TOP 10

10 ಶ್ರೇಣಿಯ ಶ್ರೇಷ್ಠ ವಾಚ್ ಆಯ್ಕೆಗಳು – Top 10 Watches

10 ಶ್ರೇಣಿಯ ಶ್ರೇಷ್ಠ ವಾಚ್ ಆಯ್ಕೆಗಳು – Top 10 Watches ಗಡಿಯಾರಗಳು (ವಾಚ್‌ಗಳು) ಕಾಲಮಾಪನದ ಆಧುನಿಕ ಸಾಧನಗಳಾಗಿದ್ದು, ಶ್ರೇಣಿಯ ಸ್ಟೈಲ್, ಪ್ರಾಕ್ಟಿಕಾಲಿಟಿ ಮತ್ತು ತಂತ್ರಜ್ಞಾನದ ಸೂಕ್ತ ಸಂಯೋಜನೆಗಾಗಿ ಪ್ರಸಿದ್ಧವಾಗಿವೆ. ಮೊದಲು, ಗಡಿಯಾರಗಳು ಕೇವಲ ಸಮಯವನ್ನು ತಿಳಿಸಲು ಮಾತ್ರ ಬಳಸಲಾಗುತ್ತಿದ್ದವು. ಆದರೆ, ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ, ಇವು ಶ್ರೇಣಿಯ ಉನ್ನತ ಗುಣಮಟ್ಟದ ವಿನ್ಯಾಸ ಮತ್ತು ಫೀಚರ್‌ಗಳನ್ನು ಹೊಂದಿವೆ. ಇಂದಿನ ಗಡಿಯಾರಗಳು ಕೇವಲ ಕಾಲಮಾಪನಕ್ಕೆ ಸೀಮಿತವಾಗಿಲ್ಲ; ಅವುಗಳು ಆಟೋಮೆಟಿಕ್, ಕ್ರೋನೋಗ್ರಾಫ್, ಜಿಪಿಎಸ್, ಮತ್ತು ಹಾರ್ಟ್‌ರೇಟ್ ಮಾನದಂತಹ ಅನೇಕ ಫೀಚರ್‌ಗಳನ್ನು ಒಳಗೊಂಡಿವೆ.

Read More
TOP 10

ಟಾಪ್ 10 ಮೊಬೈಲ್ ಫೋನುಗಳು – Top 10 Phones

ಮೊಬೈಲ್ ಫೋನ್‌ಗಳು ಈ ದಿನದ ಆಧುನಿಕ ಜಗತ್ತಿನಲ್ಲಿ ಅತ್ಯಂತ ಅಗತ್ಯವಿರುವ ಸಾಧನಗಳಾಗಿವೆ. ಇದು ಕೇವಲ ಕರೆಮಾಡಲು ಮತ್ತು ಸಂದೇಶಗಳಿಗಾಗಿ ಮಾತ್ರ ಅಲ್ಲ, ಆದರೆ ಬಹುಮುಖ ಕಾರ್ಯಗಳನ್ನು ನೆರವೇರಿಸಲು ಸಹಾಯ ಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಮೊಬೈಲ್ ಫೋನ್‌ಗಳ ತಂತ್ರಜ್ಞಾನ ಶ್ರೇಣಿಯ ಪ್ರಮುಖ ಸುಧಾರಣೆಯಾಗಿದೆ. ಸ್ಮಾರ್ಟ್‌ಫೋನ್‌ಗಳು ಶ್ರೇಣಿಯ ಶ್ರೇಷ್ಠ ಪ್ರದರ್ಶನ, ಶಕ್ತಿಯುತ ಪ್ರೊಸೆಸರ್‌ಗಳು, ಮತ್ತು ಉನ್ನತ ಗುಣಮಟ್ಟದ ಕ್ಯಾಮೆರಾ ಸಿಸ್ಟಮ್‌ಗಳೊಂದಿಗೆ, ಯಾವುದೇ ಕಾರ್ಯಕ್ಷಮತೆಯನ್ನು ನಿರ್ವಹಿಸಲು ಶ್ರೇಣಿಯ ಶ್ರೇಷ್ಠತೆಯನ್ನು ಒದಗಿಸುತ್ತವೆ. ಇತ್ತೀಚಿನ ಮೊಬೈಲ್‌ಗಳಲ್ಲಿ, 5G ಕನೆಕ್ಷನ್, ಏಐ-ಆಧಾರಿತ ಕ್ಯಾಮೆರಾ ತಂತ್ರಜ್ಞಾನ, ಮತ್ತು

