MOVIES

ಬಿಗ್ ಬಾಸ್ ಗೇಮ್ ಶೋ ನಲ್ಲಿ ಕಪಾಳ ಮೋಕ್ಷ – ಗೇಮ್ ಶೋ ನಿಂದ ಸ್ಪರ್ದಿಯನ್ನು ಹೊರ ಹಾಕಿದ ಬಿಗ್ ಬಾಸ್

Bigg Boss: ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಜಗಳ, ಕಾಲೆಳೆತ ಸಾಮಾನ್ಯ ವಿಷಯ,  ಆದರೆ ಯಾರಿಗೂ ಹಲ್ಲೆ ಮಾಡುವ ಹಾಗಿಲ್ಲ ಎಂದು ಬಿಗ್ ಬಾಸ್ ನಿಯಮಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈ ನಿಯಮವನ್ನು ಆಗಾಗ್ಗೆ ಸ್ಪರ್ದಿಗಳು ಉಲ್ಲಂಘಿಸುತ್ತಾರೆ. ಇದೀಗ ಬಿಗ್ ಬಾಸ್ ಮರಾಠಿ ಯಲ್ಲಿ ಇಬ್ಬರು ಸ್ಪರ್ದಿಗಳು ಕೈ ಕೈ ಮಿಲಾಯಿಸಿ ಕಪಾಳ ಮೋಕ್ಷ ಮಡಿದ ಘಟನೆ ನಡೆದಿದೆ. ಬಿಗ್​ಬಾಸ್ ಮನೆಯಲ್ಲಿ ಸಣ್ಣ ಸಣ್ಣ ಜಗಳಗಳು ನಡೀತಾ ಇರುತ್ತವೆ, ಇಂತಹ ಜಗಳ ಗಳಿಂದಲೇ ಈ ಶೋ ಜನಪ್ರಿಯವಾಗಲು ಕಾರಣ. ಆದರೆ

Read More
DID U KNOW

ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದರೇನು ? ಬಾಹ್ಯಾಕಾಶದಲ್ಲಿ ಕೆಲವು ಕಪ್ಪು ಪ್ರದೇಶಗಳಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದರೇನು ? ಬಾಹ್ಯಾಕಾಶದಲ್ಲಿ ಕೆಲವು ಕಪ್ಪು ಪ್ರದೇಶಗಳಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇವು ಅವಸಾನ ಗೊಳ್ಳುತ್ತಿರುವ ದೊಡ್ಡ ತಾರೆಗಳ ಅವಶೇಷಗಳಾಗಿರಬಹುದು ಎಂದು ನಂಬಲಾಗಿದೆ. ಈ ಕಪ್ಪು ಪ್ರದೇಶಗಳನ್ನು ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದು ಕರೆಯುತ್ತಾರೆ. ಈ ಕಪ್ಪು ಪ್ರದೇಶದೊಳಗೆ ಗುರುತ್ವಾಕರ್ಷಣ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಶಕ್ತಿಯಿಂದಾಗಿ ಗುರುತ್ವಾಕರ್ಷಣ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಶಕ್ತಿಯಿಂದಾಗಿ ಅದರೊಳಗೆ ಹೋದ ಯಾವ ವಸ್ತು ಹೊರಬರಲು ಸಾಧ್ಯವಿಲ್ಲ. ಜರ್ಮನಿಯ ಕಾರ್ಲ್

Read More
DID U KNOW

ಬದಲಿ ಹೃದಯ -1968ರ ಜನವರಿಯಲ್ಲಿ ಬದಲಿ ಹೃದಯವನ್ನು ಅಳವಡಿಸಲು ಎರಡನೇ ಶಸ್ತ್ರ ಸಿಕ್ಕಿತೆ ನಡೆಯಿತು. ಬದಲಿ ಹೃದಯವನ್ನು ಪಡೆದ ವ್ಯಕ್ತಿ ಫಿಲಿಪ್ ಬರ್ಗ್ ಎಂಬ 58 ವರ್ಷ ವಯಸ್ಸಿನ ದಂತ ವೈದ್ಯ

