HEALTH 4 U TIPS N RULES

ಕೃಷ್ಣ ಪೂಜೆಗೆ ತುಳಸಿ -ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ

ಕೃಷ್ಣ ಪೂಜೆಗೆ ತುಳಸಿ. ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ. ಶ್ರೀ ಕೃಷ್ಣನನ್ನು ಪೂಜಿಸಲು ತುಳಸಿ ದಳಗಳನ್ನು ಉಪಯೋಗಿಸಲಾಗುತ್ತದೆ. ತುಳಸಿ ದಳಗಳಿಂದ ಶ್ರೀ ಕೃಷ್ಣ ದೇವರಿಗೆ ಲಕ್ಷ ಅರ್ಚನೆಗಳನ್ನು ಮಾಡಲಾಗುತ್ತದೆ. ದೇವಸ್ಥಾನಗಳಲ್ಲಿ ದೇವರ ಪ್ರಸಾದವಾಗಿಯೂ ತುಳಸಿ ಪತ್ರೆಗಳನ್ನು ನೀಡಲಾಗುತ್ತದೆ. ಶ್ರೀ ಕೃಷ್ಣನಿಗೆ ತುಳಸಿ ದಳಗಳು ಯಾಕೆ ಪ್ರಿಯ ಎಂಬುದರ ಕುರಿತಾಗಿ ಒಂದು ಪೌರಾಣಿಕ ಕಥೆಯೂ ಇದೆ. ಒಮ್ಮೆ ಶ್ರೀ ಕೃಷ್ಣ ಪರಮಾತ್ಮನ ತುಲಾ ಭಾರ ನಡೆಯುತ್ತದೆ. ಆದರೆ ಯಾವ ವಸ್ತುಗಳನ್ನಿಟ್ಟರೂ ತಕ್ಕಡಿ ಶ್ರೀ

Read More
MOTIVATIONAL SHORT STORIES

ಸೋಲಿಗಿಂತ ಮಾನವೀಯತೆ ಮುಖ್ಯ

ಸೋಲಿಗಿಂತ ಮಾನವೀಯತೆ ಮುಖ್ಯ. ಒಂದು ಊರಿನಲ್ಲಿ ಒಬ್ಬ ಸನ್ಯಾಸಿ ವಾಸ ಮಾಡುತಿದ್ದ. ಯಾರೊಡನೆಯೂ ಹೆಚ್ಚು ಮಾತನಾಡದೆ ಸರಳವಾಗಿ ಜೀವಿಸುತ್ತಿದ್ದ. ಆತ ತನ್ನ ಬಳಿಗೆ ಬಂದವರ ಸಮಸ್ಯೆಗಳನ್ನು ಆಲಿಸಿ ಪರಿಹಾರಗಳನ್ನು ಸೂಚಿಸುತ್ತಿದ್ದ. ಹಾಗಾಗಿ ಆತನನ್ನು ಊರಿನ ಜನ ಬಹಳ ಗೌರವದಿಂದ ಕಾಣುತ್ತಿದ್ದರು. ಆಗಾಗ ಭವಿಷ್ಯದ ವಿಚಾರಗಳನ್ನು ಹೇಳುವುದರಲ್ಲಿ ಆತ ಪ್ರಸಿದ್ದಿ ಪಡೆದಿದ್ದ. ಅವು ನಿಜಾಗುತ್ತಿದ್ದವು. ಅದರಿಂದ ಜನರಿಗೆ ಆತನ ಭವಿಷ್ಯವಾಣಿಯ ಮೇಲೆ ಬಹಳ ವಿಷಯಾಸವಿತ್ತು. ಆ ಊರಿನಲ್ಲಿದ್ದ ಒಬ್ಬ ಯುವಕ ಈ ಸನ್ಯಾಸಿ ಭವಿಷ್ಯ ನುಡಿಯುವುದೆಲ್ಲ ಬೂಟಾಟಿಕೆ ಆತನಿಗೆ