Read More
HEALTH 4 U HOME REMEDY

ತೆಂಗಿನ ಎಣ್ಣೆಯ ಈ ಅದ್ಭುತ ಉಪಯೋಗಗಳು ಮತ್ತು ಪ್ರಯೋಜನಗಳು ನೀವು ತಿಳಿದು ಕೊಳ್ಳಲೇಬೇಕು.

ತೆಂಗಿನ ಎಣ್ಣೆಯ ಈ ಅದ್ಭುತ ಉಪಯೋಗಗಳು ಮತ್ತು ಪ್ರಯೋಜನಗಳು ನೀವು ತಿಳಿದು ಕೊಳ್ಳಲೇಬೇಕು. ತಾಜಾ ತೆಂಗಿನ ಎಣ್ಣೆಯು ನಾವು ದಿನ ನಿತ್ಯ ಬಳಸುವ ಇತರ ಎಣ್ಣೆಗಳಿಗೆ ಹೋಲಿ ಕೆ ಮಾಡಿದರೆ ತೆಂಗಿನ ಎಣ್ಣೆ ತುಂಬಾ ಆರೋಗ್ಯಕರವಾದ ಮತ್ತು ನಮ್ಮ ದೇಹಕ್ಕೆ ಯಾವುದೇ ಅಪಾಯ ಉಂಟು ಮಾಡದ ನೈಸರ್ಗಿಕ ಎಣ್ಣೆ ಗಳಲ್ಲಿ ಒಂದು. ತೆಂಗಿನ ಎಣ್ಣೆ ಎಂದ ತಕ್ಷಣ ನಮ್ಮ ಗಮನಕ್ಕೆ ಬರುವುದು ಕೇರಳ ಹಾಗೂ ಕರಾವಳಿ ಭಾಗ. ಏಕೆಂದರೆ ಅಲ್ಲಿನವರು ಯಾವುದೇ ರೀತಿಯ ಪದಾರ್ಥಗಳಿಗೆ ತೆಂಗಿನ ಎಣ್ಣೆ

Read More
MOVIES

ಏಳು ರೋಮಾಂಚನಕಾರಿ ನೈಜ ಘಟನೆಗಳ ವೆಬ್ ಸೀರೀಸ್ – Top 7 interesting web series

ನಿಜ ಜೀವನದ ಮೇಲೆ ಆಧಾರಿತ ಈ 7 ವೆಬ್ ಸೀರೀಸ್ (ಸಿನಿಮಾಗಳು) ನೀವು ನೋಡಲೇಬೇಕು. ಯಾಕೆಂದರೆ ರೋಮಾಂಚನಕಾರಿ ಮತ್ತು ಸತ್ಯ ಘಟನೆಗಳ ಮೇಲೆ ಆಧಾರಿತ ಹಾಗೂ ನೈಜವಾಗಿ ನಟನೆ ಮಾಡಿದ ಸಿನಿಮಾಗಳಾಗಿವೆ. ಹಾಗಿದ್ದರೆ ಯಾವ ಸಿನಿಮಾಗಳು ಮೊದಲ ಏಳು ಸ್ಥಾನದಲ್ಲಿವೆ ಬನ್ನಿ ನೋಡೋಣ ಸೆಕ್ಟರ್ ಛತ್ತೀಸ್ (36 )(Sector 36) ಇದು ಒಂದು ಸೀರಿಯಲ್ ಕಿಲ್ಲರ್ ವ್ಯಕ್ತಿಯ ಮೇಲೇ ಬರೆಯಲಾಗಿದೆ 2005 ಮತ್ತು 2006 ರಲ್ಲಿ ತೆಗೆದ ಈ ಸಿನಿಮಾದಲ್ಲಿ ಪ್ರೇಮ್ ಎಂಬ ಮುಖ್ಯ ಪಾತ್ರವನ್ನು ವಿಕ್ರಾಂತ್ ಮೆಸ್ಸಿ

