HEALTH 4 U HOME REMEDY

ಆಯುರ್ವೇದದ ಮಗು – ಏಕಾಗೃತೆ ಹಾಗು ಸ್ಮರಣ ಶಕ್ತಿ

ಬ್ರಾಹ್ಮೀ ಅನ್ನೂ ಈ ಹೆಸರು ಬ್ರಹ್ಮ ದೇವರಿಂದ ಬಂದಿರಬಹುದು ಅನ್ನೋ ಊಹೆ ಇದೆ. ಬ್ರಾಹ್ಮೀ ಎಲೆ, ಒಂದೆಲಗ, ಸರಸ್ವತಿ ಬಳ್ಳಿ ಹಾಗೂ ಆಂಗ್ಲ ಬಾಷೆಯಲ್ಲಿ ಇದನ್ನು ಬ್ರೈನ್ ಟೊ, ಆಯುರ್ವೇದದಲ್ಲಿ ಬಾಕೋಪಾ ಮೊನ್ನೇರಾ (bacopa monnieri) ಎಂದು ಕರೆಯಲಾಗುತ್ತದೆ. ಈ ಬ್ರಾಹ್ಮೀ ಬಳ್ಳಿಯು ಅತೀ ನೀರಿನಂಶ ಇರುವ ಜಾಗದಲ್ಲಿ ಹರಡಿಕೊಂಡು ಬೆಳೆಯುತ್ತದೆ. ಇದು ಅತೀ ಹೆಚ್ಚಾಗಿ ಭಾರತದಲ್ಲೇ ಕಾಣ ಸಿಗುತ್ತದೆ.  ಇದು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಬಹುಕಾಲದಿಂದಲೂ ಉಪಯೋಗಿಸಲ್ಪಟ್ಟ ಔಷಧವಾಗಿದೆ. ಈ ಬಳ್ಳಿ ಸಹಜವಾಗಿ ಗದ್ದೆಬದಿಗಳಲ್ಲಿ

Read More
HEALTH 4 U HOME REMEDY

ನೀವು ಕೇಳಿದ್ದೀರಾ ? ಕೂದಲಿನ ಬೆಳವಣಿಗೆಯ ರಹಸ್ಯ

ನಮ್ಮ ಮುಖ ಸೌಂದರ್ಯಕ್ಕೆ ಎಷ್ಟು ಗಮನ ಕೊಡುತ್ತೇವೆಯೋ ಅಷ್ಟೇ ಗಮನ ನಮ್ಮ ಕೂದಲಿಗೂ ಬಹಳ ಅಗತ್ಯ. ಮುಖದ ಸೌಂದರ್ಯವನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ ಆದರೆ ನಮ್ಮ ಕೂದಲಿನ ಬೆಳವಣಿಗೆ ಹಾಗೂ ಸೌಂದರ್ಯವನ್ನು ಹೆಚ್ಚಿಸಲು ನಮ್ಮಿಂದ ಖಂಡಿತ ಸಾಧ್ಯ. ಕೂದಲನ್ನು ದಪ್ಪವಾಗಿ ಉದ್ದನಾಗಿ ಬೆಳೆಸುವುದರಿಂದ ನಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಬಹುದು. ಉದ್ದ ಅಥವಾ ದಪ್ಪ ಕೂದಲು ಹೊಂದಿರುವ ಮಹಿಳೆಯರು ನೋಡಲು ಬಲು ಆಕರ್ಷಕ. ಆದರೆ ಇತ್ತೀಚಿನ ಒತ್ತಡದ ಜೀವನ, ಬಿಡುವಿಲ್ಲದ ಕೆಲಸದಿಂದ ನಮ್ಮ ಕೂದಲಿಗೆ ಸಮಯ ಕೊಡಲು ಕಷ್ಟ