Read More
LATEST WITH HUB LOCAL NEWS

ಕರ್ನಾಟಕ ಸುವರ್ಣ ಸಂಭ್ರಮದ ಐವತ್ತನೇ ವರ್ಷಾಚರಣೆ,

ಕರ್ನಾಟಕ ಸುವರ್ಣ ಸಂಭ್ರಮದ ಐವತ್ತನೇ ವರ್ಷಾಚರಣೆ, ಕನ್ನಡ ಜನೋತ್ಸವಾದಂತೆ ಅದ್ದೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನ ಕರ್ನಾಟಕ ಸುವರ್ಣ ಸಂಭ್ರಮದ ಐವತ್ತನೇ ವರ್ಷಾಚರಣೆ, ಕನ್ನಡ ಜನೋತ್ಸವಾದಂತೆ ಅದ್ದೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನ ಮಾಡಿದ್ದು, ಈ ಸಮಾರಂಭವು ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ 2024ರ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕೂಡ ನಡೆಯಲಿದ್ದು, ಈ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು, ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಎಲ್ಲ ಶಾಲಾ-ಕಾಲೇಜುಗಳಲ್ಲಿ ದೊಡ್ಡ ಮಟ್ಟದಲ್ಲಿ ಆಚರಿಸಲು ಕ್ರಮ

Read More
MOTIVATIONAL TIPS 4 LIFE

ನಿಜವಾದ ಅಪಮಾನ ಯಾವುದು ?

ನಿಜವಾದ ಅಪಮಾನ ಯಾವುದು ? ನೀವು ಹಂಪಿ ಕಡೆ ಪ್ರವಾಸಕ್ಕೆ ಹೋಗಬೇಕು. ಕಲ್ಲಿನ ಮೇಲೆ ಇಷ್ಟೇ ಇಷ್ಟು ಮರಳು ಇರುತ್ತದೆ. ಅದರ ಮೇಲೆ ಹುಲ್ಲು ಬೆಳೆದಿರುತ್ತದೆ. ಸ್ವಲ್ಪ ಜೋರಾಗಿ ಗಾಳಿ ಬೀಸಿದರೆ ಹುಲ್ಲು ಮರಳಿನ ಸಮೇತ ಹಾರಿ ಹೋಗುತ್ತದೆ. ಆದರೂ ಇರುವಷ್ಟು ದಿನ ಅದು ನಗು ನಗುತ್ತಾ ಇರುತ್ತದೆ. ಅದು ಬಿಡಿ ಮಲ್ಲಿಗೆ ಹೂವು ಬದುಕುವುದು ಕೇವಲ 12. ತಾಸು ಆದರೂ ಅದು ನಗು ನಗುತ್ತಾ ಬದುಕಿ ತಾನು ಬದುಕಿರುವರೆಗೂ ತನ್ನ ಪರಿಮಳವನ್ನು ಇತರರಿಗೆ ಸೂಸುತ್ತಾ ಬದುಕುತ್ತೆ.

Read More
INTERNATIONAL

ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ಪ್ರಶಸ್ತಿಯನ್ನು ತನ್ನ ಮುಡಿಗಿರಿಸಿದ ದ್ರುವೀ ಪಟೇಲ್

ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ಪ್ರಶಸ್ತಿಯನ್ನು ಅಮೇರಿಕಾದ ವಿದ್ಯಾರ್ಥಿನಿ ದ್ರುವೀ ಪಟೇಲ್ ಗೆದ್ದಿದ್ದಾರೆ. ಈ ಸೌಂದರ್ಯ ಸ್ಪರ್ಧೆಯನ್ನು ಭಾರತೀಯ ಫೆಸ್ಟಿವಲ್ ಕಮಿಟಿ ಆಯೋಜಿಸುತ್ತಿದ್ದು, ಭಾರತದ ಹೊರಗಿರುವ ಭಾರತೀಯ ಮೂಲದವರು ಭಾಗವಹಿಸುತ್ತಾರೆ. ದ್ರುವೀ ಪಟೇಲ್ ಮೂಲತಃ ಗುಜರಾತ್ ದವರು ಮತ್ತು ಅವರು ಕಂಪ್ಯೂಟರ್ ಇನ್ಫಾರ್ಮೇಶನ್ ಸಿಸ್ಟಮ್ಸ್ ನಲ್ಲಿ ಓದುತ್ತಿದ್ದಾರೆ. ತಮ್ಮ ಗೆಲುವಿನ ಬಗ್ಗೆ ದ್ರುವೀ ಪಟೇಲ್ ಅವರು, “ಈ ಪ್ರಶಸ್ತಿಯು ನನ್ನ ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿನಿಧಿಸುತ್ತದೆ, ಹಾಗೆಯೇ ಜಾಗತಿಕ ಮಟ್ಟದಲ್ಲಿ ಇತರರಿಗೆ ಸ್ಪೂರ್ತಿಯಾಗುವ ಅವಕಾಶವನ್ನು ಕೊಡುತ್ತದೆ,”