ಬದಲಿ ಹೃದಯವನ್ನು ಅಳವಡಿಸಲು ಈ ಶಸ್ತ್ರಕ್ರಿಯೆ ನಡೆಸಲು 5 ತಾಸು ಬೇಕಾಯಿತು. ಹೊಸ ಹೃದಯ ವಾಷ್ ಕನಾಸ್ಕಿಯವರ ಅವರ ಹೃದಯದ ಗಾತ್ರದ ಅರ್ಧದಷ್ಟಿತ್ತು. ಮೊದಲು ಈ ಹೃದಯವನ್ನು ಆಮ್ಲಜನಕಯುಕ್ತವಾಗಿ ಮಾಡಲಾಗಿದ್ದ ತಣ್ಣನೆಯ ರಕ್ತದೊಳಗೆ ಇಡಲಾಗಿತ್ತು. ಈ ಶಸ್ತ್ರಕ್ರಿಯೆ ಯಶಸ್ವಿಯಾಯಿತು. ಕೆಲವೇ ದಿನಗಳಲ್ಲಿ ವಾಷ್ ಕನಾಸ್ಕಿ ಎದ್ದು ಕುಳಿತರು. ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಬದಲಿ ಹೃದಯ ಅಳವಡಿಸಿಕೊಂಡ ಒಂದು ತಿಂಗಳಿನೊಳಗೆ ವಾಷ್ ಕನಸ್ಕಿ ನಿಧನರಾದರು. 1968ರ ಜನವರಿಯಲ್ಲಿ ಬದಲಿ ಹೃದಯವನ್ನು ಅಳವಡಿಸಲು ಎರಡನೇ ಶಸ್ತ್ರ ಸಿಕ್ಕಿತೆ ನಡೆಯಿತು. ಬದಲಿ

Read More
HEALTH 4 U HOME REMEDY

ಮಂತ್ರ ಪುಷ್ಪ ಕೆಂಪು ದಾಸವಾಳ

ಓಂ ಪಿಸಾಸಾತ್ ವಾಜಾಯ ವಿದ್ಮಹೇ! ಶೂಲ ಹಸ್ತಾಯ ಧೀಮಹಿ ! ತನ್ನೋ ಕಾಳಿ ಪ್ರಚೋದಯಾತ್ !! ಗಣಪತಿ ಹಾಗು ದೇವಿ ಪೂಜೆಗೆ ದಾಸವಾಳ ಶ್ರೇಷ್ಠ, ಗಾಢ ಬಣ್ಣದ ಆಕರ್ಷಕ ಹೂವುಗಳು ಪೂಜಾ ಮಂದಿರದ ಅಂದವನ್ನೇ ಹೆಚ್ಚಿಸುತ್ತದೆ. ವರ್ಷವಿಡೀ ಹೂಗಳನ್ನು ಬಿಡುತ್ತದೆ. ಬಿಳಿ ಹಾಗು ಕೆಂಪು ದಾಸವಾಳಗಳಲ್ಲಿ ಔಷದಿಯ ಗುಣಗಳಿವೆ. ಬೇರುಗಳಲ್ಲಿರುವ ಹಲವಾರು ಔಷಧೀಯ ಗುಣದ ಮಿಶ್ರಣಗಳನ್ನು ಕೆಮ್ಮಿನಂತಹ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇತರ ಪದಾರ್ಥಗಳೊಂದಿಗೆ ಹೂವುಗಳನ್ನು ಎಣ್ಣೆಯಲ್ಲಿ ಕುದಿಸಿ ಔಷಧಯುಕ್ತ ತೈಲವನ್ನು ತಯಾರಿಸುತ್ತಾರೆ. ಇದರಿಂದ ತಯಾರಾದ

Read More
HEALTH 4 U HOME REMEDY

ತೂಕ ಇಳಿಕೆಗೆ ಹುರುಳಿ ರಾಮಬಾಣ

ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬೇಕೆ? ಹಾಗಿದ್ದಲ್ಲಿ ಅತ್ಯಧಿಕ ಪ್ರೋಟೀನ್ ಅಂಶವುಳ್ಳ ಹುರುಳಿಕಾಳನ್ನು ತೂಕ ಇಳಿಸುವ ಪರ್ಯಾಯ ಮಾರ್ಗವಾಗಿ ಬಳಸಬಹುದು. ಇದು ನೋಡಲು ನಯವಾದ ಮಸೂರದಂತಿರುವ ಕಾಳಾಗಿದ್ದು, ಇದನ್ನು ಋತುಸ್ರಾವದ ತೊಂದರೆ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಶೀತ ಮತ್ತು ಕೆಮ್ಮಿನಂತಹ ತೊಂದರೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪರ್ಯಾಯ ಜಾನಪದ ಔಷಧಿಯಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬರಲಾಗಿದೆ.

