MOTIVATIONAL TIPS 4 LIFE

ನನ್ನಿಂದ ಸಾಧ್ಯವಿಲ್ಲ ಎನ್ನದಿರಿ – ಬದುಕಲು ಕಲಿಯಿರಿ

ನಮ್ಮಿಂದ ಸಾಧ್ಯವಿಲ್ಲ ಎನ್ನದಿರಿ.  ಇದಾಗಲ್ಲ. ಅದು ಸಾಧ್ಯವಿಲ್ಲ ಬೇರೆ ಏನಾದರೂ ಮಾಡೋಣ ಅಂತ ಜನ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಯಾವುದೇ ಕೆಲಸವಾಗಲಿ ಶುರುವಾಗುವುದಕ್ಕಿಂತ ಮುನ್ನ ಅದು ನಮ್ಮಿಂದ ಸಾಧ್ಯವಿಲ್ಲ ಎಂಬ ಯೋಚನೆಯಿಂದ ಪ್ರಾರಂಭ ಮಾಡಬೇಡಿ. ನೀವು ನಿಮ್ಮ ಸುತ್ತಲಿನ ಜಗತ್ತನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಐಡಿಯಾಗಳು ಹುಟ್ಟಿದ್ದು ಸಣ್ಣ ಶೆಡ್ಡುಗಳಲ್ಲಿ, ಗ್ಯಾರೇಜುಗಳಲ್ಲಿ ಹೊರತು ದೊಡ್ಡ ದೊಡ್ಡ ಕಂಪನಿಗಳಲ್ಲಿ ಅಲ್ಲ. ಆಪಲ್, ಗೂಗಲ್, ಮೈಕ್ರೋಸಾಫ್ಟ್, ಹ್ಯಾರ್ಲೆ, ಡಿಸ್ನಿ, ಅಮೆಜಾನ್, ಫೇಸ್ಬುಕ್ ಗಳೆಲ್ಲ ಹುಟ್ಟಿದ್ದೆ ಸಣ್ಣ ಸಣ್ಣ ಕೋಣೆಗಳಲ್ಲಿ. ಈ

Read More
DID U KNOW

ಹೆಂಗಸರಿಗೆ ಗಡ್ಡ ಏಕೆ ಬರುವುದಿಲ್ಲ?- ನಿಮಗಿದು ಗೊತ್ತೆ ?

ಹೆಂಗಸರಿಗೆ ಗಡ್ಡ ಏಕೆ ಬರುವುದಿಲ್ಲ? ಪುಟ್ಟ ಬಾಲಕನ ಮೈ ಮೇಲೆ ನಯವಾದ ಮೆದು ಕೂದಲಿರುತ್ತದೆ. ದೊಡ್ಡವನಾದ ಮೇಲೆ ಕೂದಲು ಬಿರು ಸಾಗುತ್ತದೆ. ಹುಡುಗ ಹುಡುಗಿಯರು 11 ರಿಂದ 13ನೇ ವಯಸ್ಸಿನಲ್ಲಿ ಪ್ರಾಯಕ್ಕೆ ಬರುತ್ತಾರೆ. ಈ ವಯಸ್ಸಿನಲ್ಲಿ ಎಂಡೋಕ್ರೈನ್ ಗ್ಲ್ಯಾಂಡ್ಸ್ ಅಂದರೆ ನಿರ್ನಾಳ ಗ್ರಂಥಿಗಳು ಶೀಘ್ರವಾಗಿ ಬೆಳೆಯುತ್ತವೆ. ಪುರುಷನಲ್ಲಿ ವೃಷಣಗಳು ಹಾಗೂ ಇತರ ರಸ ಗ್ರಂಥಿಗಳು ಆಂಡ್ರೋಜನ್ ಎಂಬ ಲೈಂಗಿಕ ಹಾರ್ಮೋನ್ ಉತ್ಪತ್ತಿ ಮಾಡುತ್ತವೆ. ಹೆಂಗಸರಲ್ಲಿ ಅಂಡಾಶಯ ಅಥವಾ ಇತರ ಲೈಂಗಿಕ ಗ್ರಂಥಿಗಳು ಈಸ್ಟ್ರೋಜನ್ ಎಂಬ ಮತ್ತೊಂದು ಗುಂಪಿನ

Read More
DID U KNOW

ಭೂಮಿಯ ಒಳಗೆ ಹೇಗಿರುತ್ತದೆ ? -ನಿಮಗಿದು ಗೊತ್ತೆ?

