LATEST WITH HUB LOCAL NEWS

ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಬಿಜೆಪಿಗೆ ಸೇರ್ಪಡೆ

ಪ್ರಸಿದ್ಧ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ರಾಜಕೀಯ ರಂಗ ಪ್ರವೇಶಿಸಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಸೇರ್ಪಡೆಯಾಗಿದ್ದಾರೆ. ಜಡೇಜಾ, ತಮ್ಮ ಅಣ್ಣ ಅಶೋಕ್ ಜಡೇಜಾ ಮತ್ತು ಕುಟುಂಬದೊಂದಿಗೆ ಬಿಜೆಪಿ ಸೇರ್ಪಡೆಯಾದರು. ಅವರ ಪತ್ನಿ ರಿವಾಬಾ ಜಡೇಜಾ ಈಗಾಗಲೇ ಬಿಜೆಪಿ ಪಕ್ಷದಲ್ಲಿ ಸಕ್ರಿಯ ರಾಜಕಾರಣಿಯಾಗಿ ಇದ್ದಾರೆ. ಜಡೇಜಾ ಪರಿವಾರದ ಬೆಂಬಲ: ಜಡೇಜಾ ಕುಟುಂಬದ ಬಿಜೆಪಿ ಸೇರ್ಪಡೆಯು ಗುಜರಾತ್ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಬೆಳವಣಿಗೆಯಾಗಿ ಕಾಣಲಾಗುತ್ತಿದೆ. ಜಡೇಜಾ ಅವರ ಪತ್ನಿ ರಿವಾಬಾ, 2019 ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಜಾಮ್ನಗರದಲ್ಲಿ ಪಕ್ಷದ

Read More
LATEST WITH HUB LOCAL NEWS

ಗಣೇಶ ಮೂರ್ತಿ ವಿಸರ್ಜನೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದ ಬಿಬಿಎಂಪಿ

ಬೆಂಗಳೂರು ಮಹಾನಗರವು ತನ್ನ ಅನೇಕ ಸಂಸ್ಕೃತಿ, ಪರಂಪರೆ, ಮತ್ತು ಜನಸಂಖ್ಯೆಯೊಂದಿಗಿನ ಅಭಿವೃದ್ಧಿಯಿಂದ ಒಂದು ಪ್ರಸಿದ್ಧ ನಗರವಾಗಿದೆ. ಪ್ರತೀ ವರ್ಷ ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಹಬ್ಬವನ್ನು ಧಾರ್ಮಿಕ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಸಾವಿರಾರು ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಹಬ್ಬದ ಕೊನೆಯ ದಿನಗಳಲ್ಲಿ ಅವುಗಳನ್ನು ಜಲಪಾತಗಳಲ್ಲಿ ಅಥವಾ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಇದರಿಂದಾಗಿ, ಬೆಳ್ಳಂದೂರು ಮತ್ತು ವೃತ್ತಿಯ ತಂಗುದಾಣಗಳಂತಹ ಬೃಹತ್ ಜಲಾಶಯಗಳು ಮತ್ತು ನಗರದ ಹೊರವಲಯದ ಜಲಪಾತಗಳು ಗಂಭೀರವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತವೆ. ಮೂರ್ತಿಗಳಲ್ಲಿ ಬಳಸಲಾಗುವ ಪ್ಲಾಸ್ಟರ್

