ಇದು ತುಂಬಾನೇ ಅಸಾಧ್ಯ ಅನಿಸಿತು ಜೈಲರ್ ಗೆ.
ಒಬ್ಬ ಯುವಕನಿಗೆ ನೇಣುಗಂಬದ ಶಿಕ್ಷೆ ಆಗಿತ್ತು. ಇನ್ನೇನು ಮೂರೇ ಮೂರು ದಿನಗಳಲ್ಲಿ ಅವನನ್ನು ನೇಣಿಗೆ ಹಾಕಬೇಕು. ಜೈಲ್ನಲ್ಲಿ ಇದ್ದ ಜೈಲರ್ ನಿಯಮದ ಪ್ರಕಾರ ಯುವಕನ ಕೊನೆಯ ಆಸೆಯನ್ನ ಕೇಳ್ತಾರೆ. ಯುವಕ ಕೇಳ್ತಾನೆ
ಇತ್ತೀಚೆಗಷ್ಟೇ ಘೋಷಣೆಯಾದ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ, ದಕ್ಷಿಣ ಭಾರತದ ಚಿತ್ರರಂಗವು ಪ್ರಭಾವೀಶಾಲಿಯಾದ ಸ್ಥಾನವನ್ನು ಸಾಧಿಸಿದೆ. ಕನ್ನಡ ನಟ ರಿಷಬ್ ಶೆಟ್ಟಿ ಅವರು “ಕಾಂತಾರ” ಚಿತ್ರದಲ್ಲಿ ಶಿವನ ಪಾತ್ರಕ್ಕಾಗಿ ಅತ್ಯುತ್ತಮ ನಟ
ಪ್ರಪಂಚದಲ್ಲಿ ಏನಾದರೂ ಸಾಧಿಸಬೇಕೆಂದರೆ ಪ್ರೇರಣೆ ಮುಖ್ಯ. ಈ ಬ್ಲಾಗ್ ನಲ್ಲಿ ನಿಮಗೆ ಪ್ರೇರಣೆ ನೀಡುವ ಉಲ್ಲೇಖಗಳನ್ನು ಬರೆಯಲಾಗಿದೆ. ಇದರಲ್ಲಿ ನಿಮಗೆ ಬೇಕಾದ motivational QUOTES in ಕನ್ನಡ ದೊರೆಯುತ್ತವೆ. ಪ್ರತೀ
ಯಾರನ್ನೋ ಮೆಚ್ಚಿಸ್ಲಿಕ್ಕೆ ನಾವು ಬದುಕಬೇಕಾ ಅಥವಾ ಪ್ರಯತ್ನಪಡಬೇಕಾ? ಏನಂತೀರಾ ? ಈ ಪ್ರಯತ್ನದಲ್ಲಿ ನಾವು ನಮ್ಮನ್ನೇ ಹಾಗು ನಮ್ಮ ಜೀವನದ ಬಹಳಷ್ಟು ಒಳ್ಳೆಯ ಕ್ಷಣಗಳನ್ನು ಕಳೆದುಕೊಳ್ತೀವಿ. ಈ ಪ್ರಪಂಚಕ್ಕೆ ತೋರಿಸ್ತಿನಿ ಅದ್ಕೊಸ್ಕರ
ಪ್ರತಿದಿನ ಬೆಳಿಗ್ಗೆ ಐಸ್ ನೀರಿನಲ್ಲಿ ಮುಖ ತೊಳೆದರೆ ಇದು ನಿಮ್ಮ ರಕ್ತ ಪರಿಚಲನೆ ಹೆಚ್ಚಿಸಿ ಮುಖದ ಚರ್ಮವನ್ನು ಬಿಗಿಯಾಗಿಸುತ್ತದೆ. ಸುಮಾರು 10 ನಿಮಿಷ ಐಸ್ ನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡರೆ
ಮುಸ್ಸಂಜೆ ಮಾತು ಶ್ರೇಷ್ಠ ಜೀವನಕ್ಕೆ ಬೇಕಾದ ಸೂತ್ರಗಳು. ನುಂಗುವ ಮನಸ್ಸಿದ್ದರೆ ಕೋಪವನ್ನು ನುಂಗು. ಮಾಡುವ ಮನಸ್ಸಿದ್ದರೆ ಸತ್ಕಾರ್ಯವನ್ನು ಮಾಡು. ತ್ಯಜಿಸುವ ಮನಸ್ಸಿದ್ದರೆ ದುರ್ಗುಣವನ್ನು ತ್ಯಜಿಸು. ಹೇಳುವ ಮನಸ್ಸಿದ್ದರೆ ಸತ್ಯವನ್ನು ಹೇಳು. ದಾನ
ಎಂದೆಂದಿಗೂ ನೆನೆಪಿಡಬೇಕಾದ 12 ವಿಷಯಗಳು ಆಗಿ ಹೋಗಿರುವುದನ್ನು ಬದಲಾಯಿಸಲಾಗುವುದಿಲ್ಲ. ಬೇರೆಯವರ ಅಭಿಪ್ರಾಯ ನಿಮ್ಮ ವಾಸ್ತವವಲ್ಲ. ಒಬ್ಬೊಬ್ಬರಿಗೆ ಒಂದೊಂದು ದಾರಿ. ಕಾಲ ಕಳೆದಂತೆ ಎಲ್ಲವೂ ಸುಧಾರಿಸುತ್ತದೆ. ಬೇರೆಯವರ ಬಗ್ಗೆ ನಿಮಗಿರುವ ಅಭಿಪ್ರಾಯಗಳು ನಿಮ್ಮ
ಸುಖ ಜೀವನಕ್ಕೆ 18 ನಿಯಮಗಳು 1. ನಿಮ್ಮ ಸಮಯವನ್ನು ನಿಮ್ಮ ಅತ್ಯಂತ ಪ್ರೀತಿ ಪಾತ್ರರೊಂದಿಗೆ ಕಳೆಯಿರಿ. 2. ನಾಳೆ ಗಾಗಿ ಹಣವನ್ನು ಕಾದಿರಿಸಿ ಭವಿಷ್ಯಕ್ಕೆ ಹಣದ ಅವಶ್ಯಕತೆ ಇದೆ. 3. ಬದಲಾವಣೆಯನ್ನು