Read More
HEALTH 4 U HOME REMEDY

ಆರೋಗ್ಯದ ರತ್ನ – ಶೇಂಗಾ

ಶೇಂಗಾ ತಿನ್ನುವುದೆಂದರೆ ಎಲ್ಲರಿಗೂ ಬಲು ಇಷ್ಟ .ಬೆಳಗ್ಗಿನ ಉಪಹಾರದಲ್ಲಿ ನೆನೆಸಿದ ಶೇಂಗಾ ಆರೋಗ್ಯಕ್ಕೆ ಬಹಳ ಉಪಕಾರಿ.ಇಷ್ಟು ಸಣ್ಣ ಗಾತ್ರದ ಶೇಂಗಾ ಬೀಜದಲ್ಲಿ ಇರುವ ತಾಕತ್ತನ್ನು ನೀವು ತಿಳಿದರೆ ನಿಮ್ಮ ದೇಹಕ್ಕೆ ಖಂಡಿತ ದಿನಾ ಬಳಸುವಂತಾಗುವಿರಿ. ನಿಮ್ಮ ಬೆಳಗ್ಗಿನ ಆಹಾರ ಯಾವುದಾದರು ಪೌಷ್ಟಿಕ ಅಂಶದಿಂದ ಆರಂಭಗೊಳಿಸುವುದು ನಿಮ್ಮ ಉದ್ದೇಶವಾಗಿದ್ದರೆ ೮ ಗಂಟೆ ನೆನೆಸಿದ ಶೇಂಗಾ ಬೀಜವನ್ನು ಸೇರಿಸಿಕೊಳ್ಳಿ .ನೆನೆಸಿದ ಶೇಂಗಾ ಬೀಜಗಳು ಅನೇಕ ಪೌಷ್ಟಿಕ ಗುಣಗಳನ್ನು ಹೊಂದಿದ್ದು ಅದನ್ನು ಸರಿಯಾದ ಪ್ರಮಾಣ ಹಾಗು ಸರಿಯಾದ ಸಮಯದಲ್ಲಿ ತೆಗೆದು ಕೊಳ್ಳುವುದರಿಂದ

Read More
MOTIVATIONAL SHORT STORIES

ಜ್ಞಾನದ ಮಾತು

ಒಬ್ಬ ವ್ಯಾಪಾರಿಯು ತಮ್ಮ ದೇಶದಲ್ಲಿ ಒಳ್ಳೆಯ ವ್ಯಾಪಾರ ಮಾಡುತ್ತಿದ್ದನು. ಅವನಿಗೆ ಹೊರದೇಶಕ್ಕೆ ಹೋಗಿ ವ್ಯಾಪಾರ ಮಾಡಿ ಒಳ್ಳೆಯ ದುಡ್ಡು ಸಂಪಾದಿಸಬೇಕೆಂಬ ಅಸೆ ಇತ್ತು. ಈ ವಿಷಯವನ್ನು ತಮ್ಮ ತಂದೆ ತಾಯಿಗೆ ಹೇಳಿದಾಗ ಮೊದಲು ನೀನು ಮದುವೆಯಾಗು ಎಂದು ಹೇಳಿದರು. ಅವರ ಮಾತಿಗೆ ಒಪ್ಪಿ ಮದುವೆಯಾದನು. ಅವನ ಮನಸ್ಸಿನಲ್ಲಿ ಹೊರ ದೇಶಕ್ಕೆ ಹೋಗುವ ಕನಸು ಹಾಗೆ ಉಳಿದಿತ್ತು. ಒಂದು ದಿನ ತನ್ನ ಹೆಂಡತಿಯ ಬಳಿ ಈ ವಿಷಯವನ್ನು ಹೇಳಿ ಅವಳ ಒಪ್ಪಿಗೆಯನ್ನು ಪಡೆದು ಗರ್ಭವತಿಯಾದ ಹೆಂಡತಿಯನ್ನು ತಂದೆ ತಾಯಿಯ

Read More
MOTIVATIONAL SHORT STORIES

ಯಾರು ಒಳ್ಳೆಯವರು?

ಗುರುಕುಲದಲ್ಲಿ ಕೊನೆಯ ದಿನ ಶಿಷ್ಯನು ತನ್ನ ಗುರುವಿಗೆ ನಮಸ್ಕರಿಸಿ ಹೊರಡಲು ತಯಾರಾದಾಗ ಗುರು ಶಿಷ್ಯನಿಗೆ ಕರೆದು ಒಂದು ಕನ್ನಡಿಯನ್ನು ಉಡುಗೊರೆಯಾಗಿ ಕೊಟ್ಟು ಇದರಲ್ಲಿ ಬೇರೆಯವರ ಮನಸ್ಸಿನಲ್ಲಿರುವ ಒಳ್ಳೇದು ಕೆಟ್ಟದ್ದು ತಿಳಿಯುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಶಿಷ್ಯನಿಗೆ ತುಂಬ ಸಂತೋಷವಾಗಿ ಗುರುವಿಗೆ ವಿಧಾಯ ತಿಳಿಸಿ ಅಲ್ಲಿಂದ ಹೊರಡುತ್ತಾನೆ. ಹೀಗೆ ಹೋಗುವಾಗ ಅವನಿಗೆ ಒಬ್ಬ ಗೆಳೆಯ ಸಿಗುತ್ತಾನೆ. ಅವನ ಮೇಲೆ ಆ ಕನ್ನಡಿಯನ್ನು ಪ್ರಯೋಗಿಸೋಣ ಎಂದು ಯೋಚನೆ ಮಾಡಿ ಅವನಿಗೆ ಆ ಕನ್ನಡಿಯನ್ನು ಅವನ ಮುಂದೆ ಇಟ್ಟು ಅವನ