Read More
DID U KNOW

ಉಪ್ಪು ಹಾಕಿದರೆ ಮಂಜುಗಡ್ಡೆ ಕರಗಿ ನೀರಾಗುವುದು ಯಾಕೆ

ಉಪ್ಪು ಹಾಕಿದರೆ ಮಂಜುಗಡ್ಡೆ ಕರಗಿ ನೀರಾಗುವುದು ಯಾಕೆ ? ನೀರಿನ ಉಷ್ಣತೆಯನ್ನು ಶೂನ್ಯ ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತಲೂ ಕಡಿಮೆಗೆ ಇಳಿಸಿದಾಗ ಮಂಜುಗಡ್ಡೆಯಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ದ್ರವರೂಪಿ ನೀರಿನಲ್ಲಿ ಬಿಲಿಯಂತರ ಕಣಗಳು ಅಪೂರ್ವ ಶಕ್ತಿಯೊಂದಿಗೆ ಅತ್ತಿಂದಿತ್ತ ಓಡಾಡುತ್ತಿರುತ್ತವೆ ಫ್ರೀಜಿನ್ಗ್  ಆರಂಭವಾಗುತ್ತಿದ್ದಂತೆಯೇ ಈ ಚಲನಚಿತ್ರ ಕಡಿಮೆಯಾಗುತ್ತದೆ ಮತ್ತು ಒಂದು ಹಂತದಲ್ಲಿ ಸ್ತಬ್ಧವೇ ಆಗುತ್ತದೆ. ಇದನ್ನೇ ನಾವು ಮಂಜುಗಡ್ಡೆ ಅನ್ನುವುದು. ಆಗ ಕಣಗಳು ಒಂದಕ್ಕೊಂದು ಲಾಕ್ ಆಗಿ ಘನ ರೂಪವನ್ನು ಪಡೆಯುತ್ತವೆ. ಹೀಗೆ ಬಂದದಲ್ಲಿ ಜೊತೆಗೂಡಿದ ಕಣಗಳು ಬೇರೆ

Read More
MOTIVATIONAL SHORT STORIES

ನಿನ್ನ ಮನಸೇ ನಿನಗೆ ಶತ್ರು

ನಿನ್ನ ಮನಸೇ ನಿನಗೆ ಶತ್ರು ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡ ಇತ್ತು. ನಿನಗೇನು ಬೇಕು ಎಂದು ಭಗವಂತನು ಕೇಳಿದ ಕೂಡಲೇ ಆ ಭಕ್ತನು “ಭಗವಂತ ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ಶಕ್ತಿಗಳನ್ನೆಲ್ಲ ನಿನ್ನ ಗದೆಯ ಮೂಲಕ ನೀನು ಚಚ್ಚಿ ಹಾಕಬೇಕು ಇದೇ ನನ್ನ ಅಭಿಲಾಷೆ” ಎಂದು ಬೇಡಿಕೊಂಡ. ಭಗವಂತನು ಕಿರುನಗೆ ನಕ್ಕು ಹಾಗೆ ಆಗಲಿ ಎಂದು ಹೇಳಿ

Read More
LATEST WITH HUB STATE NEWS

ಲಿವರ್ ದಾನದ ಬಳಿಕ ಉಪನ್ಯಾಸಕಿ ಸಾವು – ಇನ್ನೂ ಸ್ಪಷ್ಟವಾಗದ ಸಾವಿನ ಕಾರಣ ಕಸಿ ಮಾಡಿಸಿಕೊಂಡ ಮಹಿಳೆ ಚೇತರಿಕೆ.

