LOCAL NEWS

A local news blog provides timely updates and insights on events and issues within a specific community or region. It covers a range of topics, including local politics, business developments, cultural events, and human interest stories. This platform aims to keep residents informed and engaged with their local environment. It often features articles, interviews, and commentary that reflect the unique interests and concerns of the community. By focusing on local content, the blog fosters a sense of connection and awareness among its readers.

LATEST WITH HUB LOCAL NEWS

ಆ ಒಂದು ಸನ್ನೆಯಿಂದ ದರ್ಶನ ಗೆ ಸಿಗುತ್ತಾ ಜಾಮೀನು ? – ಪಶ್ಚತ್ತಾಪದ ಗಂದವೂ ಕಾಣಿಸ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ದರ್ಶನ ಗೆ ನೀಡಲಾಗುತ್ತಿದೆ ಅನ್ನೋ ರಾಜ ಮರ್ಯಾದೆ

ಆ ಒಂದು ಸನ್ನೆಯಿಂದ ದರ್ಶನ ಗೆ ಸಿಗುತ್ತಾ ಜಾಮೀನು ? – ಪಶ್ಚತ್ತಾಪದ ಗಂದಯೂ ಕಾಣಿಸ್ತಿಲ್ಲ. ಪರಪ್ಪನ ಅಗ್ರಹಾರದಲ್ಲಿ ದರ್ಶನ ಗೆ ನೀಡಲಾಗುತ್ತಿದೆ ಅನ್ನೋ ರಾಜ ಮರ್ಯಾದೆ ಹಾಗೂ ಸೌಕರ್ಯಗಳು ಅವನ ಜಾಮೀನು ಕೈ ತಪ್ಪಲು ಮೊದಲ ಕಾರಣ ಆಗಬಹುದೇ ? ಜೈಲಿನಲ್ಲಿ ಕುಳಿತು ಕೈಯಲ್ಲಿ ಸಿಗರೇಟ್, ಟೀ ಕಪ್, ಹಾಗೂ ರೌಡಿಶೀಟರ್ ಜೊತೆ ಕುಳಿತಿರುವ ಬಗ್ಗೆ ಪೊಲೀಸರು ಈಗಾಗಲೇ ಪೊಲೀಸರಿಗೆ ತಿಳಿಸಲಿದ್ದಾರೆ. ದರ್ಶನ್​ಗೆ ಎಷ್ಟು ಪ್ರಭಾವ ಇದೆ ಎಂಬುದನ್ನು ಕೋರ್ಟ್​ಗೆ ಮನದಟ್ಟು ಮಾಡಿಕೊಳ್ಳಲು ಸಾಮಾಜಿಕ ತಾಣಗಳಲ್ಲಿ

Read More
LATEST WITH HUB LOCAL NEWS

ಜಾಲಿ ರೈಡ್ ಅವಾಂತರ-ಭೀಕರ ರಸ್ತೆ ಅಪಘಾತ : ಮೂವರು ವಿದ್ಯಾರ್ಥಿಗಳ ದುರ್ಮರಣ

ಬೆಂಗಳೂರು : ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಸೆಪ್ಟೆಂಬರ್ 12 ರ ರಾತ್ರಿ ಸುಮಾರು 1.30 ರ ಸುಮಾರಿಗೆ ನಡೆದ ಕಾರು ಮತ್ತು ಬೈಕು ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತ ಪಟ್ಟಿದ್ದಾರೆ. ವಿದ್ಯಾರ್ಥಿಗಳು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಬಿ ಎಸ್ಸಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಮೃತರನ್ನು ರೋಹಿತ್ (22 ) ಸುಜಿತ್ (22 )ಮತ್ತು ಹರ್ಷ (22 ) ಎಂದು ಗುರುತಿಸಲಾಗಿದೆ. ಈ ಮೂವರು ವಿದ್ಯಾರ್ಥಿಗಳು ಲಾಂಗ್ ಡ್ರೈವ್ ಗೆ ಹೋಗಿದ್ದರು ಎನ್ನಲಾಗಿದೆ. ಈ

Read More
LATEST WITH HUB LOCAL NEWS STATE NEWS

“ದಿ ರಾಮೇಶ್ವರಂ ಕೆಫೆ” ಬ್ಲಾಸ್ಟ್‌: ಭಯಾನಕ ಸಂಗತಿ ಬಿಚ್ಚಿಟ್ಟ NIA

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಸ್ಫೋಟವು 2024ರ ಮಾರ್ಚ್ 1ರಂದು ಬೆಂಗಳೂರು ನಗರದ ಬ್ರುಕ್‌ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ನಡೆದಿತ್ತು. ಈ ಸ್ಫೋಟದಿಂದ ಒಟ್ಟು ಒಂಬತ್ತು ಜನರು ಗಾಯಗೊಂಡು, ಹೋಟೆಲ್ ಆಸ್ತಿ ತೀವ್ರವಾಗಿ ಹಾನಿಗೊಳಗಾಯಿತು. ಈ ಪ್ರಕರಣದಲ್ಲಿ ಆರೋಪಿಗಳಾದ ಮುಸ್ಸವಿರ್ ಹುಸೈನ್ ಶಾಜಿಬ್, ಅಬ್ದುಲ್ ಮತೀನ್ ಅಹ್ಮದ್ ತಾಹಾ, ಮಾಝ್ ಮುನೀರ್ ಅಹ್ಮದ್, ಮತ್ತು ಮುಜಮ್ಮಿಲ್ ಶರೀಫ್ ಅವರ ವಿರುದ್ಧ ಭಾರತ ದಂಡ

