LATEST WITH HUB STATE NEWS

ಬೈಕ್ ಸರ್ವಿಸ್ ವಿಚಾರ – ಶೋರೂಂ ಗೆ ಬೆಂಕಿ ಇಟ್ಟ ಭೂಪ

ಕಲಬುರಗಿ : ಬೈಕನ್ನು ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂಬ ಕಾರಣಕ್ಕೆ ಶೋ ರೂಂ ಗೆ ಬೆಂಕಿ ಇಟ್ಟ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ. ಇದನ್ನ ಮೊದಲು ಶಾರ್ಟ್ ಸರ್ಕ್ಯೂಟ್ ಎಂದು ಭಾವಿಸಿದ್ದರು ಆದರೆ ಪೊಲೀಸ್ ತನಿಖೆಯಿಂದ ಭೂಪನೊಬ್ಬ ಬೆಂಕಿ ಹಚ್ಚಿರುವ ವಿಷಯ ಬೆಳಕಿಗೆ ಬಂದಿದೆ. ಘಟನೆಯ ವಿವರ : ಮೂರು ವಾರಗಳ ಹಿಂದೆ ಮೊಹಮ್ಮದ್ ನದೀಮ್ ಎಂಬಾತ ಕಲಬುರುಗಿಯ ಹಮನಾಬಾದ್ ಶೋ ರೂಂ ನಿಂದ ಹೊಸ ಬೈಕನ್ನು ಖರೀದಿ ಮಾಡಿದ್ದಾರೆ. ಅದು ಪದೇ ಪದೇ ರಿಪೇರಿಗೆ ಬರುವುದನ್ನು ನೋಡಿ

Read More
LATEST WITH HUB LOCAL NEWS

ಜಾಲಿ ರೈಡ್ ಅವಾಂತರ-ಭೀಕರ ರಸ್ತೆ ಅಪಘಾತ : ಮೂವರು ವಿದ್ಯಾರ್ಥಿಗಳ ದುರ್ಮರಣ

ಬೆಂಗಳೂರು : ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಸೆಪ್ಟೆಂಬರ್ 12 ರ ರಾತ್ರಿ ಸುಮಾರು 1.30 ರ ಸುಮಾರಿಗೆ ನಡೆದ ಕಾರು ಮತ್ತು ಬೈಕು ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತ ಪಟ್ಟಿದ್ದಾರೆ. ವಿದ್ಯಾರ್ಥಿಗಳು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಬಿ ಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಮೃತರನ್ನು ರೋಹಿತ್ (22 ) ಸುಜಿತ್ (22 )ಮತ್ತು ಹರ್ಷ (22 ) ಎಂದು ಗುರುತಿಸಲಾಗಿದೆ. ಈ ಮೂವರು ವಿದ್ಯಾರ್ಥಿಗಳು ಲಾಂಗ್ ಡ್ರೈವ್ ಗೆ ಹೋಗಿದ್ದರು ಎನ್ನಲಾಗಿದೆ. ಈ

Read More
INTERNATIONAL LATEST WITH HUB

ವಯನಾಡ್ ದುರಂತದಲ್ಲಿ ತನ್ನ ಕುಟುಂಬವನ್ನೇ ಕಳೆದ್ಕೊಂಡಿದ್ದ ಯುವತಿಯ ಜೀವನದಲ್ಲಿ ಮತ್ತೊಂದು ಘೋರ ದುರಂತ

ಮೆಪ್ಪಾಡಿ : ಇತ್ತೀಚಿಗೆ ಕೇರಳದ ವಯನಾಡಿನಲ್ಲಿ ನಡೆದ ಘೋರ ದುರಂತದ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಈ ಘಟನೆಯಲ್ಲಿ ತನ್ನ ಕುಟುಂಬದ ಒಂಬತ್ತು ಮಂದಿ ಸದಸ್ಯರನ್ನು ಕಳೆದು ಕೊಂಡ ಶ್ರತಿಯ ಜೀವನದಲ್ಲಿ ಮತ್ತೊಂದು ಘೋರ ದುರಂತವೇ ನಡೆದಿದೆ. ಇದೇ ಬರುವ ಡಿಸೆಂಬರ್ ನಲ್ಲಿ ಶ್ರುತಿಯ ಮದುವೆ ಜಿನ್ಸನ್ ಎಂಬ ಯುವಕನ ಜೊತೆಗೆ ನಿಶ್ಚಯವಾಗಿತ್ತು. ದುರಂತದ 40 ದಿನಗಳ ಬಳಿಕ ಶ್ರುತಿಯ ಸಂಬಂದಿಕರು ಮದುವೆಯ ತಯಾರಿಗೆಂದು ಮುಂದಾಗಿದ್ದರು. ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದು ಕೊಂಡ ಶ್ರುತಿ ಮದುವೆ ಆಡಂಬರ

