LATEST WITH HUB LOCAL NEWS STATE NEWS

ಮಹಾಲಕ್ಷ್ಮಿ ಕೇಸ್ನಲ್ಲಿ ಹೊಸ ಟ್ವಿಸ್ಟ್ ಏನದು ?

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ನಡೆದಿರುವ ಮಹಾಲಕ್ಷ್ಮಿ ಎಂಬುವವರ ಕೊಲೆ ಪ್ರಕರಣ ನಿಮಗೆಲ್ಲ ತಿಳಿದಿದೆ.  ಮಹಿಳೆಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ಸುದ್ದಿಯ ಬಗ್ಗೆ ದೇಶದೆಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಈ ಕೊಲೆಯ ಹಿಂದೆ ಯಾರಿದ್ದಾರೆ ಮತ್ತು ಎಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ದೊರೆತ್ತಿದ್ದು ಆರೋಪಿಯನ್ನ  ಬಂಧಿಸಿ ಕರೆತರಲು ಹೊರರಾಜ್ಯಗಳಿಗೆ ತೆರಳಿದ್ದಾರೆ. ಮೊದಲಿಗೆ ಮಹಾಲಕ್ಷ್ಮಿ ಜೊತೆಗೆ ಸಲುಗೆಯಿಂದ ಇದ್ದ ಅಶ್ರಫ್‌ ಎಂಬಾತನ ಮೇಲೆ ಎಲ್ಲರೂ ಅನುಮಾನ ಪಟ್ಟು ವಿಚಾರಣೆಯನ್ನು ನಡೆಸಿದಾಗ ಇವರಿಬ್ಬರ ನಡುವೆ ಇರುವ

Read More
MOVIES

ಆಸ್ಕರ್ ಅವಾರ್ಡ್ಸ್ 2025 : ಭಾರತದಿಂದ ” ಲಾಪತಾ ಲೇಡೀಸ್ ” ಚಿತ್ರ ಆಯ್ಕೆ

ಚೆನ್ನೈ : 2025  ರಲ್ಲಿ ನಡೆಯುವ ಆಸ್ಕರ್ ಅವಾರ್ಡ್ಸ್ ಗೆ ಭಾರತದಿಂದ ಹಿಂದಿ ಭಾಷಾ ಚಿತ್ರ” ಲಾಪತಾ ಲೇಡೀಸ್ ” ಆಯ್ಕೆಯಾಗಿದೆ ಎಂದು ಫಿಲಂ ಫೆಡರೇಷನ್ ಆಫ್ ಇಂಡಿಯಾ ಅಧಿಕೃತ ಘೋಷಣೆ ಮಾಡಿದೆ. ಬಾಲಿವುಡ್ ಸಿನೆಮಾಗಳಾದ ಅನಿಮಲ್, ಮಲಯಾಳಂ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಆಟಂ, ಕೇನ್ಸ್ ಪ್ರಶಸ್ತಿ ಪಡೆದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಿತ್ರ ಸೇರಿದಂತೆ ಒಟ್ಟು 29 ಚಿತ್ರಗಳು ಸ್ಪರ್ಧೆಯಲ್ಲಿದ್ದವು, ಅವೆಲ್ಲವನ್ನು ಹಿಂದಿಕ್ಕಿ ” ಲಾಪತಾ ಲೇಡೀಸ್ ” ಆಯ್ಕೆಯಾಗಿದೆ. ಕಿರಣ್

Read More
LATEST WITH HUB LOCAL NEWS STATE NEWS

ಮದ್ಯಪಾನ ಮಾಡಿ ಗಾಡಿ ಚಲಾಯಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು – ಮಾನ್ಯ C M ಸಿದ್ದರಾಮಯ್ಯ ಅವರಿಂದ ಖಡಕ್ ಎಚ್ಚರಿಕೆ

ಕರ್ನಾಟಕ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಸಾರಿಗೆ ಇಲಾಖೆಗೆ ಮದ್ಯಪಾನದ ಅಮಲಿನಲ್ಲಿ ವಾಹನ ಚಲಾಯಿಸುವ ಅಪರಾಧಿಗಳಿಗೆ ಹಾಗೂ ಪದೇ ಪದೇ ಕಾನೂನನ್ನು ಉಲ್ಲಂಘಿಸುವ ಅಪರಾಧಿಗಳ ವಾಹನದ ಡ್ರೈವಿಂಗ್ ಲೈಸೆನ್ಸ್ ನ್ನು ರದ್ದು ಮಾಡಲು ನಿರ್ದೇಶನ ನೀಡಿದ್ದಾರೆ. ಅಂತೆಯೇ ಅತೀ ವೇಗದ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಾನ್ಯ ಸಿದ್ದರಾಮಯ್ಯ ಅವರು ಪದೇ ಪದೇ ಮದ್ಯಪಾನ ಮಾಡಿ ಅಮಲಿನಲ್ಲಿ ವಾಹನ ಚಲಾಯಿಸುವವರ ಚಾಲನಾ ಪರವಾನಗಿ ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಖಚಿತಪಡಿಸಿದರು. ವಿಧಾನಸೌಧದಲ್ಲಿ 65 ನೂತನ ಆಂಬುಲೆನ್ಸ್