Read More
LATEST WITH HUB LOCAL NEWS

ಅಮಾಯಕರನ್ನು ಬಂಧಿಸಿ ಕೂರಿಸಿದ್ದೀರಾ? ನಮ್ಮವರು ಅಮಾಯಕರು, ಯಾರೇ ತಪ್ಪು ಮಾಡಿದರೂ ನಮ್ಮವರನ್ನೇ ಕರೆ ತರುತ್ತೀರಾ ಎಂದು ಮಹಿಳೆಯ ಗೋಳು, ರಕ್ಷಣೆಗಾಗಿ ಬೇಡಿಕೆ

ಗಣಪತಿ ಹಬ್ಬದ ಮೆರವಣಿಗೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮು ಗಲಭೆ ನಡೆದಿದ್ದು, ಇಲ್ಲಿಯವರೆಗೆ ಪೊಲೀಸರು 52 ಮಂದಿಯನ್ನು ಬಂಧಿಸಿದ್ದಾರೆ. ಕೆಲ ಬೇರೆ ಕೋಮಿನ ಯುವಕರು ಗಣಪತಿ ಮೆರವಣಿಗೆ ಮೇಲೆ ಕಲ್ಲು ಹಾಗೂ ಚಪ್ಪಲಿ ಬಿಸಾಕುವುದಲ್ಲದೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದ್ದೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಈ ನಡುವೆ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಸಮುದಾಯದ ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ‘ನಮ್ಮವರು ಅಮಾಯಕರು, ಯಾವುದೇ ತಪ್ಪು ಮಾಡಿಲ್ಲ’ ಬೆಳ್ಳಂ ಬೆಳಿಗ್ಗೆ ಪೊಲೀಸ್ ಠಾಣೆಯ ಎದುರು

Read More
LATEST WITH HUB LOCAL NEWS

ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಬಿಜೆಪಿಗೆ ಸೇರ್ಪಡೆ

ಪ್ರಸಿದ್ಧ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ರಾಜಕೀಯ ರಂಗ ಪ್ರವೇಶಿಸಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಸೇರ್ಪಡೆಯಾಗಿದ್ದಾರೆ. ಜಡೇಜಾ, ತಮ್ಮ ಅಣ್ಣ ಅಶೋಕ್ ಜಡೇಜಾ ಮತ್ತು ಕುಟುಂಬದೊಂದಿಗೆ ಬಿಜೆಪಿ ಸೇರ್ಪಡೆಯಾದರು. ಅವರ ಪತ್ನಿ ರಿವಾಬಾ ಜಡೇಜಾ ಈಗಾಗಲೇ ಬಿಜೆಪಿ ಪಕ್ಷದಲ್ಲಿ ಸಕ್ರಿಯ ರಾಜಕಾರಣಿಯಾಗಿ ಇದ್ದಾರೆ. ಜಡೇಜಾ ಪರಿವಾರದ ಬೆಂಬಲ: ಜಡೇಜಾ ಕುಟುಂಬದ ಬಿಜೆಪಿ ಸೇರ್ಪಡೆಯು ಗುಜರಾತ್ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಬೆಳವಣಿಗೆಯಾಗಿ ಕಾಣಲಾಗುತ್ತಿದೆ. ಜಡೇಜಾ ಅವರ ಪತ್ನಿ ರಿವಾಬಾ, 2019 ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಜಾಮ್ನಗರದಲ್ಲಿ ಪಕ್ಷದ

Read More
LATEST WITH HUB LOCAL NEWS

ಗಣೇಶ ಮೂರ್ತಿ ವಿಸರ್ಜನೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದ ಬಿಬಿಎಂಪಿ

ಬೆಂಗಳೂರು ಮಹಾನಗರವು ತನ್ನ ಅನೇಕ ಸಂಸ್ಕೃತಿ, ಪರಂಪರೆ, ಮತ್ತು ಜನಸಂಖ್ಯೆಯೊಂದಿಗಿನ ಅಭಿವೃದ್ಧಿಯಿಂದ ಒಂದು ಪ್ರಸಿದ್ಧ ನಗರವಾಗಿದೆ. ಪ್ರತೀ ವರ್ಷ ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಹಬ್ಬವನ್ನು ಧಾರ್ಮಿಕ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಸಾವಿರಾರು ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಹಬ್ಬದ ಕೊನೆಯ ದಿನಗಳಲ್ಲಿ ಅವುಗಳನ್ನು ಜಲಪಾತಗಳಲ್ಲಿ ಅಥವಾ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಇದರಿಂದಾಗಿ, ಬೆಳ್ಳಂದೂರು ಮತ್ತು ವೃತ್ತಿಯ ತಂಗುದಾಣಗಳಂತಹ ಬೃಹತ್ ಜಲಾಶಯಗಳು ಮತ್ತು ನಗರದ ಹೊರವಲಯದ ಜಲಪಾತಗಳು ಗಂಭೀರವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತವೆ. ಮೂರ್ತಿಗಳಲ್ಲಿ ಬಳಸಲಾಗುವ ಪ್ಲಾಸ್ಟರ್