Read More
MOTIVATIONAL REAL N REEL

ಆ ಶ್ರೀಮಂತೆಗೂ ಆ ಬಿಕ್ಷುಕನಿಗೂ ಇದ್ದದು ಆ ಒಂದು ಸಣ್ಣ ಗೆರೆ

ನಾನು ನನ್ನದು ನನ್ನ ದಾಹ… ನಮ್ಮ ದೇವಾಲಯದಲ್ಲಿ ಎಲ್ಲಾ ಬೇಸಿಗೆ ರಜೆಗಳಲ್ಲಿ ಕೆಲವು ಆಕ್ಟಿವಿಟೀಸ್ ಗಳನ್ನ ಮಕ್ಕಳಿಗೆ ಅಂತಾನೆ ಹಮ್ಮಿಕೊಂಡಿರ್ತಿವಿ. ಅದು ಕೇವಲ 1 ವಾರ ಅಷ್ಟೆ. ನಮ್ಮ ಗುರುಗಳು ತುಂಬಾ ಒಳ್ಳೆಯವರು……ಮಕ್ಕಳಿಗೆ ಬೇಕಾದ ಬಿಸ್ಕೆಟ್ ಮತ್ತು ಜ್ಯೂಸು ಇವೆರಡನ್ನೂ ತುಂಬಾ ಮುತುವರ್ಜಿ ವಹಿಸಿ ಏರ್ಪಡಿಸುತ್ತಾರೆ….. ಈ ಜ್ಯೂಸು ಮತ್ತು ಬಿಸ್ಕುಟ್ ಹಂಚೋ ಕೆಲಸವನ್ನು ಸಹಜವಾಗಿ ನಾನು ಕೆಲಸ ನಿರ್ವಹಿಸಿದ್ದೆ. ಈ ಸಂದರ್ಭ ಒಂದು ಸಣ್ಣ ಘಟನೆ ನಡೆಯಿತು. ಅದನ್ನೇ ಹೇಳೋಣ ಅಂತ ಇಲ್ಲಿ ಬರೀತಿದ್ದೀನಿ.  ಸುಮಾರು

Read More
LATEST WITH HUB LOCAL NEWS

ಬೆಂಗಳೂರುದಲ್ಲಿ ಎರಡನೇ ವಿಮಾನ ನಿಲ್ದಾಣದ ಬಗ್ಗೆ ಸಮೀಕ್ಷೆ

ಬೆಂಗಳೂರು, ಜುಲೈ 09: ಬೆಂಗಳೂರು ವ್ಯಾಪ್ತಿಯ ದೇವನಹಳ್ಳಿಯಲ್ಲಿನ ಹಾಲಿ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ಈ ವಿಚಾರ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೊಂದು ಅಪ್ಡೇಟ್ ಕೊಟ್ಟಿದ್ದಾರೆ. ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಪ್ರಸ್ತಾವನೆ ಬಗ್ಗೆ ಅವರು ವಿವರಿಸಿದ್ದಾರೆ. ರಾಜ್ಯ ಕೈಗಾರಿಕೆ ಸಚಿವರ

Read More
LATEST WITH HUB LOCAL NEWS

ಡೆಂಗ್ಯೂ ಬೆನ್ನಲ್ಲೇ ಬೆಂಗಳೂರಲ್ಲಿ ಹೆಚ್ಚಾಯ್ತು ಮತ್ತೊಂದು ಆತಂಕ! ಏನದು?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ಹವಾಮಾನ ವೈಪರೀತ್ಯದಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಡೆಂಗ್ಯೂ ಕೇಸ್‌ಗಳು ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರವು ಡೆಂಗ್ಯೂ  ಸಾಂಕ್ರಾಮಿಕ ರೋಗ ಎಂದು ಅಧಿಕೃತವಾಗಿ ಘೋಷಿಸಿದೆ. ಮತ್ತೊಂದೆಡೆ ಜ್ವರ ಕೂಡ ಹೆಚ್ಚಾಗುತ್ತಿದ್ದು, ರೋಗಿಗಳ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಹೌದು ಉದ್ಯಾನನಗರಿ ಜನರಲ್ಲಿ ಜ್ವರ ಹೆಚ್ಚಾಗಿದ್ದು, ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಇದರಲ್ಲಿ ಜ್ವರದಿಂದ ಆಸ್ಪತ್ರೆಗೆ ಬರುತ್ತಿರುವವರಲ್ಲಿ ಮಕ್ಕಳೇ ಅಧಿಕವಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ ತಾಪಮಾನದ

Read More
LATEST WITH HUB LOCAL NEWS

ಯಶವಂತಪುರ ಫ್ಲೈಓವರ್‌ನಲ್ಲಿ ಭೀಕರ ಅಪಘಾತ: ಓರ್ವ ಸಾವು, ನಾಲ್ವರು ಗಂಭೀರ.