ಭೂಮಿಯು ಮುಖ್ಯವಾಗಿ ಮೂರು ಪದರಗಳಿಂದ ಕೂಡಿದೆ. ನಾವಿರುವ ಭಾಗ ಭೂಮಿಯ ಹೊರಪದರ( Earth’s Crust). ಅದರ ಕೆಳಗಿನ ಪದರ ಕಬ್ಬಿಣ ಮತ್ತು ಮೆಗ್ನೀಷಿಯಂ ಹಾಗೂ ದೊಡ್ಡ ಬಂಡೆಗಳಿಂದ ಕೂಡಿದೆ. ಈ ಪದರಕ್ಕೆ (Mantle)ಎಂದು ಹೆಸರು. ಭೂಮಿಯ ಮಧ್ಯಭಾಗ ಅಥವಾ ಭೂಗರ್ಭವನ್ನು ಕೋರ್ (Core)ಎಂದು ಕರೆಯಲಾಗುತ್ತದೆ. ಭೂಮಿಯ ಮೇಲ್ಪದರ ತುಂಬಾ ಗಟ್ಟಿಯಾಗಿರುತ್ತದೆ. ಈ ಪದರದ ದಪ್ಪ 16 ಕಿಲೋಮೀಟರ್ ಗಳಿಂದ 50 ಕಿಲೋಮೀಟರ್ಗಳ ವರೆಗೆ ಇರುತ್ತದೆ. ಸಾಗರದ ತಳದಲ್ಲಿ ಇದು ಸುಮಾರು ಐದು ಕಿಲೋಮೀಟರ್ಗಳಷ್ಟಕ್ಕೆ ಇಳಿಯುತ್ತದೆ. ಈ ಪದರ

Read More
LATEST WITH HUB LOCAL NEWS

ರಾಜಧಾನಿಯಲ್ಲಿ ಚಾಕು ಇರಿದು ಯುವಕನ ಕೊಲೆ

ಬೆಂಗಳೂರು : ಯುವಕನೊಬ್ಬನನ್ನು ಅಮಾನುಷವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಬನ ಶಂಕರಿಯಲ್ಲಿ ಸೋಮವಾರ ಈ ಘಟನೆ ನಡೆದಿದ್ದು ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು , ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಬನಶಂಕರಿಯ ಕಾವೇರಿ ನಗರದಲ್ಲಿ ಈ ಕೊಲೆ ನಡೆದಿದ್ದು 21 ವರ್ಷದ ವಿಕ್ರಂ ಎಂಬ ಯುವಕ ಮೃತ ದುರ್ದೈವಿ. ರೌಡಿಶೀಟರ್ ವಸೀಮ್ (28) ಎನ್ನುವವನು ವಿಕ್ರಂನನ್ನ ಕೊಲೆ ಮಾಡಿದ್ದಾನೆ. ಕೆಲವು ವರ್ಷಗಳ ಹಿಂದೆ ವಿಕ್ರಂ ಹಾಗೂ ವಸೀಮ್ ನ ನಡುವೆ ಜಗಳ ನಡೆದಿತ್ತು

Read More
INTERNATIONAL LATEST WITH HUB

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ದಕ್ಷಿಣ ಕೊರಿಯಾ ವಿರುದ್ಧ ಗೆಲುವು ಸಾಧಿಸಿದ ಭಾರತ, ಫೈನಲ್ ಗೆ ಪ್ರವೇಶ

ಭಾರತದ ಪುರುಷರ ಹಾಕಿ ತಂಡವು 2024ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1  ಅಂತರದಲ್ಲಿ ಸೋಲಿಸಿ ಫೈನಲ್ ಗೆ ಪ್ರವೇಶಿಸಿದೆ. ಪಂದ್ಯದ ಪ್ರಾರಂಭದಿಂದಲೇ ಭಾರತ ತಂಡದ ಶ್ರೇಷ್ಠ ಪ್ರದರ್ಶನವನ್ನು ನೀಡಿತು. ಭಾರತದ ಪ್ರತಿಷ್ಠಿತ ಆಟಗಾರರಾದ, ಉತ್ತಮ್ ಸಿಂಗ್ (13ನೇ ನಿಮಿಷ), ನಾಯಕ ಹರ್ಮನ್ ಪ್ರೀತ್ ಸಿಂಗ್ (19 ಮತ್ತು 45ನೇ ನಿಮಿಷ) ಮತ್ತು ಜರ್ಮನ್ ಪ್ರೀತ್ ಸಿಂಗ್ (32ನೇ ನಿಮಿಷ) ಗೋಲುಗಳ ಮೂಲಕ ಟೀಮ್ ಗೆಲ್ಲಲು ಸಹಾಯ ಮಾಡಿದರು.  ಕೊರಿಯಾ ಪರ,