Read More
HEALTH 4 U HOME REMEDY

ಮಲಗುವ ಮುನ್ನ ನೀರಿನ ಜೊತೆಗೆ ಇದನ್ನು ಸೇವಿಸಿ

ಲವಂಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಇದನ್ನು ನೀರಿನ ಜೊತೆ ಸೇವಿಸಿದರೆ ಅನೇಕ ರೋಗಗಳು ದೂರವಾಗುತ್ತವೆ. ಲವಂಗ ಸೇವನೆ ಮೂಳೆಗಳ ಬಲ ಹೆಚ್ಚಿಸಲು, ಮಧುಮೇಹ ಕಾಯಿಲೆ ನಿಯಂತ್ರಿಸಲು ಇದರ ಸೇವನೆ ಉತ್ತಮ. ಜೀರ್ಣಕ್ರಿಯೆ, ಮಲಬದ್ಧತೆ ಮತ್ತು ಅನಿಲದ ಸಮಸ್ಯೆಗೂ ಇದು ಮದ್ದು. ಇದನ್ನು ತಿಂದರೆ ಹೊಟ್ಟೆ ನೋವು ಅತಿಸಾರದಂತಹ ಸಮಸ್ಯೆ ಇರುವುದಿಲ್ಲ. ದಿನ ನಿತ್ಯ ಲವಂಗ ಸೇವಿಸುವುದರಿಂದ ಕೆಮ್ಮು ಶೀತ ದೂರವಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  

Read More
HEALTH 4 U HOME REMEDY

ವೀಳ್ಯದೆಲೆಯ ಎರಡು ಪ್ರಯೋಜನ ನಿಮಗೆ ಗೊತ್ತಾ?

ಹಲ್ಲು ನೋವಿನಿಂದ ಬಳಲುತ್ತಿದ್ದರೆ ಒಂದು ವೀಳ್ಯದೆಲೆ ಮೇಲೆ ಕೊಂಚ ತುಳಸಿ ಎಲೆ, ಸ್ವಲ್ಪ ಉಪ್ಪು, ಒಂದೆರಡು ಲವಂಗ ಹಾಕಿಕೊಂಡು, ನೋವಾದ ಹಲ್ಲಿನ ಮೇಲೆ ಇಟ್ಟುಕೊಂಡು ಆಗಿದು ರಸ ಉಗುಳಬೇಕು. ಕೆಮ್ಮು ನಿವಾರಣೆಗೆ ವೀಳ್ಯದೆಲೆ ಮೇಲೆ ಎರಡು ಎಸಳು ಸುಲಿದ ಬೆಳ್ಳುಳ್ಳಿ. ಮೂರು ಕಾಳುಮೆಣಸು, ಸಣ್ಣ ಪ್ರಮಾಣದಲ್ಲಿ ಉಪ್ಪನ್ನು ಹಾಕಿ ನಿತ್ಯ ಬೆಳಗ್ಗಿನ ಊಟಕ್ಕೂ ಮುನ್ನ ಹಾಗೂ ರಾತ್ರಿ ಊಟದ ನಂತರ ಅಗೆದು ನುಂಗಬೇಕು.

Read More
HEALTH 4 U LIFE STYLE

“ಸರಳ ಬದುಕು, ಸಾರ್ಥಕ ಜೀವನ.” -“Simple living, meaningful life.”

“ಸರಳ ಬದುಕು, ಸಾರ್ಥಕ ಜೀವನ.” “Simple living, meaningful life.” ನಮ್ಮ ಜೀವನ ಶೈಲಿಯು ನಮ್ಮ ಆರೋಗ್ಯ, ಸುಖ, ಮತ್ತು ನಮ್ಮ ಆದರ್ಶಗಳನ್ನು ಪ್ರತಿಬಿಂಬಿಸುವ ಪ್ರಮುಖ ಅಂಶವಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ, ಆರೋಗ್ಯಕರ ಜೀವನ ಶೈಲಿಯು ಮುಖ್ಯವಾಗಿದೆ. ಇದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಲು, ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಸಮಯಕ್ಕೆ ತಕ್ಕಂತೆ ಆರೋಗ್ಯಕರ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಆಹಾರವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪೂರೈಸಬೇಕು. ಹಸಿವು ತೀರಲು

