HEALTH 4 U TIPS N RULES

ಹೊಳೆಯುವ ಮುಖಕ್ಕಾಗಿ ಕೇಸರಿ ಬಳಸಿ

ಮುಖವನ್ನು ಚೆನ್ನಾಗಿ ತೊಳೆದು ಒರೆಸಿ. ಒಂದು ಚಮಚದಷ್ಟು ಜೇನುತುಪ್ಪಕ್ಕೆ ಕೆಲವು ಎಸಳು ಕೇಸರಿಯನ್ನು ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಕೇಸರಿ, ಚಂದನ ಮತ್ತು ಹಾಲು ಇವುಗಳನ್ನು ತೇದಿ ಮುಖಕ್ಕೆ ಹಚ್ಚಿಕೊಳ್ಳಿ. ದಿನ ರಾತ್ರಿ ಮುಖಕ್ಕೆ ಕೇಸರಿಯ ಪೇಸ್ಟ್ ಹಚ್ಚಿಕೊಳ್ಳಿ ಇದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ. ಮೊಡವೆಯ ಸಮಸ್ಯೆ ಇರುವವರು ಕೇಸರಿ ಮತ್ತು ಹಾಲಿನ ಕೆನೆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ನಿವಾರಿಸಿಕೊಳ್ಳಿ.

Read More
HEALTH 4 U HOME REMEDY

ಹೆಚ್ಚಿನದಾಗಿ ತೆಂಗಿನಕಾಯಿಯಿಂದಲೇ ಯಾಕೆ ದ್ರಷ್ಟಿ ತೆಗೆಯುತ್ತಾರೆ ?

ಇದಕ್ಕೆ ಆಧ್ಯಾತ್ಮಿಕ ಕಾರಣವಿದೆ. ತೆಂಗಿನಕಾಯಿಯಲ್ಲಿ ಒಳ್ಳೆಯ ಹಾಗು ಕೆಟ್ಟ ಎರಡು ಬಗೆಯ ಸ್ಪಂದನಗಳನ್ನು ಸೆಳೆಯುವ ಕ್ಷಮತೆ ಇದೆ. ಇದು ಸಾತ್ವಿಕವಾಗಿ ಇರುವುದರಿಂದ ರಜ- ತಮ ಲಹರಿಗಳು ತೆಂಗಿನ ಕಾಯಿ ಒಳಗೆ ವಿಘಟನೆಯಾಗುತ್ತದೆ. ಅನ್ಯ ವಸ್ತುಗಳಿಗೆ ಹೋಲಿಸಿದರೆ ತೆಂಗಿನಕಾಯಿಗೆ ದ್ರಷ್ಟಿ ತೆಗೆಯುವ ಕ್ಷಮತೆ ಹೆಚ್ಚಿದೆ. ತೆಂಗಿನಕಾಯಿ ಸರ್ವ ಸಮಾವೇಶಕ ಗುಣ ಹೊಂದಿದೆ. ಅದು ಎಲ್ಲ ರೀತಿಯ ದ್ರಷ್ಟಿಯನ್ನು ಸೆಳೆದುಕೊಳ್ಳಬಹುದು. ಹಾಗಾಗಿ ದ್ರಷ್ಟಿ ತೆಗೆಯುವಾಗ ಪ್ರಮುಖವಾಗಿ ತೆಂಗಿನಕಾಯಿಯನ್ನು ಬಳಸುತ್ತಾರೆ.