Read More
LATEST WITH HUB STATE NEWS

ಹೆತ್ತ ತಾಯಿಯನ್ನೇ ಮರಕ್ಕೆ ಕಟ್ಟಿಹಾಕಿ ಜೀವಂತವಾಗಿ ದಹಿಸಿದ ಕ್ರೂರ ಮಕ್ಕಳು

ಹೆತ್ತ ತಾಯಿಯನ್ನೇ ಮರಕ್ಕೆ ಕಟ್ಟಿಹಾಕಿ ಜೀವಂತವಾಗಿ ದಹಿಸಿದ ಕ್ರೂರ ಮಕ್ಕಳು ತಾಯೀ ಎಂಬ ಕೊಂಚ ಕನಿಕರ ಇಲ್ಲದೆ ಹೆತ್ತ ಮಕ್ಕಳೇ ತಾಯಿಯನ್ನು ಮರಕ್ಕೆ ಕಟ್ಟಿಹಾಕಿ ಜೀವಂತವಾಗಿ ಸುಟ್ಟ ಹಾಕಿದ  ಘಟನೆ ಪಶ್ಚಿಮ ತ್ರಿಪುರಾದಲ್ಲಿ ನಡೆದಿದೆ. 62 ವರ್ಷದ ತಾಯೀಯನ್ನು ಮರಕ್ಕೆ ಕಟ್ಟಿಹಾಕಿ ಇಬ್ಬರು ಪುತ್ರರು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯನ್ನು ಕಳೆದುಕೊಂಡ ಮಹಿಳೆ ಸುಮಾರು ಒಂದೂವರೆ ವರ್ಷದಿಂದ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗಿದ್ದರು. ಆಕೆಯ ಇನ್ನೊಬ್ಬ ಮಗ ಅಗರ್ತಲ ದಲ್ಲಿ ವಾಸಿಸುತ್ತಿದ್ದ

Read More
MOTIVATIONAL SHORT STORIES

ಕೊಟ್ಟಿದ್ದೇ ಸಿಗುವುದು ಕೊಡದಿರುವುದು ಅಲ್ಲ. – ದ್ರೌಪದಿ ತನ್ನ ಮನಸ್ಸಿನಲ್ಲಿ ಅದನ್ನು ನೆನೆಸಿಕೊಂಡಾಗ ಶ್ರೀ ಕೃಷ್ಣ ನಗುತ್ತ ಹೇಳುತ್ತಾನೆ,

ಕೊಟ್ಟಿದ್ದೇ ಸಿಗುವುದು ದುರ್ಯೋಧನನ ಸಭೆ. ದ್ರವಪದಿಯ ಕೂದಲನ್ನು ಎಳೆದುಕೊಂಡು ಬಂಡ ದುಶ್ಯಾಸನ ಅವಳ ಸೀರೆಯನ್ನು ಎಳೆಯುವ ಪ್ರಯತ್ನದಲ್ಲಿದ್ದ. ಅವಳು ಮೊತ್ತ ಮೊದಲು ಸಹಾಯಕ್ಕಾಗಿ ನೋಡಿದ್ದು ತನ್ನ ಪತಿಗಳಾದ ಪಂಚ ಪಾಂಡವರ ಕಡೆ. ಆದರೆ, ಆಗಲೇ ಗುಲಾಮರಾಗಿದ್ದ ಅವರಿಂದ ತಲೆ ತಗ್ಗಿಸಿ ನಿಲ್ಲುವುದರ ಹೊರತು ಬೇರೇನೂ ಮಾಡಲಾಗಲಿಲ್ಲ ಅಂತೆಯೇ ಸಭೆಯಲ್ಲಿದ್ದ ಗುರುಹಿರಿಯರು ಯಾರೂ ಮಿಸುಕಾಡಲೂ ಇಲ್ಲ. ಕೊನೆಯದಾಗಿ ಶ್ರೀಕೃಷ್ಣ ನನ್ನ ಸ್ತುತಿಸಿ “ನೀನಲ್ಲದೆ ನನ್ನನ್ನು ಈ ವಿಪತ್ತಿನಿಂದ ಪಾರು ಮಾಡುವವರು ಯಾರು ಎಂದು ಮನಃಪೂರ್ವಕವಾಗಿ ಬೇಡಿಕೊಳ್ಳುತ್ತಾಳೆ. ಶ್ರೀ ಕೃಷ್ಣನ