ಸೆಪ್ಟೆಂಬರ್ 3, 2024ರಂದು ಬೆಳಿಗ್ಗೆ 3:45ಕ್ಕೆ, ಬೆಂಗಳೂರಿನ ಯಶವಂತಪುರ ಫ್ಲೈಓವರ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದಿದ್ದ ಕಾರು ಬೈಕ್ ಗೆ  ಢಿಕ್ಕಿ ಹೊಡೆದು, ಫ್ಲೈಓವರ್‌ನಿಂದ ಕೆಳಗೆ ಬಿದ್ದಿದೆ. ಈ ಅಪಘಾತದಲ್ಲಿ  ತಮಿಳುನಾಡಿನ 29 ವರ್ಷ ವಯಸ್ಸಿನ ಸಾಫ್ಟ್‌ವೇರ್ ಇಂಜಿನಿಯರ್ ಎಸ್. ಶಬರೀಶ್ ಮೃತರಾಗಿದ್ದು, ಇತರ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಶಬರೀಶ್, ತಮ್ಮ ಅಮೇರಿಕಾ ವೀಸಾ ಪಡೆಯಲು ಬೆಂಗಳೂರಿಗೆ ಬಂದಿದ್ದು, ಕಾರಿನಲ್ಲಿ ಸಹಪ್ರಯಾಣಿಕರಾಗಿದ್ದ ಮಿಥುನ್ ಚಕ್ರವರ್ತಿ,  ಅನುಶ್ರೀ, ಮತ್ತು ಶಂಕರ್ ರಾಮ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಥುನ್

Read More
HEALTH 4 U HOME REMEDY

ಆಯುರ್ವೇದದ ಮಗು – ಏಕಾಗೃತೆ ಹಾಗು ಸ್ಮರಣ ಶಕ್ತಿ

ಬ್ರಾಹ್ಮೀ ಅನ್ನೂ ಈ ಹೆಸರು ಬ್ರಹ್ಮ ದೇವರಿಂದ ಬಂದಿರಬಹುದು ಅನ್ನೋ ಊಹೆ ಇದೆ. ಬ್ರಾಹ್ಮೀ ಎಲೆ, ಒಂದೆಲಗ, ಸರಸ್ವತಿ ಬಳ್ಳಿ ಹಾಗೂ ಆಂಗ್ಲ ಬಾಷೆಯಲ್ಲಿ ಇದನ್ನು ಬ್ರೈನ್ ಟೊ, ಆಯುರ್ವೇದದಲ್ಲಿ ಬಾಕೋಪಾ ಮೊನ್ನೇರಾ (bacopa monnieri) ಎಂದು ಕರೆಯಲಾಗುತ್ತದೆ. ಈ ಬ್ರಾಹ್ಮೀ ಬಳ್ಳಿಯು ಅತೀ ನೀರಿನಂಶ ಇರುವ ಜಾಗದಲ್ಲಿ ಹರಡಿಕೊಂಡು ಬೆಳೆಯುತ್ತದೆ. ಇದು ಅತೀ ಹೆಚ್ಚಾಗಿ ಭಾರತದಲ್ಲೇ ಕಾಣ ಸಿಗುತ್ತದೆ.  ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಬಹುಕಾಲದಿಂದಲೂ ಉಪಯೋಗಿಸಲ್ಪಟ್ಟ ಔಷಧವಾಗಿದೆ. ಈ ಬಳ್ಳಿ ಸಹಜವಾಗಿ ಗದ್ದೆಬದಿಗಳಲ್ಲಿ

Read More
HEALTH 4 U HOME REMEDY

ನೀವು ಕೇಳಿದ್ದೀರಾ ? ಕೂದಲಿನ ಬೆಳವಣಿಗೆಯ ರಹಸ್ಯ

ನಮ್ಮ ಮುಖ ಸೌಂದರ್ಯಕ್ಕೆ ಎಷ್ಟು ಗಮನ ಕೊಡುತ್ತೇವೆಯೋ ಅಷ್ಟೇ ಗಮನ ನಮ್ಮ ಕೂದಲಿಗೂ ಬಹಳ ಅಗತ್ಯ. ಮುಖದ ಸೌಂದರ್ಯವನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ ಆದರೆ ನಮ್ಮ ಕೂದಲಿನ ಬೆಳವಣಿಗೆ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ನಮ್ಮಿಂದ ಖಂಡಿತ ಸಾಧ್ಯ. ಕೂದಲನ್ನು ದಪ್ಪವಾಗಿ ಉದ್ದನಾಗಿ ಬೆಳೆಸುವುದರಿಂದ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಉದ್ದ ಅಥವಾ ದಪ್ಪ ಕೂದಲು ಹೊಂದಿರುವ ಮಹಿಳೆಯರು ನೋಡಲು ಬಲು ಆಕರ್ಷಕ. ಆದರೆ ಇತ್ತೀಚಿನ ಒತ್ತಡದ ಜೀವನ, ಬಿಡುವಿಲ್ಲದ ಕೆಲಸದಿಂದ ನಮ್ಮ ಕೂದಲಿಗೆ ಸಮಯ ಕೊಡಲು ಕಷ್ಟ