Read More
MOTIVATIONAL REAL N REEL

ಬೆಂಬಿಡದೆ ಕಾಡುವ ಭೂತ

ಇತ್ತೀಚಿಗೆ ಬೆಂಬಿಡದೆ ದೊಡ್ಡವರು ಸಣ್ಣವರು ಹಸುಗೂಸುಗಳನ್ನ ಕಾಡುವ ಭೂತ ಎಂದರೆ ಈ ಸೋಶಿಯಲ್ ಮೀಡಿಯಾ. ಹೌದು ನಾನೂ ಅದೇ ಸೋಶಿಯಲ್ ಮೀಡಿಯಾದಲ್ಲಿದ್ದೇನೆ. ಅಲ್ಲಿಂದಲೇ ಇದನ್ನ ಬರೆಯುತಿದ್ದೇನೆ. ಸೋಶಿಯಲ್ ಮೀಡಿಯಾ ಒಳ್ಳೆಯದಾ ಕೆಟ್ಟದಾಎಂದು ಕೇಳಿದರೆ ಒಳ್ಳೇದು ಅಥವಾ ಕೆಟ್ಟದ್ದು ಎಂದು ಡಿಕ್ಲೇರ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ.  ಆದರೆ ನಾವು ಅದನ್ನ ಬಳಸುವ ರೀತಿ ಹಾಗು ಉದ್ದೇಶ ಒಳ್ಳೆಯದಾಗಿದ್ದರೆ ಅದರಿಂದ ಖಂಡಿತ ಎಲ್ಲರಿಗು ಒಳ್ಳೆಯದು. ಆದರೆ ಬಹಳಷ್ಟು ಒಳ್ಳೆಯ ವಿಚಾರಗಳ ಮಧ್ಯೆ ಮನುಷ್ಯನ ಮನುಷತ್ವ ಕಾಣೆಯಾಗಿದೆ ಎನ್ನುವುದೇ ನೋವಿನ ಸಂಗತಿ.

Read More
MOTIVATIONAL REAL N REEL

ಸೋಶಿಯಲ್ ಮೀಡಿಯಾ

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ಅಜ್ಜಿಯ ವಿಡಿಯೋ ಬಗ್ಗೆ ಈ ಅಂಕಣ. ತುಂಬಾ ವಯಸ್ಸಾದ ಬಡತನದಿಂದ ಬಳಲಿದ್ದ ಅಜ್ಜಿಯಿರಬಹುದು. ಆದರೆ ತುಂಬಾ ಸುಸಂಸ್ಕೃತರು ಅಂತೂ ನಿಜ. ಪ್ರೇಮದ ಖನಿ. ಯಾವುದೋ ಊಟದ ಮನೆ ಅದು. ಮದುವೆಯ ಊಟವೋ ಅಥವಾ ಗೃಹ ಪ್ರವೇಶದ ಊಟವೋ ಗೊತ್ತಿಲ್ಲ. ಉದ್ದಕ್ಕೆ ಬಿಡಿಸಿದ ಟೇಬಲ್ ಒಂದರಲ್ಲಿ ಎಲ್ಲರಂತೆ ಕುಳಿತಿದ್ದರು ಈ ಅಜ್ಜಿ. ಅವರ ಎದುರಿಗೆ ಟೇಬಲ್ ಮೇಲೆ ಹರಡಿದ್ದ ಬಾಳೆ ಎಳೆಯಲ್ಲಿ ಅನ್ನ ಹಾಗು ಸಾಂಬಾರ್ ಇತ್ತು. ಆ ಅಜ್ಜಿಯ