Read More
HEALTH 4 U HOME REMEDY

ಒಣ ಕೊಬ್ಬರಿಯ ಈ ಅದ್ಬುತ ಗುಣಗಳು

ನಿಮ್ಮ ದಿನ ನಿತ್ಯದ ಊಟದ ಭಾಗದಲ್ಲಿ ಸಣ್ಣದಾದಾ  ಒಣಕೊಬ್ಬರಿಯ ತುಂಡನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಏನೆಲ್ಲ ಲಾಭಗಳಿವೆ ಹಾಗೂ ಯಾವ ರೋಗಗಳಿಗೆಲ್ಲ ಇದು ಉತ್ತಮ ಎಂದು ತಿಳಿಯೋಣ. ಈ ದಿನಗಳಲ್ಲಿ ಸರ್ವೇ – ಸಾಮಾನ್ಯವಾಗಿ ಕಂಡು ಬರುವ ಪ್ರಮುಖ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ, ಆಯಾಸ ,ಗಂಟುಗಳಲ್ಲಿ ನೋವು, ಸೊಂಟ ನೋವು, ರಕ್ತಹೀನತೆ, ಅಜೀರ್ಣ,ಕೂದಲು ಉದುರುವುದು, ಮೂಳೆಗಳ ಸೆಳೆತ, ಕಡಿಮೆ ರೋಗ ನಿರೋಧಕ ಶಕ್ತಿ, ಜ್ಞಾಪಕ ಶಕ್ತಿಯ ತೊಂದರೆ, ಮುಖದ ಚರ್ಮದಲ್ಲಿ ಕಾಂತಿ ಇಲ್ಲದಿರುವುದು. ಮುಖ ಸುಕ್ಕು

Read More
MOTIVATIONAL SHORT STORIES

ಭಗವಾನ್ ಕೃಷ್ಣ ನೋಡುತ್ತಾರೆ ಆ ಪಕ್ಷಿಯ ಸಣ್ಣ ಮರಿಗಳು ನೆಲದಮೇಲೆ ಬಿದ್ದಿವೆ. ಕೃಷ್ಣನು ಇಲ್ಲ ಇದು ಯುದ್ಧದ ಸಮಯ.. ಸಮಯ ತಿರುಗುತ್ತಿದೆ ನಾನೇನು ಮಾಡಲು ಸಾಧ್ಯವಿಲ್ಲ ಎಂದ…..

ನಿಮ್ಮ ಜೀವನವನ್ನು ದೇವರ ಕೈಯಲ್ಲಿ ಸಮರ್ಪಿಸಿ ದೇವರಿಗೆ ಬಿಟ್ಟು ಬಿಡಿ.,,, ಯಾಕೆಂದರೆ ನೀವು ಜೀವನ ಪೂರ್ತಿ ಮಾಡಬಹುದಾದ ಸಾಧನೆ ದೇವರು ಒಂದೇ ಕ್ಷಣದಲ್ಲಿ ಮಾಡಿ ಮುಗಿಸುತ್ತಾನೆ…… ಇದು ಮಹಾಭಾರತ ಯುದ್ಧದ ಸಮಯ. ಯುದ್ದಕ್ಕೊಸ್ಕರ ಮರ ಗಿಡಗಳನ್ನು ಕಡಿದು ಭೂಮಿಯನ್ನು ಸಮತಟ್ಟು ಮಾಡಲಾಗುತ್ತಿತ್ತು…. ಈ ಕೆಲಸವನ್ನು ನಿರ್ವಹಣೆ ಮಾಡಲು ಶ್ರೀ ಕೃಷ್ಣ ಹಾಗು ಅರ್ಜುನನು ಅಲ್ಲಿದ್ದರು.. ಈ ಸಮಯದಲ್ಲಿ ಅತೀ ಚಿಕ್ಕದಾದ ಪಕ್ಷಿಯೊಂದು ಹಾರಿಬಂದು ಭಗವಾನ್ ಕೃಷ್ಣರೇ ನನ್ನನ್ನು ಕಾಪಾಡಿ ನನ್ನ ಮಕ್ಕಳನ್ನು ಕಾಪಾಡಿ ಎಂದು ಅಳತೊಡಗಿತು. ಏನಾಯಿತು

