LATEST WITH HUB

The News Blog Page is your go-to platform for timely and reliable updates on current events, breaking news, and trending stories. Covering a wide range of topics including politics, business, entertainment, sports, and more, this page delivers accurate and engaging content to keep you informed. With detailed analysis, expert opinions, and in-depth reports, it ensures you stay updated on the stories that matter most. Whether you’re looking for national headlines or local updates, the News Blog Page provides a comprehensive view of the world around you.

LATEST WITH HUB LOCAL NEWS

ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಬಿಜೆಪಿಗೆ ಸೇರ್ಪಡೆ

ಪ್ರಸಿದ್ಧ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ರಾಜಕೀಯ ರಂಗ ಪ್ರವೇಶಿಸಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಸೇರ್ಪಡೆಯಾಗಿದ್ದಾರೆ. ಜಡೇಜಾ, ತಮ್ಮ ಅಣ್ಣ ಅಶೋಕ್ ಜಡೇಜಾ ಮತ್ತು ಕುಟುಂಬದೊಂದಿಗೆ ಬಿಜೆಪಿ ಸೇರ್ಪಡೆಯಾದರು. ಅವರ ಪತ್ನಿ ರಿವಾಬಾ ಜಡೇಜಾ ಈಗಾಗಲೇ ಬಿಜೆಪಿ ಪಕ್ಷದಲ್ಲಿ ಸಕ್ರಿಯ ರಾಜಕಾರಣಿಯಾಗಿ ಇದ್ದಾರೆ. ಜಡೇಜಾ ಪರಿವಾರದ ಬೆಂಬಲ: ಜಡೇಜಾ ಕುಟುಂಬದ ಬಿಜೆಪಿ ಸೇರ್ಪಡೆಯು ಗುಜರಾತ್ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಬೆಳವಣಿಗೆಯಾಗಿ ಕಾಣಲಾಗುತ್ತಿದೆ. ಜಡೇಜಾ ಅವರ ಪತ್ನಿ ರಿವಾಬಾ, 2019 ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಜಾಮ್ನಗರದಲ್ಲಿ ಪಕ್ಷದ

Read More
LATEST WITH HUB LOCAL NEWS

ಗಣೇಶ ಮೂರ್ತಿ ವಿಸರ್ಜನೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದ ಬಿಬಿಎಂಪಿ

ಬೆಂಗಳೂರು ಮಹಾನಗರವು ತನ್ನ ಅನೇಕ ಸಂಸ್ಕೃತಿ, ಪರಂಪರೆ, ಮತ್ತು ಜನಸಂಖ್ಯೆಯೊಂದಿಗಿನ ಅಭಿವೃದ್ಧಿಯಿಂದ ಒಂದು ಪ್ರಸಿದ್ಧ ನಗರವಾಗಿದೆ. ಪ್ರತೀ ವರ್ಷ ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಹಬ್ಬವನ್ನು ಧಾರ್ಮಿಕ ಸಂಭ್ರಮದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಸಾವಿರಾರು ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಹಬ್ಬದ ಕೊನೆಯ ದಿನಗಳಲ್ಲಿ ಅವುಗಳನ್ನು ಜಲಪಾತಗಳಲ್ಲಿ ಅಥವಾ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಇದರಿಂದಾಗಿ, ಬೆಳ್ಳಂದೂರು ಮತ್ತು ವೃತ್ತಿಯ ತಂಗುದಾಣಗಳಂತಹ ಬೃಹತ್ ಜಲಾಶಯಗಳು ಮತ್ತು ನಗರದ ಹೊರವಲಯದ ಜಲಪಾತಗಳು ಗಂಭೀರವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತವೆ. ಮೂರ್ತಿಗಳಲ್ಲಿ ಬಳಸಲಾಗುವ ಪ್ಲಾಸ್ಟರ್

Read More
LATEST WITH HUB LOCAL NEWS

ಬೆಂಗಳೂರುದಲ್ಲಿ ಎರಡನೇ ವಿಮಾನ ನಿಲ್ದಾಣದ ಬಗ್ಗೆ ಸಮೀಕ್ಷೆ

ಬೆಂಗಳೂರು, ಜುಲೈ 09: ಬೆಂಗಳೂರು ವ್ಯಾಪ್ತಿಯ ದೇವನಹಳ್ಳಿಯಲ್ಲಿನ ಹಾಲಿ ‘ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ರಾಜ್ಯ ಸರ್ಕಾರ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ಈ ವಿಚಾರ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಮತ್ತೊಂದು ಅಪ್ಡೇಟ್ ಕೊಟ್ಟಿದ್ದಾರೆ. ಈ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಪ್ರಸ್ತಾವನೆ ಬಗ್ಗೆ ಅವರು ವಿವರಿಸಿದ್ದಾರೆ. ರಾಜ್ಯ ಕೈಗಾರಿಕೆ ಸಚಿವರ

Read More
LATEST WITH HUB LOCAL NEWS

ಡೆಂಗ್ಯೂ ಬೆನ್ನಲ್ಲೇ ಬೆಂಗಳೂರಲ್ಲಿ ಹೆಚ್ಚಾಯ್ತು ಮತ್ತೊಂದು ಆತಂಕ! ಏನದು?