Read More
MOTIVATIONAL TIPS 4 LIFE

ಏಕಾಗ್ರತೆಯ ಕಲೆ – ಇಂಗ್ಲಿಷ್ ನ ಮಾತು ಇಲ್ಲಿ ಸೂಕ್ತ. ಕೋಪ ನಾವು ಇತರರ ತಪ್ಪಿಗಾಗಿ ಅನುಭವಿಸುವ ಶಿಕ್ಷೆ. ಹೀಗಾಗಿ ನೋವಿನ ಕಾರಣವನ್ನು ನಮ್ಮೊಳಗೇ ಹುಡುಕಿ ಸಂಪೂರ್ಣ ವ್ಯಕ್ತಿತ್ವ ವಿಕಾಸನದತ್ತ ಹೆಜ್ಜೆ ಇಡಬೇಕು.

ಏಕಾಗ್ರತೆಯ ಕಲೆ ಮಾನಸಿಕ ಶಕ್ತಿಯ ಏಕಾಗ್ರತೆಯ ಮೂಲಕ ಪ್ರಪಂಚದಲ್ಲಿ ಇರುವ ಸಕಲ ವಿದ್ಯೆಗಳನ್ನು ತಟ್ಟಬಹುದು ಹಾಗೂ ಅದರ ರಹಸ್ಯವನ್ನು ಅರಿಯಬಹುದು.  ಏಕಾಗ್ರತೆ ಜಾಸ್ತಿಯಾದಷ್ಟು ನಮ್ಮ ಶಕ್ತಿ ಅದರ ಮೇಲೆ ಕೇಂದ್ರೀಕೃತವಾಗುತ್ತದೆ. ಶಿಕ್ಷಣದ ಸಾರವೇ ಮನಸ್ಸಿನ ಏಕಾಗ್ರತೆ. ಅದು ಬರಿ ವಿಷಯ ಸಂಗ್ರಹವಲ್ಲ. ಅದು ನಮ್ಮ ಇಚ್ಛೆಯ ಪ್ರಕಾರ ವಿಷಯ ಸಂಗ್ರಹಿಸಿ ಅನಾಸಕ್ತಿಯ ವಿಷಯದ ಮೇಲೆ ನಿಗ್ರಹಗಳಿಸಿ ನಂತರ ಏಕಾಗ್ರತೆ ಹೊಂದುವುದು. ಸ್ವಾಮಿ ವಿವೇಕಾನಂದರ ಈ ಮಾತು ಇಲ್ಲಿ ಮಾನನೀಯ. ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮಗೆ ಏಕಾಗ್ರತೆ ಕಡಿಮೆ ಎಂದು

Read More
MOTIVATIONAL TIPS 4 LIFE

ಮನದೊಳಗಿನ ಅದ್ಬುತ ಶಕ್ತಿ -ಅವನ ಮಾತಿಗೆ ಎಲ್ಲರೂ ತಲೆಯಾಡಿಸಿದರು. ನಮ್ಮ ಇತಿಹಾಸದ ಪುಟವನ್ನೊಮ್ಮೆ ತಿರುವಿ ನೋಡಿದಾಗ ಯಾರು ತಮ್ಮೊಳಗಿನ ಶಕ್ತಿಯನ್ನು ಅರಿತಿರುವನೋ ಅವರೇ ಪರಿಪೂರ್ಣ ಜ್ಞಾನಿ.