Read More
LATEST WITH HUB LOCAL NEWS STATE NEWS

“ದಿ ರಾಮೇಶ್ವರಂ ಕೆಫೆ” ಬ್ಲಾಸ್ಟ್‌: ಭಯಾನಕ ಸಂಗತಿ ಬಿಚ್ಚಿಟ್ಟ NIA

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಸ್ಫೋಟವು 2024ರ ಮಾರ್ಚ್ 1ರಂದು ಬೆಂಗಳೂರು ನಗರದ ಬ್ರುಕ್‌ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ನಡೆದಿತ್ತು. ಈ ಸ್ಫೋಟದಿಂದ ಒಟ್ಟು ಒಂಬತ್ತು ಜನರು ಗಾಯಗೊಂಡು, ಹೋಟೆಲ್ ಆಸ್ತಿ ತೀವ್ರವಾಗಿ ಹಾನಿಗೊಳಗಾಯಿತು. ಈ ಪ್ರಕರಣದಲ್ಲಿ ಆರೋಪಿಗಳಾದ ಮುಸ್ಸವಿರ್ ಹುಸೈನ್ ಶಾಜಿಬ್, ಅಬ್ದುಲ್ ಮತೀನ್ ಅಹ್ಮದ್ ತಾಹಾ, ಮಾಝ್ ಮುನೀರ್ ಅಹ್ಮದ್, ಮತ್ತು ಮುಜಮ್ಮಿಲ್ ಶರೀಫ್ ಅವರ ವಿರುದ್ಧ ಭಾರತ ದಂಡ

Read More
TOP 10

ಅತೀ ಹೆಚ್ಚು ಸಂಬಳವನ್ನು ನೀಡುವ ದೇಶಗಳು – ಟಾಪ್ 10 ದೇಶಗಳು ಒಳ್ಳೆಯ ಸಂಬಳ ಒಳ್ಳೆಯ ಜೀವನಶೈಲಿ

ಅಧಿಕ ಸಂಬಳ ಅಧಿಕ ಭತ್ಯೆ ಅಧಿಕ ಹಣ ಅಧಿಕ ಸಂಪತ್ತು ಯಾರಿಗೆ ಇಷ್ಟವಿಲ್ಲ ಹೇಳಿ.   ಇದನ್ನೆಲ್ಲಾ ಸಂಪಾದಿಸಲು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣ ಬೆಳೆಸಿ ತನ್ನ ಪ್ರೀತಿ ಪಾತ್ರರನ್ನು ಬಿಟ್ಟು ಹಲವು ವರ್ಷಗಳ ಕಾಲ ದೂರವಿದ್ದು ತ್ಯಾಗ ಮಾಡುವವರು ಬಹಳ ಮಂದಿ. ಹೀಗೆ ಬೇರೆ ದೇಶಗಳಿಗೆ ಕೆಲಸಕ್ಕೆ ಹೊರಟಾಗ ಆ ದೇಶದ ಸಂಬಳ ಎಲ್ಲಾ ಖರ್ಚು ವೆಚ್ಚಗಳ್ಳನ್ನು ಹೋಗಲಾಡಿಸಿ ಏನಾದರೂ ಉಳಿದರೆ ಅದೇ ಸಂತೋಷ. ಹೀಗಿರುವಾಗ ಅಧಿಕ ಸಂಬಳ ಸಿಗುವ ವಿದೇಶಗಳಿಗೆ ಹೋಗುವುದು ಎಲ್ಲರಿಗೂ ಇಷ್ಟ.

Read More
HEALTH 4 U HOME REMEDY

ದಟ್ಟವಾದ ಕೂದಲಿಗೆ ಪೇರಳೆ ಎಲೆಯ ಪೇಸ್ಟ್ – ಹಳೆಯ ಕಾಲದಿಂದ ನಡೆದು ಬಂದ ಈ ಔಷದಿಯ ಗುಣ ಹೊಂದಿರುವ ಗಿಡ ನಿಮ್ಮ ಅಕ್ಕ ಪಕ್ಕದಲ್ಲಿ ಸುಲಭವಾಗಿ ಕಾನಾ ಸಿಗುತ್ತವೆ.