ಲಿವರ್ ದಾನದ ಬಳಿಕ ಉಪನ್ಯಾಸಕಿ ಸಾವು. ಇನ್ನೂ ಸ್ಪಷ್ಟವಾಗದ ಸಾವಿನ ಕಾರಣ ಕಸಿ ಮಾಡಿಸಿಕೊಂಡ ಮಹಿಳೆ ಚೇತರಿಕೆ. ತನ್ನ ಪತಿಯ ಸಂಬಂಧಿಯೊಬ್ಬರಿಗೆ ಲಿವರ್ ನ್ನು ದಾನ ಮಾಡಿದ್ದ ಮಂಗಳೂರು ನಗರದ ಉಪನ್ಯಾಸಕಿ ಅರ್ಚನಾ ಕಾಮತ್ (33) ಅವರು ದಿಢೀರನೆ ಅಸ್ವಸ್ಥಗೊಂಡು ನಿಧನರಾಗಿದ್ದಾರೆ. ತನ್ನ ಪತಿಯ ಸಂಬಂಧಿಯೋರ್ವರಿಗೆ ಲಿವರ್ ಕಸಿ ಮಾಡಲಾಗಿತ್ತು. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಹೊಂದಾಣಿಕೆಯಾಗಿರಲಿಲ್ಲ. ಆದರೆ ಅರ್ಚನಾ ಅವರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹಾಗೂ ಅವರು ಲಿವರ್ ದಾನಕ್ಕೆ ಒಪ್ಪಿದ್ದರು. ಅದರಂತೆ 12 ದಿನಗಳ ಹಿಂದೆ

Read More
MOTIVATIONAL TIPS 4 LIFE

ಮೊದಲು ನಾವು ಭಯ ಗೆಲ್ಲಬೇಕು -ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ?

ಮೊದಲು ನಾವು ಭಯ ಗೆಲ್ಲಬೇಕು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ? ಧೈರ್ಯ. ಇದುವರೆಗೆ ಧೈರ್ಯ ಇಲ್ಲದೆ ಯಾರೂ ಸಹ ತಮ್ಮ ಜೀವನದಲ್ಲಿ ಅಥವಾ ಬಿಸಿನೆಸ್ ನಲ್ಲಿ ಏನು ಸಹ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಏನೇ ದೊಡ್ಡದು ಮಾಡಲು ಹೊರಟಾಗಲೂ ಭಯ ಆಗುವುದು ಸಹಜ. ನಮ್ಮಿಂದ ಇದು ಸಾದ್ಯವಾಗುತ್ತಾ ? ಇಂಥ ಕೆಲಸದಲ್ಲಿ ನಾನು ಗೆಲ್ಲುತ್ತೀನಾ ? ಎಂಬಂಥ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ ನಾನು ನಮ್ಮಲ್ಲಿರುವ ಪ್ರತಿಭೆಯ ಅನಾವರಣವಾಗಬೇಕಾದರೆ

Read More
DID U KNOW

ಎಷ್ಟು ರಕ್ತದಾನ ಮಾಡಬಹುದು ಯಾರು ಮಾಡಬಹುದು ಎಷ್ಟು ದಿನಗಳೊಳಗೆ ರಕ್ತ ಮತ್ತೆ ಉತ್ಪತಿಯಾಗುತ್ತದೆ.

ರಕ್ತಕ್ಕೆ ಕೃತಕ ರಕ್ತವನ್ನು ಇನ್ನೂ ತಯಾರಿಸಲು ಸಾಧ್ಯವಾಗಿಲ್ಲ.  ರಕ್ತಕ್ಕೆ ಕೆಂಪು ಬಣ್ಣ ಬರಲು ಕಬ್ಬಿಣ ದ ಅಂಶ ಹಿಮೋಗ್ಲೋಬಿನ್ ಕಾರಣ. ಅಕ್ಟೋಪಸ್ ನಲ್ಲಿ ರಕ್ತ ನೀಲಿಯಾಗಿದ್ದರೆ, ಚಿರಳೆಯಲ್ಲಿ ಬಿಳಿ ಬಣ್ಣ. ಕಾರಣ ಇದರಲ್ಲಿ ಕಬ್ಬಿಣ ದ ಅಂಶ ಇರುವುದಿಲ್ಲ.  ರಕ್ತದಾನದಿಂದ 3 ml ಒಂದು ಯೂನಿಟ್ ನಿಂದ 3 ಜನರ ಜೀವ ಉಳಿಸಬಹುದು. ರಕ್ತದಲ್ಲಿ ಮೂರು ಅಂಶಗಳು : ಕೆಂಪು ಕಣ, ಬಿಳಿ ಕಣ ಮತ್ತು ಪ್ಲೇಟ್ಲೆಟ್. 42 ದಿನಗಳವರೆಗೆ ಕೆಂಪು ರಕ್ತ ಕಣ (ದಾನದ ನಂತರ

Read More
X