಗಳು -Short Tips

ಪ್ರತಿದಿನ ಬೆಳಿಗ್ಗೆ ಐಸ್ ನೀರಿನಲ್ಲಿ ಮುಖ ತೊಳೆದರೆ ಇದು ನಿಮ್ಮ ರಕ್ತ ಪರಿಚಲನೆ ಹೆಚ್ಚಿಸಿ ಮುಖದ ಚರ್ಮವನ್ನು ಬಿಗಿಯಾಗಿಸುತ್ತದೆ. ಸುಮಾರು 10 ನಿಮಿಷ ಐಸ್ ನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡರೆ ಕಣ್ಣಿನ ಕೆಳಗೆ ಉಂಟಾಗುವ ಚೀಲಗಳು ಕಡಿಮೆಯಾಗುತ್ತವೆ. ಸ್ನಾನದ ನಂತರ ಮಂಜುಗಡ್ಡೆಯಿಂದ ನಿಮ್ಮ ಮುಖವನ್ನು ಮುಚ್ಚಿದರೆ ಇದು ಮುಖದಲ್ಲಿರುವ ರಂದ್ರಗಳನ್ನು ಕುಗ್ಗಿಸಿ ಮುಖ ಹೊಳೆಯುವಂತೆ ಮಾಡುತ್ತದೆ. ಐಸನ್ನು ಮೊಡವೆಯ ಮೇಲೆ ಸ್ವಲ್ಪ ಸಮಯ ಉಜ್ಜಿದರೆ ಅದು ಮೊಡವೆಯನ್ನು ಹೋಗಲಾಡಿಸುತ್ತದೆ. ಐಸ್ ನ್ನು ಮುಖ ಹಾಗು ಇತರ

Read More
HEALTH 4 U TIPS N RULES

ಮುಸ್ಸಂಜೆ ಮಾತು – Short Tips

ಮುಸ್ಸಂಜೆ ಮಾತು ಶ್ರೇಷ್ಠ ಜೀವನಕ್ಕೆ ಬೇಕಾದ ಸೂತ್ರಗಳು. ನುಂಗುವ ಮನಸ್ಸಿದ್ದರೆ ಕೋಪವನ್ನು ನುಂಗು. ಮಾಡುವ ಮನಸ್ಸಿದ್ದರೆ ಸತ್ಕಾರ್ಯವನ್ನು ಮಾಡು. ತ್ಯಜಿಸುವ ಮನಸ್ಸಿದ್ದರೆ ದುರ್ಗುಣವನ್ನು ತ್ಯಜಿಸು. ಹೇಳುವ ಮನಸ್ಸಿದ್ದರೆ ಸತ್ಯವನ್ನು ಹೇಳು. ದಾನ ಮಾಡುವ ಮನಸಿದ್ದರೆ ವಿಧ್ಯೆಯನ್ನು ದಾನ ಮಾಡು. ನೆನೆಯುವ ಮನಸ್ಸಿದ್ದರೆ ಸಹಾಯ ಮಾಡಿದವರನ್ನು ನೆನೆ. ಬಾಳುವ ಮನಸ್ಸಿದ್ದರೆ ಹಕ್ಕಿಯಂತೆ ಬಾಳು. ನಡೆಯುವ ಮನಸ್ಸಿದ್ದರೆ ಧರ್ಮದಂತೆ ನಡೆ. ಪೂಜಿಸುವ ಮನಸ್ಸಿದ್ದರೆ ತಂದೆ ತಾಯಿಯನ್ನು ಪೂಜಿಸು.

Read More
HEALTH 4 U TIPS N RULES

ಎಂದೆಂದಿಗೂ ನೆನೆಪಿಡಬೇಕಾದ 12 ವಿಷಯಗಳು

ಎಂದೆಂದಿಗೂ ನೆನೆಪಿಡಬೇಕಾದ 12 ವಿಷಯಗಳು ಆಗಿ ಹೋಗಿರುವುದನ್ನು ಬದಲಾಯಿಸಲಾಗುವುದಿಲ್ಲ. ಬೇರೆಯವರ ಅಭಿಪ್ರಾಯ ನಿಮ್ಮ ವಾಸ್ತವವಲ್ಲ. ಒಬ್ಬೊಬ್ಬರಿಗೆ ಒಂದೊಂದು ದಾರಿ. ಕಾಲ ಕಳೆದಂತೆ ಎಲ್ಲವೂ ಸುಧಾರಿಸುತ್ತದೆ. ಬೇರೆಯವರ ಬಗ್ಗೆ ನಿಮಗಿರುವ ಅಭಿಪ್ರಾಯಗಳು ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ತುಂಬಾ ಜಾಸ್ತಿ ಯೋಚನೆ ಮಾಡುವುದರಿಂದ ದುಃಖವಾಗುತ್ತದೆ. ಸಂತೋಷ ಇರುವುದು ನಿಮ್ಮೊಳಗೆ, ಹೊರಗಲ್ಲ. ಒಳ್ಳೆ ಯೋಚನೆಗಳಿಂದ ಒಳ್ಳೆ ಪರಿಣಾಮಗಳು ಸಿಗುತ್ತವೆ. ನೀವು ನಕ್ಕರೆ ಜಗತ್ತೇ ನಗುತ್ತದೆ. ಪ್ರೀತಿ ವಾತ್ಸಲ್ಯಗಳಿಗೆ ಬೆಲೆ ಕಟ್ಟಲಾಗದು. ನೀವು ಆಗಲ್ಲ ಅಂತ ಕೈಬಿಟ್ಟರೆ ಮಾತ್ರ ಸೋಲಾಗುತ್ತದೆ. ಮಾಡಿದ್ದನ್ನು

Read More
HEALTH 4 U TIPS N RULES

ಸುಖ ಜೀವನಕ್ಕೆ 18 ನಿಯಮಗಳು

ಸುಖ ಜೀವನಕ್ಕೆ 18 ನಿಯಮಗಳು 1. ನಿಮ್ಮ ಸಮಯವನ್ನು ನಿಮ್ಮ ಅತ್ಯಂತ ಪ್ರೀತಿ ಪಾತ್ರರೊಂದಿಗೆ ಕಳೆಯಿರಿ. 2. ನಾಳೆ ಗಾಗಿ ಹಣವನ್ನು ಕಾದಿರಿಸಿ ಭವಿಷ್ಯಕ್ಕೆ ಹಣದ ಅವಶ್ಯಕತೆ ಇದೆ. 3. ಬದಲಾವಣೆಯನ್ನು ಒಪ್ಪಿಕೊಳ್ಳಿ ಅದು ಬಂದೇ ಬರುತ್ತದೆ. 4. ಸೋಲಿನಿಂದ ಪಾಠ ಕಲಿಯಿರಿ ಅದು ನಿಮ್ಮನ್ನು ಗೆಲುವಿನ ಕಡೆಗೆ ರೂಪಗೊಳ್ಳಲು ಸಹಕರಿಸುತ್ತದೆ. 5. ಗೆಲುವು ಮತ್ತು ಕರುಣೆಯಲ್ಲಿ ಕರುಣೆ ತುಂಬಾ ಅಗತ್ಯ. 6. ಆರೋಗ್ಯವೇ ಭಾಗ್ಯ ಆರೋಗ್ಯಕ್ಕೆ ಗಮನ ಕೊಡಿ. 7. ಸಹನೆ ಎಂಬುದು ಒಳ್ಳೆಯ ಸದ್ಗುಣ

Read More
X