Read More
LATEST WITH HUB LOCAL NEWS

ಇಂಟರ್ ಸ್ಟೇಟ್ ಮೆಟ್ರೋ : ಬೆಂಗಳೂರಿನ ಬೊಮ್ಮಸಂದ್ರ ಮತ್ತು ತಮಿಳುನಾಡಿನ ಹೊಸೂರು ಮಧ್ಯೆ ಶೀಘ್ರದಲ್ಲೇ ಮೆಟ್ರೋ

ಬೊಮ್ಮಸಂದ್ರ (ಬೆಂಗಳೂರು) ಮತ್ತು ಹೊಸೂರು (ತಮಿಳುನಾಡು) ನಡುವೆ ಶೀಘ್ರದಲ್ಲೇ ಇಂಟರ್ ಸ್ಟೇಟ್ ಮೆಟ್ರೋ ಸೇವೆ ಆರಂಭವಾಗಲಿದ್ದು, ಇದು 23 ಕಿಲೋಮೀಟರ್ ಉದ್ದ ಮತ್ತು 12 ನಿಲ್ದಾಣಗಳನ್ನು ಹೊಂದಿರುತ್ತದೆ. ಈ ಯೋಜನೆ ಇದುವರೆಗೆ ಎರಡು ರಾಜ್ಯಗಳ ನಡುವಿನ ಪ್ರಮುಖ ಸಂಪರ್ಕದ ಕೊರತೆಯನ್ನು ನೀಗಿಸುವ ಮಹತ್ವದ ಪ್ರಯತ್ನವಾಗಿದೆ. ಬೊಮ್ಮಸಂದ್ರ, ಬೆಂಗಳೂರಿನ ಅಂತಿಮ ನಿಲ್ದಾಣ, ಮತ್ತು ತಮಿಳುನಾಡಿನ ವೃತ್ತಿಪರ ನಗರವಾದ ಹೊಸೂರನ್ನು ಮೆಟ್ರೋ ಮೂಲಕ ಸಾಂಕೇತಿಕವಾಗಿ ಜೋಡಿಸಲಾಗುತ್ತಿದೆ.ಇದು ಜನತೆಗೆ ಪ್ರಯಾಣ ಸೌಲಭ್ಯವನ್ನು ಒದಗಿಸುವುದರ ಜೊತೆಗೆ, ಆರ್ಥಿಕ, ಸಾಮಾಜಿಕ ಮತ್ತು ಉದ್ಯೋಗ ಅವಕಾಶಗಳನ್ನು

Read More
LATEST WITH HUB STATE NEWS

ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ – ಮಾರಕಾಸ್ತ್ರಗಳಿಂದ ಹಲ್ಲೆ

ಕೋಲಾರ : ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ ಉಂಟಾದ ಘಟನೆ ಸಪ್ಟೆಂಬರ್ 16 ರಂದು ನಡೆದಿದೆ. ಈ ಘಟನೆಯಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ ಕ್ಲಾಕ್ ಟವರ್ ಬಳಿ ಸಂಭವಿಸಿದ್ದು, ಸೈಯದ್ ಸಲ್ಮಾನ್, ಸೈಯದ್ ಸೈಫ್, ಹುಸೇನ್ ಕಾಷಿಪ್, ಹಾಗೂ ಖಲೀಲ್ ಅಹ್ಮದ್ ಹಲ್ಲೆಗೆ ಒಳಗಾದವರು. ಹಲ್ಲೆ ನಡೆಸಿದ ಗುಂಪನ್ನು ತಾಹೀರ್ ಹಾಗೂ ಸೈಯದ್ ವಸೀಂ ಪಾಷಾ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ

Read More
HEALTH 4 U TIPS N RULES

ಹೊಳೆಯುವ ಮುಖಕ್ಕಾಗಿ ಕೇಸರಿ ಬಳಸಿ

ಮುಖವನ್ನು ಚೆನ್ನಾಗಿ ತೊಳೆದು ಒರೆಸಿ. ಒಂದು ಚಮಚದಷ್ಟು ಜೇನುತುಪ್ಪಕ್ಕೆ ಕೆಲವು ಎಸಳು ಕೇಸರಿಯನ್ನು ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಕೇಸರಿ, ಚಂದನ ಮತ್ತು ಹಾಲು ಇವುಗಳನ್ನು ತೇದಿ ಮುಖಕ್ಕೆ ಹಚ್ಚಿಕೊಳ್ಳಿ. ದಿನ ರಾತ್ರಿ ಮುಖಕ್ಕೆ ಕೇಸರಿಯ ಪೇಸ್ಟ್ ಹಚ್ಚಿಕೊಳ್ಳಿ ಇದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ. ಮೊಡವೆಯ ಸಮಸ್ಯೆ ಇರುವವರು ಕೇಸರಿ ಮತ್ತು ಹಾಲಿನ ಕೆನೆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ನಿವಾರಿಸಿಕೊಳ್ಳಿ.