Read More
MOTIVATIONAL TIPS 4 LIFE

ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ.

ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ. ತನಗೆ ತಾನೇ ಸುಳ್ಳುಹೇಳುವವನಿಂದ ಯಾವ ಅಪೇಕ್ಷೆ ಇಡಬಹುದು? ಸಲಹೆ ಕೊಡೋರೆಲ್ಲಾ ಸಹಾಯ ಮಾಡಲ್ಲ. ಕನಿಕರ ತೋರ್ಸೋರೆಲ್ಲ ಕಷ್ಟಕ್ಕಾಗಲ್ಲ. ಯಾರಿಗೆ ಯಾರೂ ಇಲ್ಲ. ನೆನಪಿರಲಿ ಕಾಲ ಯಾರಿಗೂ ಕಾಯಲ್ಲ. ಸಮಯ ಇವತು ಅವರದಾಗಿದ್ರೆ ನಾಳೆ ನಮ್ಮದಾಗುತ್ತೆ. ತಾಳ್ಮೆ ಇರ್ಬೇಕು ಅಷ್ಟೇ. ಕ್ರೋದ ಬುದ್ದಿಯನ್ನು ತಿಂತದೆ. ಅಹಂಕಾರ ಜ್ನ್ಯಾನವನ್ನು ತಿಂತದೆ. ಪ್ರಾಯಶ್ಚಿತ್ತ ಪಾಪವನ್ನು ತಿಂತದೆ. ಮೋಹ ಮರ್ಯಾದೆಯನ್ನು ತಿಂತದೆ.

Read More
MOTIVATIONAL SHORT STORIES TIPS 4 LIFE

ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ?

ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ? ಮಹಾಭಾರತದಲ್ಲಿ ಶ್ರೀಕೃಷ್ಣ ನ ಮೊದಲು ಪರಿಚಯ ಪಾಂಡು ಪುತ್ರರಿಗೆ ದ್ರವಪದಿಯ ಸ್ವಯಂ ವರ ಕಾಲದಲ್ಲಿ ಅದಾದ ಮೇಲೆ ಇಡೀ ಮಹಾಭಾರತದ ಕೇಂದ್ರ ಬಿಂದು ಶ್ರೀ ಕೃಷ್ಣನೇ ಆಗಿ ಬಿಡುತ್ತಾನೆ. ಅದಕ್ಕಾಗಿಯೇ ಕುಮಾರವ್ಯಾಸ ಪೇಳುವೆನು ಕೃಷ್ಣ ಚರಿತೆಯನ್ನು” ಎಂದದ್ದು. ದ್ರವಪದಿಯನ್ನು ವರಿಸಲು ರಾಜರು ಮಹಾ ರಾಜರು ವಿಫಲರಾದಾಗ ದ್ರವಪದಿಯ ಅಣ್ಣ ದೃಷ್ಟದ್ಯುಮ್ನ್ ವಿಪ್ರರಿಗೆ ಒಂದು ಅವಕಾಶ ನೀಡಲು ನಿರ್ಧರಿಸಿದಾಗ ನಡೆಯುವ ಘಟನೆ ಇದು. ಧರ್ಮರಾಜನ ಅಣತಿಯ ಮೇರೆಗೆ ಅರ್ಜುನ ಮತ್ಸ್ಯಯಂತ್ರ ಭೇದನೆ

Read More
X