ಮನದೊಳಗಿನ ಅದ್ಬುತ ಶಕ್ತಿ ಒಮ್ಮೆ ಸ್ವರ್ಗದಲ್ಲಿ ದೇವಾನುದೇವತೆಗಳ ನಡುವೆ ಗಂಭೀರ ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ “ಮನುಷ್ಯನಿಗೆ ಗೊತ್ತಾಗದ ಹಾಗೆ ಅದ್ಭುತವಾದ ಶಕ್ತಿಯನ್ನು ಎಲ್ಲಿ ಅಡಗಿಸುವುದು ಎಂಬುದಾಗಿತ್ತು”. ಆಗ ದೇವನೊಬ್ಬ “ಅದನ್ನು ಸಾಗರದ ಆಳದಲ್ಲಿ ಬಚ್ಚಿಡಬೇಕು ಎಂದು ಸಲಹೆ ನೀಡಿದ. ಮತ್ತೊಬ್ಬ ನುಡಿದ ಪರ್ವತದ ಶಿಖರಗಳಲ್ಲಿ ಅಡಗಿಸಿಡಬಹುದು, ಇನ್ನೊಬ್ಬ ದೇವಾ ದಟ್ಟ ಕಾಡುಗಳ ನಡುವೆ ಹುಡುಗಿಸಿಟ್ಟರೆ ಹೇಗೆ ? ಎಂದು ಪ್ರಶ್ನಿಸಿದ. ಅಷ್ಟರಲ್ಲಿ ಬುದ್ದಿವಂತ ದೇವನೊಬ್ಬ “ಅದ್ಬುತ ಶಕ್ತಿಯನ್ನು ಮನುಷ್ಯನ ಮನಸ್ಸಿನ ಅಂತರಾಳದಲ್ಲಿ ಹುಡುಗಿಸಿಡೋಣ. ಸದಾ ಲೌಕಿಕ

Read More
INTERNATIONAL LATEST WITH HUB

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೋ ಕಂಡು ಶಾಕ್ ಆದ ವೀಕ್ಷಕರು

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೋ ಕಂಡು ಶಾಕ್ ಆದ ವೀಕ್ಷಕರು ಇತ್ತೀಚಿಗೆ ಮಹಿಳೆಯೊಬ್ಬರ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವ ವಿಡಿಯೋ ಒಂದು ಎಲ್ಲೆಡೆ ಹರಿದಾಡುತ್ತಿದ್ದು, ಆ ವಿಡಿಯೋನಲ್ಲಿ ಆ ಮಹಿಳೆಯ ಹೊಟ್ಟೆಯಲ್ಲಿ ೧೮ ಮಕ್ಕಳಿವೆ ಎಂಬ ಊಹಾಪೋಹ ಗಳಿಗೆ ನೆಟ್ಟಿಗರೊಬ್ಬರು ಉತ್ತರಿಸಿ, ಆ ಮಹಿಳೆ ಗರ್ಭವತಿ ಎನ್ನುವ ವಿಚಾರ ಸುಳ್ಳು. ಆ ಮಹಿಳೆಯ ಉದರದಲ್ಲಿ ಅತೀ ದೊಡ್ಡದಾದ ಗೆಡ್ಡೆಯೊಂದು ಬೆಳೆದಿದ್ದು ಈ ವಿಡಿಯೋ ವನ್ನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಬರೋಬ್ಬರಿ 1.5

Read More
LATEST WITH HUB LOCAL NEWS

ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆಯ ಭೀಕರ ಹತ್ಯೆ; ಹತ್ಯೆಗೆ ಮುನ್ನ ನಡೆದಿದ್ದೇನು?

ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆಯ ಭೀಕರ ಹತ್ಯೆ; ಹತ್ಯೆಗೆ ಮುನ್ನ ನಡೆದಿದ್ದೇನು? ಬೆಂಗಳೂರು (ಸೆ.23) : ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಭೀಕರ ಹತ್ಯೆಗೆ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಸಂಬಂಧ ಮೃತಳ ಸ್ನೇಹಿತನೊಬ್ಬನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಭೀಕರ ಕೊಲೆ; ಹತ್ಯೆಗೆ ಮುನ್ನ ನಡೆದಿದ್ದೇನು? ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಭೀಕರ ಹತ್ಯೆಗೆ ಅನೈತಿಕ ಸಂಬಂಧ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ಈ ಸಂಬಂಧ ಮೃತಳ ಸ್ನೇಹಿತನೊಬ್ಬನನ್ನು ವಶಕ್ಕೆ ಪಡೆದು

Read More
LATEST WITH HUB LOCAL NEWS

ಬೆಂಗಳೂರು ಫ್ರಿಡ್ಜ್ ನಲ್ಲಿ ಬಾಡಿ : ಸೂಟ್‌ಕೇಸ್‌ನಲ್ಲಿ ಹೆಣವನ್ನು ಹೊತ್ತೊಯ್ಯಲು ಹೊಂಚು ಹಾಕಿದ್ದ ಹಂತಕ!