ದಟ್ಟವಾದ ಮೃದುವಾದ ಕಾಂತಿಯುತ ಕಪ್ಪು ಕೂದಲನ್ನು ಹೊಂದಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಬೇರೆ ಬೇರೆ ರೀತಿಯ ಎಣ್ಣೆಯನ್ನು ಹುಡುಕಿದರೆ, ಮತ್ತೆ ಕೆಲವರು ಸಿಕ್ಕಿ ಸಿಕ್ಕಿದ ಹೇರ್ ಮಾಸ್ಕ್ ಬಳಸುತ್ತಾರೆ. ಆದರೆ ಇವಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿವಾಗುವುದೂ ಇಲ್ಲಿ ನಾವು ಸುಲಭ ಪರಿಹಾರವನ್ನು ಹೇಳುತ್ತಿದ್ದೇವೆ. ಆ ಪರಿಹಾರವೇ ಪೇರಳೆ ಎಲೆಗಳು. ಅಪ್ಲಿಕೇಶನ್ ಡೌನ್ಲೋಡ್ ಮಾಡಿ. ಆಕರ್ಷಕ  ಕೂದಲು ಮೃದುವಾದ ಮತ್ತು ಆರೋಗ್ಯಕರ ಕೂದಲು ಒಬ್ಬರ ದೇಹಕ್ಕೆ ಹೆಚ್ಚುವರಿ ಸೊಬಗು ನೀಡುತ್ತದೆ. ನೈಸರ್ಗಿಕವಾಗಿ

Read More
MOVIES

ಬಿಗ್ ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ಅವರ ಹೊಸ ರಿಯಾಲಿಟಿ-ಕಾರ್ತಿಕ್ ಮಹೇಶ್ ಗೆ ಉಡುಗೊರೆಯ ಕಾರು:

ಬಿಗ್ ಬಾಸ್ ಕನ್ನಡ 10 ವಿನ್ನರ್ ಕಾರ್ತಿಕ್ ಮಹೇಶ್ ಮತ್ತು ಅವರ ಹೊಸ ರಿಯಾಲಿಟಿ ಶೋ “ಬಿಗ್ ಬಾಸ್ ಕನ್ನಡ” ಸೀಸನ್ 10 ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈ ಸೀಸನ್‌ನಲ್ಲಿ ಕಾರ್ತಿಕ್ ಮಹೇಶ್ ವಿಜೇತರಾಗಿದ್ದರು. ಈ ಸೀಸನ್‌ನಲ್ಲಿ, ಕಾರ್ತಿಕ್ ಮಹೇಶ್ ತಮ್ಮ ಆಟದ ಮತ್ತು ಶ್ರೇಷ್ಠ ವ್ಯಕ್ತಿತ್ವದಿಂದ ಎಲ್ಲಾ ಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದರು. ಹೌದು ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ನೋಡಗರನ್ನು ಮೋಡಿ ಮಾಡಿ ವಿನ್ನ ಆಗಿದ್ದ ಕಾರ್ತಿಕ್‌ ಮಹೇಶ್‌ ಇದೀಗ ರಿಯಾಲಿಟಿ ಶೋಗೆ ನಿರೂಪಕರಾಗಿ ಆಯ್ಕೆಯಾಗಿದ್ದಾರೆ.

Read More
LATEST WITH HUB LOCAL NEWS

ಅಮಾಯಕರನ್ನು ಬಂಧಿಸಿ ಕೂರಿಸಿದ್ದೀರಾ? ನಮ್ಮವರು ಅಮಾಯಕರು, ಯಾರೇ ತಪ್ಪು ಮಾಡಿದರೂ ನಮ್ಮವರನ್ನೇ ಕರೆ ತರುತ್ತೀರಾ ಎಂದು ಮಹಿಳೆಯ ಗೋಳು, ರಕ್ಷಣೆಗಾಗಿ ಬೇಡಿಕೆ

ಗಣಪತಿ ಹಬ್ಬದ ಮೆರವಣಿಗೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮು ಗಲಭೆ ನಡೆದಿದ್ದು, ಇಲ್ಲಿಯವರೆಗೆ ಪೊಲೀಸರು 52 ಮಂದಿಯನ್ನು ಬಂಧಿಸಿದ್ದಾರೆ. ಕೆಲ ಬೇರೆ ಕೋಮಿನ ಯುವಕರು ಗಣಪತಿ ಮೆರವಣಿಗೆ ಮೇಲೆ ಕಲ್ಲು ಹಾಗೂ ಚಪ್ಪಲಿ ಬಿಸಾಕುವುದಲ್ಲದೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ್ದೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಸಮುದಾಯದ ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ‘ನಮ್ಮವರು ಅಮಾಯಕರು, ಯಾವುದೇ ತಪ್ಪು ಮಾಡಿಲ್ಲ’ ಬೆಳ್ಳಂ ಬೆಳಿಗ್ಗೆ ಪೊಲೀಸ್ ಠಾಣೆಯ ಎದುರು