Read More
INTERNATIONAL LATEST WITH HUB

Diamond League 2024 : ಕೇವಲ 1 ಸೆಂಟಿ ಮೀಟರ್ ನಿಂದ ಕೈ ತಪ್ಪಿದ ಚಿನ್ನದ ಪದಕ

2024ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಸ್ವಲ್ಪವೇ ಅಂತರದಿಂದ ಚಿನ್ನದ ಪದಕ ಕೈ ತಪ್ಪಿದೆ . ಬ್ರಸೆಲ್ಸ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಅವರ ಅತ್ಯುತ್ತಮ ಎಸೆತವು 87.86 ಮೀಟರ್‌ಗಳಾಗಿದ್ದು, ಗ್ರೆನಾಡಾದ ಆಂಡರ್ಸನ್ ಪೀಟರ್ಸ್‌ ಅವರ 87.87 ಮೀಟರ್‌ಗಳ ಎಸೆತಕ್ಕಿಂತ ಕೇವಲ 1 ಸೆಂಟಿಮೀಟರ್ ಕಡಿಮೆಯಿತ್ತು. ಇದು ನೀರಜ್ ಚೋಪ್ರಾ ಗೆ ನಿರಾಸೆ ತಂದುಕೊಟ್ಟಿದ್ದರೂ, ಅವರು ಸಿಲ್ವರ್ ಪದಕ ಗೆದ್ದು, ತಮ್ಮ ಯಶಸ್ವಿ ಹಾದಿಯನ್ನು ಮುಂದುವರೆಸಿದ್ದಾರೆ. ಈ ಸ್ಪರ್ಧೆಯ ನಂತರ, ನೀರಜ್ ಚೋಪ್ರಾ ಒಂದು ದೊಡ್ಡ

Read More
MOVIES

ಬಿಗ್ ಬಾಸ್ ಗೇಮ್ ಶೋ ನಲ್ಲಿ ಕಪಾಳ ಮೋಕ್ಷ – ಗೇಮ್ ಶೋ ನಿಂದ ಸ್ಪರ್ದಿಯನ್ನು ಹೊರ ಹಾಕಿದ ಬಿಗ್ ಬಾಸ್

Bigg Boss: ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಜಗಳ, ಕಾಲೆಳೆತ ಸಾಮಾನ್ಯ ವಿಷಯ,  ಆದರೆ ಯಾರಿಗೂ ಹಲ್ಲೆ ಮಾಡುವ ಹಾಗಿಲ್ಲ ಎಂದು ಬಿಗ್ ಬಾಸ್ ನಿಯಮಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈ ನಿಯಮವನ್ನು ಆಗಾಗ್ಗೆ ಸ್ಪರ್ದಿಗಳು ಉಲ್ಲಂಘಿಸುತ್ತಾರೆ. ಇದೀಗ ಬಿಗ್ ಬಾಸ್ ಮರಾಠಿ ಯಲ್ಲಿ ಇಬ್ಬರು ಸ್ಪರ್ದಿಗಳು ಕೈ ಕೈ ಮಿಲಾಯಿಸಿ ಕಪಾಳ ಮೋಕ್ಷ ಮಡಿದ ಘಟನೆ ನಡೆದಿದೆ. ಬಿಗ್​ಬಾಸ್ ಮನೆಯಲ್ಲಿ ಸಣ್ಣ ಸಣ್ಣ ಜಗಳಗಳು ನಡೀತಾ ಇರುತ್ತವೆ, ಇಂತಹ ಜಗಳ ಗಳಿಂದಲೇ ಈ ಶೋ ಜನಪ್ರಿಯವಾಗಲು ಕಾರಣ. ಆದರೆ

Read More
DID U KNOW

ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದರೇನು ? ಬಾಹ್ಯಾಕಾಶದಲ್ಲಿ ಕೆಲವು ಕಪ್ಪು ಪ್ರದೇಶಗಳಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದರೇನು ? ಬಾಹ್ಯಾಕಾಶದಲ್ಲಿ ಕೆಲವು ಕಪ್ಪು ಪ್ರದೇಶಗಳಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇವು ಅವಸಾನ ಗೊಳ್ಳುತ್ತಿರುವ ದೊಡ್ಡ ತಾರೆಗಳ ಅವಶೇಷಗಳಾಗಿರಬಹುದು ಎಂದು ನಂಬಲಾಗಿದೆ. ಈ ಕಪ್ಪು ಪ್ರದೇಶಗಳನ್ನು ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದು ಕರೆಯುತ್ತಾರೆ. ಈ ಕಪ್ಪು ಪ್ರದೇಶದೊಳಗೆ ಗುರುತ್ವಾಕರ್ಷಣ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಶಕ್ತಿಯಿಂದಾಗಿ ಗುರುತ್ವಾಕರ್ಷಣ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಶಕ್ತಿಯಿಂದಾಗಿ ಅದರೊಳಗೆ ಹೋದ ಯಾವ ವಸ್ತು ಹೊರಬರಲು ಸಾಧ್ಯವಿಲ್ಲ. ಜರ್ಮನಿಯ ಕಾರ್ಲ್