Read More
HEALTH 4 U HOME REMEDY

ದೇಹ ದಾರ್ಡ್ಯತೆ ಇರುವವರು ನೋಡಲು ಬಲು ಚೆಂದ

ಯಾರಾದರೂ ಉದ್ದವಾಗಿ ಸಣ್ಣಕ್ಕಿರುವ ಹುಡುಗಿ ಆಕರ್ಷಣೆಯೇ ಸರಿ. ಆದರೆ ಸಣ್ಣಕ್ಕಿರುವುದು ಎಂದರೆ ಸಣಕಲು ಹಾಗೂ ಒಣಗಿದ ದೇಹವೆಂದಲ್ಲ. ಇದು ಹೆಣ್ಣು ಹಾಗು ಗಂಡು ಮಕ್ಕಳಿಗೂ ಅನ್ವಯ. ಅದರಲ್ಲೂ ಗಂಡು ಮಕ್ಕಳಿಗಂತೂ ಸಣಕಲು ದೇಹ ಹೊಂದುವುದೆಂದರೆ ಬಲು ಮುಜುಗರ. ಸಾಕಷ್ಟು ಕಸರತ್ತು ಕಷ್ಟ ಬಿದ್ದರೂ ಯಾವುದೇ ಬದಲಾವಣೆ ಕಾಣದೆ ಇರುವ ದೇಹ ಕೆಲವರಿಗೆ ನಿರಾಶೆ ಹಾಗು ಕಿರಿಕಿರಿ ಎನಿಸಬಹುದು. ದೇಹ ದಪ್ಪವಿರಬೇಕು ಎಂಬುದಲ್ಲ ಬದಲಾಗಿ ದೇಹ ಗಟ್ಟಿಯಾಗಿರಬೇಕು. ಕೆಲವರು ಅನುವಂಶೀಯವಾಗಿ ದಪ್ಪವಿದ್ದರೆ ಇನ್ನು ಕೆಲವರು ಸಣಕಲಾಗಿರುತ್ತಾರೆ. ಹೆಣ್ಣು ಹಾಗು

Read More
HEALTH 4 U HOME REMEDY

ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರ

ಖರ್ಜೂರ ಹೇಗೆ ತಿನ್ನಬೇಕು ಯಾವ ಟೈಮಲ್ಲಿ ತಿನ್ನಬೇಕು? ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂದು ಏನೆಲ್ಲ ಸರ್ಕಸ್ ಮಾಡ್ತೀವಿ. ಜಿಮ್, ವ್ಯಾಯಾಮ, ಡಯಟ್, ಆಹಾರದ  ಲೆಕ್ಕಾಚಾರ ಮುಂತಾದ ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ. ಆರೋಗ್ಯ ಕಾಯ್ದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಇಂದು ಬಹುತೇಕ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಇದು ಅಲ್ಪಾವಧಿ ಅಥವಾ ದೀರ್ಘಕಾಲದ ಕಾಯಿಲೆ ಇರಬಹುದು ಒಂದೇ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತ ವಯಸ್ಸಿನ ಅನುಗುಣವಾಗಿ ನೋಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಖರ್ಜೂರವು ಮಹತ್ವದ ಪಾತ್ರವನ್ನು

Read More
MOTIVATIONAL SHORT STORIES

ಯಾವುದು ಯಾರಿಗೆ ಸೇರಬೇಕು ಅದು..

ಒಂದು ಊರಿನಲ್ಲಿ ಒಬ್ಬ ರಾಜನಿದ್ದನು.  ಅವರು ಯಾವುದೇ ಕೆಲಸವನ್ನು ಶುರು ಮಾಡುವ ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡುತಿದ್ದರು. ತಮ್ಮ ಆಸ್ತಾನಕ್ಕೆ ವಾಪಾಸ್ ಬರುವ ಮೊದಲು ದೇವಸ್ಥಾನದ ಮೆಟ್ಟಲಿನಲ್ಲಿ ಸ್ವಲ್ಪ ಕುಳಿತು ಬರುತ್ತಿದ್ದರು. ಆ ಮೆಟ್ಟಲಿನ ಬಲ ಹಾಗು ಎಡ ಭಾಗದಲ್ಲಿ ಇಬ್ಬರು ಭಿಕ್ಷುಕರು ಕುಳಿತುಕೊಳ್ಳುತ್ತಿದ್ದರು. ಎಡ ಭಾಗದಲ್ಲಿ ಕುಳಿತ ಭಿಕ್ಷುಕ ಆಕಾಶದ ಕಡೆ ಮುಖ ಮಾಡಿ ದೇವರೇ ಈ ರಾಜನಿಗೆ ತುಂಬಾ ಸಿರಿವವಂತಿಕೆಯನ್ನು ಕೊಟ್ಟಿದ್ದೀಯ ನನಗೂ ಸ್ವಲ್ಪ ಕೊಡು ಎಂದು ಬೇಡಿ ಕೊಳ್ಳುತಿದ್ದ. ಆದರೆ ಬಲ

Read More
X