ಬೆಂಗಳೂರು ಫ್ರಿಡ್ಜ್ ನಲ್ಲಿ ಬಾಡಿ : ಸೂಟ್‌ಕೇಸ್‌ನಲ್ಲಿ ಹೆಣವನ್ನು ಹೊತ್ತೊಯ್ಯಲು ಹೊಂಚು ಹಾಕಿದ್ದ ಹಂತಕ! ವೈಯಾಲಿಕಾವಲ್‌ನ ಕೊಲೆಯಾದ ಮಹಿಳೆ ಮಹಾಲಕ್ಷ್ಮೀ ಮರ್ಡರ್‌ ಕೇಸ್‌ನಲ್ಲಿ ಹೊಸ ಹೊಸ ಖುಲಾಸೆಗಳು ಹೊರಬೀಳುತ್ತಿವೆ. ಮಹಾಲಕ್ಮೀಯನ್ನು ಕೊಲೆ ಮಾಡಿ ಹಂತಕ ಆಕೆಯ ಡೆಡ್‌ ಬಾಡಿಯನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಲು ಪ್ರಯತ್ನ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಬೆಂಗಳೂರು (ಸೆ.22); ವೈಯಾಲಿಕಾವಲ್‌ನಲ್ಲಿ ನಡೆದ ಭೀಕರ ಕೊಲೆ ಘಟನೆಯಲ್ಲಿ 29 ವರ್ಷದ ಯುವತಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಬರೋಬ್ಬರಿ 59 ಪೀಸ್‌ಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿ

Read More
LATEST WITH HUB LOCAL NEWS

ನಾವಿಲ್ಲದೆ ಬೆಂಗಳೂರು ಖಾಲಿ ಖಾಲಿ ಎಂದು ವಿಡಿಯೋ ಮಾಡಿ ಹರಿ ಬಿಟ್ಟ ಉತ್ತರ ಭಾರತದ ಯುವತಿಗೆ ಚಳಿ ಬಿಡಿಸಿದ ಕರವೇ ಕಾರ್ಯ ಕರ್ತ.

ನಾವಿಲ್ಲದೆ ಬೆಂಗಳೂರು ಖಾಲಿ ಖಾಲಿ ಎಂದು ವಿಡಿಯೋ ಮಾಡಿ ಹರಿ ಬಿಟ್ಟ ಉತ್ತರ ಭಾರತದ ಯುವತಿಗೆ ಚಳಿ ಬಿಡಿಸಿದ ಕರವೇ ಕಾರ್ಯ ಕರ್ತ. ಕೆಲಸಕ್ಕಾಗಿ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡು ಎಲ್ಲಾ ಸವಲತ್ತುಗಳನ್ನು ಅನುಭವಿಸಿ ನಂತರ ಕರ್ನಾಟಕದ ಬಗ್ಗೆಯೇ ತೀರಾ ಅಸಡ್ಡೆಯಿಂದ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಿರುವಾಗ ಇತ್ತೀಚಿಗೆ ಯುವತಿಯೊಬ್ಬಳು ನಾವಿಲ್ಲದ್ದಿದ್ದರೆ ಬೆಂಗಳೂರಿನಲ್ಲಿ ಏನೂ ಇಲ್ಲ ಎಂಬಂತೆ ಮಾತಾಡಿ ಇನ್ನೊಂದು ವಾರ್ ಶುರು ಮಾಡಿರೋದು ಸುಗಂದ್ ಶರ್ಮ ಎನ್ನುವ ಯುವತಿ. ಇದನ್ನು ಅವರು ತಮಾಷೆಯಾಗಿ

Read More
HEALTH 4 U TIPS N RULES

ಗುರಿ ತಲುಪುವ ರಹಸ್ಯ -ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ.

ಗುರಿ ತಲುಪುವ ರಹಸ್ಯ ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ. ಕಾಲವೆಂಬ ಕುದುರೆಯಲ್ಲಿ ಧಾವಿಸುತ್ತಾ ವಿವೇಕವೆಂಬ ಖಡ್ಗ ಹಿಡಿದು ಏಕಾಗ್ರ ಮನಸ್ಸಿನಿಂದ ಗುರಿ ತಲುಪಲು ಧಾವಿಸಿರಿ. ಗುರಿ ತಲುಪಲು ಹೊರಟಿರುವ ನಿಮಗೆ ಪ್ರಾರಂಭದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳೇ ಮುಂದೆ ಪರ್ವತದಂತೆ ಬೆಳೆದುಕೊಳ್ಳುತ್ತವೆ. ಆ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಹೊಸಕಿ ಹಾಕಿರಿ. ನಿಮ್ಮ ಯಶಸ್ಸು ಅಡಗಿರುವುದು ಸಾವಿರ

Read More
X