Read More
DID U KNOW

ಬದಲಿ ಹೃದಯ -1968ರ ಜನವರಿಯಲ್ಲಿ ಬದಲಿ ಹೃದಯವನ್ನು ಅಳವಡಿಸಲು ಎರಡನೇ ಶಸ್ತ್ರ ಸಿಕ್ಕಿತೆ ನಡೆಯಿತು. ಬದಲಿ ಹೃದಯವನ್ನು ಪಡೆದ ವ್ಯಕ್ತಿ ಫಿಲಿಪ್ ಬರ್ಗ್ ಎಂಬ 58 ವರ್ಷ ವಯಸ್ಸಿನ ದಂತ ವೈದ್ಯ

ಬದಲಿ ಹೃದಯವನ್ನು ಅಳವಡಿಸಲು ಈ ಶಸ್ತ್ರಕ್ರಿಯೆ ನಡೆಸಲು 5 ತಾಸು ಬೇಕಾಯಿತು. ಹೊಸ ಹೃದಯ ವಾಷ್ ಕನಾಸ್ಕಿಯವರ ಅವರ ಹೃದಯದ ಗಾತ್ರದ ಅರ್ಧದಷ್ಟಿತ್ತು. ಮೊದಲು ಈ ಹೃದಯವನ್ನು ಆಮ್ಲಜನಕಯುಕ್ತವಾಗಿ ಮಾಡಲಾಗಿದ್ದ ತಣ್ಣನೆಯ ರಕ್ತದೊಳಗೆ ಇಡಲಾಗಿತ್ತು. ಈ ಶಸ್ತ್ರಕ್ರಿಯೆ ಯಶಸ್ವಿಯಾಯಿತು. ಕೆಲವೇ ದಿನಗಳಲ್ಲಿ ವಾಷ್ ಕನಾಸ್ಕಿ ಎದ್ದು ಕುಳಿತರು. ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಬದಲಿ ಹೃದಯ ಅಳವಡಿಸಿಕೊಂಡ ಒಂದು ತಿಂಗಳಿನೊಳಗೆ ವಾಷ್ ಕನಸ್ಕಿ ನಿಧನರಾದರು. 1968ರ ಜನವರಿಯಲ್ಲಿ ಬದಲಿ ಹೃದಯವನ್ನು ಅಳವಡಿಸಲು ಎರಡನೇ ಶಸ್ತ್ರ ಸಿಕ್ಕಿತೆ ನಡೆಯಿತು. ಬದಲಿ

Read More
HEALTH 4 U HOME REMEDY

ಮಂತ್ರ ಪುಷ್ಪ ಕೆಂಪು ದಾಸವಾಳ

ಓಂ ಪಿಸಾಸಾತ್ ವಾಜಾಯ ವಿದ್ಮಹೇ! ಶೂಲ ಹಸ್ತಾಯ ಧೀಮಹಿ ! ತನ್ನೋ ಕಾಳಿ ಪ್ರಚೋದಯಾತ್ !! ಗಣಪತಿ ಹಾಗು ದೇವಿ ಪೂಜೆಗೆ ದಾಸವಾಳ ಶ್ರೇಷ್ಠ, ಗಾಢ ಬಣ್ಣದ ಆಕರ್ಷಕ ಹೂವುಗಳು ಪೂಜಾ ಮಂದಿರದ ಅಂದವನ್ನೇ ಹೆಚ್ಚಿಸುತ್ತದೆ. ವರ್ಷವಿಡೀ ಹೂಗಳನ್ನು ಬಿಡುತ್ತದೆ. ಬಿಳಿ ಹಾಗು ಕೆಂಪು ದಾಸವಾಳಗಳಲ್ಲಿ ಔಷದಿಯ ಗುಣಗಳಿವೆ. ಬೇರುಗಳಲ್ಲಿರುವ ಹಲವಾರು ಔಷಧೀಯ ಗುಣದ ಮಿಶ್ರಣಗಳನ್ನು ಕೆಮ್ಮಿನಂತಹ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇತರ ಪದಾರ್ಥಗಳೊಂದಿಗೆ ಹೂವುಗಳನ್ನು ಎಣ್ಣೆಯಲ್ಲಿ ಕುದಿಸಿ ಔಷಧಯುಕ್ತ ತೈಲವನ್ನು ತಯಾರಿಸುತ್ತಾರೆ. ಇದರಿಂದ ತಯಾರಾದ