Read More
LATEST WITH HUB LOCAL NEWS

ಬೆಂಗಳೂರುದಲ್ಲಿ ಎರಡನೇ ವಿಮಾನ ನಿಲ್ದಾಣದ ಬಗ್ಗೆ ಸಮೀಕ್ಷೆ

ಬೆಂಗಳೂರು, ಜುಲೈ 09: ಬೆಂಗಳೂರು ವ್ಯಾಪ್ತಿಯ ದೇವನಹಳ್ಳಿಯಲ್ಲಿನ ಹಾಲಿ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ಈ ವಿಚಾರ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೊಂದು ಅಪ್ಡೇಟ್ ಕೊಟ್ಟಿದ್ದಾರೆ. ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಪ್ರಸ್ತಾವನೆ ಬಗ್ಗೆ ಅವರು ವಿವರಿಸಿದ್ದಾರೆ. ರಾಜ್ಯ ಕೈಗಾರಿಕೆ ಸಚಿವರ

Read More
LATEST WITH HUB LOCAL NEWS

ಡೆಂಗ್ಯೂ ಬೆನ್ನಲ್ಲೇ ಬೆಂಗಳೂರಲ್ಲಿ ಹೆಚ್ಚಾಯ್ತು ಮತ್ತೊಂದು ಆತಂಕ! ಏನದು?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ಹವಾಮಾನ ವೈಪರೀತ್ಯದಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಡೆಂಗ್ಯೂ ಕೇಸ್‌ಗಳು ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರವು ಡೆಂಗ್ಯೂ  ಸಾಂಕ್ರಾಮಿಕ ರೋಗ ಎಂದು ಅಧಿಕೃತವಾಗಿ ಘೋಷಿಸಿದೆ. ಮತ್ತೊಂದೆಡೆ ಜ್ವರ ಕೂಡ ಹೆಚ್ಚಾಗುತ್ತಿದ್ದು, ರೋಗಿಗಳ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಹೌದು ಉದ್ಯಾನನಗರಿ ಜನರಲ್ಲಿ ಜ್ವರ ಹೆಚ್ಚಾಗಿದ್ದು, ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಇದರಲ್ಲಿ ಜ್ವರದಿಂದ ಆಸ್ಪತ್ರೆಗೆ ಬರುತ್ತಿರುವವರಲ್ಲಿ ಮಕ್ಕಳೇ ಅಧಿಕವಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ ತಾಪಮಾನದ

Read More
LATEST WITH HUB LOCAL NEWS

ಯಶವಂತಪುರ ಫ್ಲೈಓವರ್‌ನಲ್ಲಿ ಭೀಕರ ಅಪಘಾತ: ಓರ್ವ ಸಾವು, ನಾಲ್ವರು ಗಂಭೀರ.

ಸೆಪ್ಟೆಂಬರ್ 3, 2024ರಂದು ಬೆಳಿಗ್ಗೆ 3:45ಕ್ಕೆ, ಬೆಂಗಳೂರಿನ ಯಶವಂತಪುರ ಫ್ಲೈಓವರ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದಿದ್ದ ಕಾರು ಬೈಕ್ ಗೆ  ಢಿಕ್ಕಿ ಹೊಡೆದು, ಫ್ಲೈಓವರ್‌ನಿಂದ ಕೆಳಗೆ ಬಿದ್ದಿದೆ. ಈ ಅಪಘಾತದಲ್ಲಿ  ತಮಿಳುನಾಡಿನ 29 ವರ್ಷ ವಯಸ್ಸಿನ ಸಾಫ್ಟ್‌ವೇರ್ ಇಂಜಿನಿಯರ್ ಎಸ್. ಶಬರೀಶ್ ಮೃತರಾಗಿದ್ದು, ಇತರ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಶಬರೀಶ್, ತಮ್ಮ ಅಮೇರಿಕಾ ವೀಸಾ ಪಡೆಯಲು ಬೆಂಗಳೂರಿಗೆ ಬಂದಿದ್ದು, ಕಾರಿನಲ್ಲಿ ಸಹಪ್ರಯಾಣಿಕರಾಗಿದ್ದ ಮಿಥುನ್ ಚಕ್ರವರ್ತಿ,  ಅನುಶ್ರೀ, ಮತ್ತು ಶಂಕರ್ ರಾಮ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಥುನ್

Read More
X