Read More
HEALTH 4 U HOME REMEDY

ಆರೋಗ್ಯದ ರತ್ನ – ಶೇಂಗಾ

ಶೇಂಗಾ ತಿನ್ನುವುದೆಂದರೆ ಎಲ್ಲರಿಗೂ ಬಲು ಇಷ್ಟ .ಬೆಳಗ್ಗಿನ ಉಪಹಾರದಲ್ಲಿ ನೆನೆಸಿದ ಶೇಂಗಾ ಆರೋಗ್ಯಕ್ಕೆ ಬಹಳ ಉಪಕಾರಿ.ಇಷ್ಟು ಸಣ್ಣ ಗಾತ್ರದ ಶೇಂಗಾ ಬೀಜದಲ್ಲಿ ಇರುವ ತಾಕತ್ತನ್ನು ನೀವು ತಿಳಿದರೆ ನಿಮ್ಮ ದೇಹಕ್ಕೆ ಖಂಡಿತ ದಿನಾ ಬಳಸುವಂತಾಗುವಿರಿ. ನಿಮ್ಮ ಬೆಳಗ್ಗಿನ ಆಹಾರ ಯಾವುದಾದರು ಪೌಷ್ಟಿಕ ಅಂಶದಿಂದ ಆರಂಭಗೊಳಿಸುವುದು ನಿಮ್ಮ ಉದ್ದೇಶವಾಗಿದ್ದರೆ ೮ ಗಂಟೆ ನೆನೆಸಿದ ಶೇಂಗಾ ಬೀಜವನ್ನು ಸೇರಿಸಿಕೊಳ್ಳಿ .ನೆನೆಸಿದ ಶೇಂಗಾ ಬೀಜಗಳು ಅನೇಕ ಪೌಷ್ಟಿಕ ಗುಣಗಳನ್ನು ಹೊಂದಿದ್ದು ಅದನ್ನು ಸರಿಯಾದ ಪ್ರಮಾಣ ಹಾಗು ಸರಿಯಾದ ಸಮಯದಲ್ಲಿ ತೆಗೆದು ಕೊಳ್ಳುವುದರಿಂದ

Read More
MOTIVATIONAL SHORT STORIES

ಜ್ಞಾನದ ಮಾತು

ಒಬ್ಬ ವ್ಯಾಪಾರಿಯು ತಮ್ಮ ದೇಶದಲ್ಲಿ ಒಳ್ಳೆಯ ವ್ಯಾಪಾರ ಮಾಡುತ್ತಿದ್ದನು. ಅವನಿಗೆ ಹೊರದೇಶಕ್ಕೆ ಹೋಗಿ ವ್ಯಾಪಾರ ಮಾಡಿ ಒಳ್ಳೆಯ ದುಡ್ಡು ಸಂಪಾದಿಸಬೇಕೆಂಬ ಅಸೆ ಇತ್ತು. ಈ ವಿಷಯವನ್ನು ತಮ್ಮ ತಂದೆ ತಾಯಿಗೆ ಹೇಳಿದಾಗ ಮೊದಲು ನೀನು ಮದುವೆಯಾಗು ಎಂದು ಹೇಳಿದರು. ಅವರ ಮಾತಿಗೆ ಒಪ್ಪಿ ಮದುವೆಯಾದನು. ಅವನ ಮನಸ್ಸಿನಲ್ಲಿ ಹೊರ ದೇಶಕ್ಕೆ ಹೋಗುವ ಕನಸು ಹಾಗೆ ಉಳಿದಿತ್ತು. ಒಂದು ದಿನ ತನ್ನ ಹೆಂಡತಿಯ ಬಳಿ ಈ ವಿಷಯವನ್ನು ಹೇಳಿ ಅವಳ ಒಪ್ಪಿಗೆಯನ್ನು ಪಡೆದು ಗರ್ಭವತಿಯಾದ ಹೆಂಡತಿಯನ್ನು ತಂದೆ ತಾಯಿಯ

Read More
X