Read More
HEALTH 4 U HOME REMEDY

ತೂಕ ಇಳಿಕೆಗೆ ಹುರುಳಿ ರಾಮಬಾಣ

ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬೇಕೆ? ಹಾಗಿದ್ದಲ್ಲಿ ಅತ್ಯಧಿಕ ಪ್ರೋಟೀನ್ ಅಂಶವುಳ್ಳ ಹುರುಳಿಕಾಳನ್ನು ತೂಕ ಇಳಿಸುವ ಪರ್ಯಾಯ ಮಾರ್ಗವಾಗಿ ಬಳಸಬಹುದು. ಇದು ನೋಡಲು ನಯವಾದ ಮಸೂರದಂತಿರುವ ಕಾಳಾಗಿದ್ದು, ಇದನ್ನು ಋತುಸ್ರಾವದ ತೊಂದರೆ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಶೀತ ಮತ್ತು ಕೆಮ್ಮಿನಂತಹ ತೊಂದರೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪರ್ಯಾಯ ಜಾನಪದ ಔಷಧಿಯಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬರಲಾಗಿದೆ.

Read More
HEALTH 4 U HOME REMEDY

ಮಲಗುವ ಮುನ್ನ ನೀರಿನ ಜೊತೆಗೆ ಇದನ್ನು ಸೇವಿಸಿ

ಲವಂಗ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸೇವನೆಯಿಂದ ಸಾಕಷ್ಟು ಲಾಭಗಳಿವೆ. ಇದನ್ನು ನೀರಿನ ಜೊತೆ ಸೇವಿಸಿದರೆ ಅನೇಕ ರೋಗಗಳು ದೂರವಾಗುತ್ತವೆ. ಲವಂಗ ಸೇವನೆ ಮೂಳೆಗಳ ಬಲ ಹೆಚ್ಚಿಸಲು, ಮಧುಮೇಹ ಕಾಯಿಲೆ ನಿಯಂತ್ರಿಸಲು ಇದರ ಸೇವನೆ ಉತ್ತಮ. ಜೀರ್ಣಕ್ರಿಯೆ, ಮಲಬದ್ಧತೆ ಮತ್ತು ಅನಿಲದ ಸಮಸ್ಯೆಗೂ ಇದು ಮದ್ದು. ಇದನ್ನು ತಿಂದರೆ ಹೊಟ್ಟೆ ನೋವು ಅತಿಸಾರದಂತಹ ಸಮಸ್ಯೆ ಇರುವುದಿಲ್ಲ. ದಿನ ನಿತ್ಯ ಲವಂಗ ಸೇವಿಸುವುದರಿಂದ ಕೆಮ್ಮು ಶೀತ ದೂರವಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.  

Read More
HEALTH 4 U HOME REMEDY

ವೀಳ್ಯದೆಲೆಯ ಎರಡು ಪ್ರಯೋಜನ ನಿಮಗೆ ಗೊತ್ತಾ?

ಹಲ್ಲು ನೋವಿನಿಂದ ಬಳಲುತ್ತಿದ್ದರೆ ಒಂದು ವೀಳ್ಯದೆಲೆ ಮೇಲೆ ಕೊಂಚ ತುಳಸಿ ಎಲೆ, ಸ್ವಲ್ಪ ಉಪ್ಪು, ಒಂದೆರಡು ಲವಂಗ ಹಾಕಿಕೊಂಡು, ನೋವಾದ ಹಲ್ಲಿನ ಮೇಲೆ ಇಟ್ಟುಕೊಂಡು ಆಗಿದು ರಸ ಉಗುಳಬೇಕು. ಕೆಮ್ಮು ನಿವಾರಣೆಗೆ ವೀಳ್ಯದೆಲೆ ಮೇಲೆ ಎರಡು ಎಸಳು ಸುಲಿದ ಬೆಳ್ಳುಳ್ಳಿ. ಮೂರು ಕಾಳುಮೆಣಸು, ಸಣ್ಣ ಪ್ರಮಾಣದಲ್ಲಿ ಉಪ್ಪನ್ನು ಹಾಕಿ ನಿತ್ಯ ಬೆಳಗ್ಗಿನ ಊಟಕ್ಕೂ ಮುನ್ನ ಹಾಗೂ ರಾತ್ರಿ ಊಟದ ನಂತರ ಅಗೆದು ನುಂಗಬೇಕು.

Read More
X