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ಹವಾಮಾನ ವೈಪರೀತ್ಯದಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚಾಗಿವೆ. ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಡೆಂಗ್ಯೂ ಕೇಸ್‌ಗಳು ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರವು ಡೆಂಗ್ಯೂ  ಸಾಂಕ್ರಾಮಿಕ ರೋಗ ಎಂದು ಅಧಿಕೃತವಾಗಿ ಘೋಷಿಸಿದೆ. ಮತ್ತೊಂದೆಡೆ ಜ್ವರ ಕೂಡ ಹೆಚ್ಚಾಗುತ್ತಿದ್ದು, ರೋಗಿಗಳ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಹೌದು ಉದ್ಯಾನನಗರಿ ಜನರಲ್ಲಿ ಜ್ವರ ಹೆಚ್ಚಾಗಿದ್ದು, ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಇದರಲ್ಲಿ ಜ್ವರದಿಂದ ಆಸ್ಪತ್ರೆಗೆ ಬರುತ್ತಿರುವವರಲ್ಲಿ ಮಕ್ಕಳೇ ಅಧಿಕವಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ ತಾಪಮಾನದ

Read More
LATEST WITH HUB LOCAL NEWS

ಯಶವಂತಪುರ ಫ್ಲೈಓವರ್‌ನಲ್ಲಿ ಭೀಕರ ಅಪಘಾತ: ಓರ್ವ ಸಾವು, ನಾಲ್ವರು ಗಂಭೀರ.

ಸೆಪ್ಟೆಂಬರ್ 3, 2024ರಂದು ಬೆಳಿಗ್ಗೆ 3:45ಕ್ಕೆ, ಬೆಂಗಳೂರಿನ ಯಶವಂತಪುರ ಫ್ಲೈಓವರ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದಿದ್ದ ಕಾರು ಬೈಕ್ ಗೆ  ಢಿಕ್ಕಿ ಹೊಡೆದು, ಫ್ಲೈಓವರ್‌ನಿಂದ ಕೆಳಗೆ ಬಿದ್ದಿದೆ. ಈ ಅಪಘಾತದಲ್ಲಿ  ತಮಿಳುನಾಡಿನ 29 ವರ್ಷ ವಯಸ್ಸಿನ ಸಾಫ್ಟ್‌ವೇರ್ ಇಂಜಿನಿಯರ್ ಎಸ್. ಶಬರೀಶ್ ಮೃತರಾಗಿದ್ದು, ಇತರ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಶಬರೀಶ್, ತಮ್ಮ ಅಮೇರಿಕಾ ವೀಸಾ ಪಡೆಯಲು ಬೆಂಗಳೂರಿಗೆ ಬಂದಿದ್ದು, ಕಾರಿನಲ್ಲಿ ಸಹಪ್ರಯಾಣಿಕರಾಗಿದ್ದ ಮಿಥುನ್ ಚಕ್ರವರ್ತಿ,  ಅನುಶ್ರೀ, ಮತ್ತು ಶಂಕರ್ ರಾಮ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಥುನ್

Read More
LATEST WITH HUB STATE NEWS

ಜಪಾನಿಗರ ನಿದ್ದೆ ಕೆಡಿಸಿದ ನಿಶ್ಯಬ್ದ ಹುಲಿ

ಎಲ್ಲೆಲ್ಲೂ ಕೇಳಿ ಬರುವ ಎದೆತಟ್ಟಿ ಉಚ್ಚರಿಸುವ ಹೆಸರೇ ವಿನಿಷಾ ಫೋಗಟ್,………………. ಹೌದು…. ಬರೋಬ್ಬರಿ ನಾಲ್ಕು ವಿಶ್ವ ಚಾಂಪಿಯನ್ ಗೋಲ್ಡ್ ಮೆಡಲ್…………….. ಹಾಗು ಇತರೆ 11 ಗೋಲ್ಡ್ ಮೆಡಲನ್ನು ತನ್ನ ಮುಡಿಗೇರಿಸಿದ ಜಪಾನಿನ ಯುವಿ ಸುಸಾಕಿ ಯನ್ನು,,,,,,,,,,,,,,,, ಈ ವರ್ಷದ 2024ರ ಪ್ಯಾರಿಸ್ ನಲ್ಲಿ ನಡೆದ ಒಲಂಪಿಕ್ ನಲ್ಲಿ ಸೋಲಿಸಿದ ಅನ್ಯ ದೇಶದ ಮೊತ್ತ ಮೊದಲ ಮಹಿಳೆಯೆಂದರೆ ಅದು ನಮ್ಮ ದೇಶದ ಗೌರವ,,,,, ಹೆಮ್ಮೆ ವಿನಿಷಾ ಫೋಗಟ್…….. . ಬಹುಶ ಜಪಾನಿಗರ ನಿದ್ದೆ ಕೆಡಿಸಿದ ನಿಶ್ಯಬ್ದ ಹುಲಿ ಎಂದರೆ

Read More
X