Read More
HEALTH 4 U HOME REMEDY

ಹೆಚ್ಚಿನದಾಗಿ ತೆಂಗಿನಕಾಯಿಯಿಂದಲೇ ಯಾಕೆ ದ್ರಷ್ಟಿ ತೆಗೆಯುತ್ತಾರೆ ?

ಇದಕ್ಕೆ ಆಧ್ಯಾತ್ಮಿಕ ಕಾರಣವಿದೆ. ತೆಂಗಿನಕಾಯಿಯಲ್ಲಿ ಒಳ್ಳೆಯ ಹಾಗು ಕೆಟ್ಟ ಎರಡು ಬಗೆಯ ಸ್ಪಂದನಗಳನ್ನು ಸೆಳೆಯುವ ಕ್ಷಮತೆ ಇದೆ. ಇದು ಸಾತ್ವಿಕವಾಗಿ ಇರುವುದರಿಂದ ರಜ- ತಮ ಲಹರಿಗಳು ತೆಂಗಿನ ಕಾಯಿ ಒಳಗೆ ವಿಘಟನೆಯಾಗುತ್ತದೆ. ಅನ್ಯ ವಸ್ತುಗಳಿಗೆ ಹೋಲಿಸಿದರೆ ತೆಂಗಿನಕಾಯಿಗೆ ದ್ರಷ್ಟಿ ತೆಗೆಯುವ ಕ್ಷಮತೆ ಹೆಚ್ಚಿದೆ. ತೆಂಗಿನಕಾಯಿ ಸರ್ವ ಸಮಾವೇಶಕ ಗುಣ ಹೊಂದಿದೆ. ಅದು ಎಲ್ಲ ರೀತಿಯ ದ್ರಷ್ಟಿಯನ್ನು ಸೆಳೆದುಕೊಳ್ಳಬಹುದು. ಹಾಗಾಗಿ ದ್ರಷ್ಟಿ ತೆಗೆಯುವಾಗ ಪ್ರಮುಖವಾಗಿ ತೆಂಗಿನಕಾಯಿಯನ್ನು ಬಳಸುತ್ತಾರೆ.

Read More
INTERNATIONAL LATEST WITH HUB

Diamond League 2024 : ಕೇವಲ 1 ಸೆಂಟಿ ಮೀಟರ್ ನಿಂದ ಕೈ ತಪ್ಪಿದ ಚಿನ್ನದ ಪದಕ

2024ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಸ್ವಲ್ಪವೇ ಅಂತರದಿಂದ ಚಿನ್ನದ ಪದಕ ಕೈ ತಪ್ಪಿದೆ . ಬ್ರಸೆಲ್ಸ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಅವರ ಅತ್ಯುತ್ತಮ ಎಸೆತವು 87.86 ಮೀಟರ್‌ಗಳಾಗಿದ್ದು, ಗ್ರೆನಾಡಾದ ಆಂಡರ್ಸನ್ ಪೀಟರ್ಸ್‌ ಅವರ 87.87 ಮೀಟರ್‌ಗಳ ಎಸೆತಕ್ಕಿಂತ ಕೇವಲ 1 ಸೆಂಟಿಮೀಟರ್ ಕಡಿಮೆಯಿತ್ತು. ಇದು ನೀರಜ್ ಚೋಪ್ರಾ ಗೆ ನಿರಾಸೆ ತಂದುಕೊಟ್ಟಿದ್ದರೂ, ಅವರು ಸಿಲ್ವರ್ ಪದಕ ಗೆದ್ದು, ತಮ್ಮ ಯಶಸ್ವಿ ಹಾದಿಯನ್ನು ಮುಂದುವರೆಸಿದ್ದಾರೆ. ಈ ಸ್ಪರ್ಧೆಯ ನಂತರ, ನೀರಜ್ ಚೋಪ್ರಾ ಒಂದು ದೊಡ್ಡ

Read More
X