Read More
LATEST WITH HUB LOCAL NEWS

ಆ ಒಂದು ಸನ್ನೆಯಿಂದ ದರ್ಶನ ಗೆ ಸಿಗುತ್ತಾ ಜಾಮೀನು ? – ಪಶ್ಚತ್ತಾಪದ ಗಂದವೂ ಕಾಣಿಸ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ದರ್ಶನ ಗೆ ನೀಡಲಾಗುತ್ತಿದೆ ಅನ್ನೋ ರಾಜ ಮರ್ಯಾದೆ

ಆ ಒಂದು ಸನ್ನೆಯಿಂದ ದರ್ಶನ ಗೆ ಸಿಗುತ್ತಾ ಜಾಮೀನು ? – ಪಶ್ಚತ್ತಾಪದ ಗಂದಯೂ ಕಾಣಿಸ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ದರ್ಶನ ಗೆ ನೀಡಲಾಗುತ್ತಿದೆ ಅನ್ನೋ ರಾಜ ಮರ್ಯಾದೆ ಹಾಗೂ ಸೌಕರ್ಯಗಳು ಅವನ ಜಾಮೀನು ಕೈ ತಪ್ಪಲು ಮೊದಲ ಕಾರಣ ಆಗಬಹುದೇ ? ಜೈಲಿನಲ್ಲಿ ಕುಳಿತು ಕೈಯಲ್ಲಿ ಸಿಗರೇಟ್, ಟೀ ಕಪ್, ಹಾಗೂ ರೌಡಿಶೀಟರ್ ಜೊತೆ ಕುಳಿತಿರುವ ಬಗ್ಗೆ ಪೊಲೀಸರು ಈಗಾಗಲೇ ಪೊಲೀಸರಿಗೆ ತಿಳಿಸಲಿದ್ದಾರೆ. ದರ್ಶನ್​ಗೆ ಎಷ್ಟು ಪ್ರಭಾವ ಇದೆ ಎಂಬುದನ್ನು ಕೋರ್ಟ್​ಗೆ ಮನದಟ್ಟು ಮಾಡಿಕೊಳ್ಳಲು ಸಾಮಾಜಿಕ ತಾಣಗಳಲ್ಲಿ

Read More
INTERNATIONAL LATEST WITH HUB

ಮಂಗೋಲಿಯಾ T20 ಕ್ರಿಕೆಟ್: 10 ಓವರ್‌ನಲ್ಲಿ 10 ರನ್‌ಗಳಿಗಾಗಿ ಆಲೌಟ್!

ಕ್ರೀಡಾ ಜಗತ್ತಿನಲ್ಲಿ T20 ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಮೊತ್ತದ ಒಂದು ದಾಖಲೆಯಾಗಿ ಮಂಗೋಲಿಯಾ ತನ್ನ ಹೆಸರನ್ನು ಬರೆಯಿತು. ಸಿಂಗಾಪುರದ ವಿರುದ್ಧ ನಡೆದ T20 ವಿಶ್ವಕಪ್ ಆಸಿಯಾ ಕ್ವಾಲಿಫೈಯರ್ ಪಂದ್ಯದಲ್ಲಿ, ಮಂಗೋಲಿಯಾ ಕೇವಲ 10 ರನ್‌ಗಳಿಗೆ ಆಲೌಟ್ ಆಯಿತು. ಇದು ಪುರುಷರ T20 ಇತಿಹಾಸದಲ್ಲಿನ ಸಹಾ ಅತಿ ಕಡಿಮೆ ಮೊತ್ತವಾಗಿದೆ. ಪಂದ್ಯದ ವಿವರ: ಸಿಂಗಾಪುರ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿತು. ಮಂಗೋಲಿಯಾದ ಟೀಮ್ 10 ಓವರ್‌ನಲ್ಲಿ ಕೇವಲ 10 ರನ್‌ಗಳಿಗೆ ಆಲೌಟ್ ಆಯಿತು. ಮಂಗೋಲಿಯಾದ ಐದು

Read More
X