ನಾವಿಲ್ಲದೆ ಬೆಂಗಳೂರು ಖಾಲಿ ಖಾಲಿ ಎಂದು ವಿಡಿಯೋ ಮಾಡಿ ಹರಿ ಬಿಟ್ಟ ಉತ್ತರ ಭಾರತದ ಯುವತಿಗೆ ಚಳಿ ಬಿಡಿಸಿದ ಕರವೇ ಕಾರ್ಯ ಕರ್ತ.
ನಾವಿಲ್ಲದೆ ಬೆಂಗಳೂರು ಖಾಲಿ ಖಾಲಿ ಎಂದು ವಿಡಿಯೋ ಮಾಡಿ ಹರಿ ಬಿಟ್ಟ ಉತ್ತರ ಭಾರತದ ಯುವತಿಗೆ ಚಳಿ ಬಿಡಿಸಿದ ಕರವೇ ಕಾರ್ಯ ಕರ್ತ. ಕೆಲಸಕ್ಕಾಗಿ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡು ಎಲ್ಲಾ ಸವಲತ್ತುಗಳನ್ನು ಅನುಭವಿಸಿ ನಂತರ ಕರ್ನಾಟಕದ ಬಗ್ಗೆಯೇ ತೀರಾ ಅಸಡ್ಡೆಯಿಂದ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಿರುವಾಗ ಇತ್ತೀಚಿಗೆ ಯುವತಿಯೊಬ್ಬಳು ನಾವಿಲ್ಲದ್ದಿದ್ದರೆ ಬೆಂಗಳೂರಿನಲ್ಲಿ ಏನೂ ಇಲ್ಲ ಎಂಬಂತೆ ಮಾತಾಡಿ ಇನ್ನೊಂದು ವಾರ್ ಶುರು ಮಾಡಿರೋದು ಸುಗಂದ್ ಶರ್ಮ ಎನ್ನುವ ಯುವತಿ. ಇದನ್ನು ಅವರು ತಮಾಷೆಯಾಗಿ