Read More
LATEST WITH HUB STATE NEWS

“ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ: ಕೋತಿಗಳಿಗೂ ಇದಕ್ಕೂ ಏನಾದರು ಸಂಬಂಧವಿದೆಯೇ ? – ಮಂಕಿಪಾಕ್ಸ್​ಗೆ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ:

“ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ: ಕೋತಿಗಳಿಗೂ ಇದಕ್ಕೂ ಏನಾದರು ಸಂಬಂಧವಿದೆಯೇ ? ಮಂಕಿಪಾಕ್ಸ್ (Mpox), ಫೆಬ್ರವರಿ 2023 ರಲ್ಲಿ WHO (ವಿಶ್ವ ಆರೋಗ್ಯ ಸಂಸ್ಥೆ) ಹೊಸ ಹೆಸರು ನೀಡಿದ್ದಾರೆ, ಇದು ಮೊದಲು Monkeypox ಎಂದು ಕರೆಯಲ್ಪಡುತ್ತಿತ್ತು. ಈ ವೈರಸ್‌ಬಾಧಿತ ಕಾಯಿಲೆ ಮೊದಲ ಬಾರಿ 2022 ರಲ್ಲಿ ಭಾರತದ ಕೆಲವು ಭಾಗಗಳಲ್ಲಿ ಕಂಡುಬಂದಿತು. ಇದರ ಬೆನ್ನಲ್ಲೇ ದೇಶದ ವಿವಿಧ ಪ್ರದೇಶಗಳಲ್ಲಿ ಕೆಲವು ಶಂಕಿತ ಪ್ರಕರಣಗಳು ವರದಿಯಾಗಿವೆ. ಮಂಕಿಪಾಕ್ಸ್ ಎಂದರೆ ಏನು ? ಮಂಕಿಪಾಕ್ಸ್ (Mpox) ಒಂದು ವೈರಸ್‌ನಿಂದ ಬರುವ ಕಾಯಿಲೆ

Read More
TOP 10

ಟಾಪ್ 10 ಲ್ಯಾಪ್ ಟಾಪ್ ಗಳು

ಲ್ಯಾಪ್‌ಟಾಪ್‌ಗಳು ಪ್ರಾರಂಭದಲ್ಲಿ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಿಗೆ ಪರ್ಯಾಯವಾಗಿ, ಅನುಕೂಲಕರವಾಗಿ ಚಲಿಸಲು, ಮತ್ತು ಯಾವುದೇ ಸ್ಥಳದಲ್ಲಿ ಕೆಲಸ, ಅಧ್ಯಯನ, ಅಥವಾ ಆಟವಾಡಲು ಸುಲಭವಾಗುವಂತೆ ವಿನ್ಯಾಸಗೊಳಿಸಲಾಯಿತು. ಕಾಲಕಾಲಕ್ಕೆ, ಇವುಗಳನ್ನು ಸುಧಾರಣೆಗೊಳ್ಳುವುದರಿಂದ, ಮೂಲ ಕಂಪ್ಯೂಟಿಂಗ್ ಸಾಧನಗಳಿಂದ, ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್, ಮತ್ತು ಗೇಮಿಂಗ್ ಮುಂತಾದ ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸಲು ಸಾಮರ್ಥ್ಯವಿರುವ ಶಕ್ತಿಯುತ ಯಂತ್ರಗಳಾಗಿ ಮಾರ್ಪಟ್ಟಿವೆ. ಲ್ಯಾಪ್‌ಟಾಪ್‌ಗಳ ಪೋರ್ಟೆಬಿಲಿಟಿಯನ್ನು ರಿಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಮೂಲಕ ಹೆಚ್ಚಿಸಲಾಗಿದ್ದು, ವಿದ್ಯುತ್ ಔಟ್‌ಲೆಟ್ ಅಗತ್ಯವಿಲ್ಲದೆ, ಹಲವಾರು ಗಂಟೆಗಳ ಕಾಲ ಬಳಸಬಹುದಾಗಿದೆ. ಇತ್ತೀಚಿನ ಲ್ಯಾಪ್‌ಟಾಪ್‌ಗಳು ವಿಭಿನ್ನ ಅಗತ್ಯಗಳನ್ನು ಪೂರೈಸುವಂತೆ

Read More
X