MOTIVATIONAL SHORT STORIES

ಭಗವಾನ್ ಕೃಷ್ಣ ನೋಡುತ್ತಾರೆ ಆ ಪಕ್ಷಿಯ ಸಣ್ಣ ಮರಿಗಳು ನೆಲದಮೇಲೆ ಬಿದ್ದಿವೆ. ಕೃಷ್ಣನು ಇಲ್ಲ ಇದು ಯುದ್ಧದ ಸಮಯ.. ಸಮಯ ತಿರುಗುತ್ತಿದೆ ನಾನೇನು ಮಾಡಲು ಸಾಧ್ಯವಿಲ್ಲ ಎಂದ…..

ನಿಮ್ಮ ಜೀವನವನ್ನು ದೇವರ ಕೈಯಲ್ಲಿ ಸಮರ್ಪಿಸಿ ದೇವರಿಗೆ ಬಿಟ್ಟು ಬಿಡಿ.,,, ಯಾಕೆಂದರೆ ನೀವು ಜೀವನ ಪೂರ್ತಿ ಮಾಡಬಹುದಾದ ಸಾಧನೆ ದೇವರು ಒಂದೇ ಕ್ಷಣದಲ್ಲಿ ಮಾಡಿ ಮುಗಿಸುತ್ತಾನೆ…… ಇದು ಮಹಾಭಾರತ ಯುದ್ಧದ ಸಮಯ. ಯುದ್ದಕ್ಕೊಸ್ಕರ ಮರ ಗಿಡಗಳನ್ನು ಕಡಿದು ಭೂಮಿಯನ್ನು ಸಮತಟ್ಟು ಮಾಡಲಾಗುತ್ತಿತ್ತು…. ಈ ಕೆಲಸವನ್ನು ನಿರ್ವಹಣೆ ಮಾಡಲು ಶ್ರೀ ಕೃಷ್ಣ ಹಾಗು ಅರ್ಜುನನು ಅಲ್ಲಿದ್ದರು.. ಈ ಸಮಯದಲ್ಲಿ ಅತೀ ಚಿಕ್ಕದಾದ ಪಕ್ಷಿಯೊಂದು ಹಾರಿಬಂದು ಭಗವಾನ್ ಕೃಷ್ಣರೇ ನನ್ನನ್ನು ಕಾಪಾಡಿ ನನ್ನ ಮಕ್ಕಳನ್ನು ಕಾಪಾಡಿ ಎಂದು ಅಳತೊಡಗಿತು. ಏನಾಯಿತು

Read More
MOTIVATIONAL TIPS 4 LIFE

ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ.

ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ. ತನಗೆ ತಾನೇ ಸುಳ್ಳುಹೇಳುವವನಿಂದ ಯಾವ ಅಪೇಕ್ಷೆ ಇಡಬಹುದು? ಸಲಹೆ ಕೊಡೋರೆಲ್ಲಾ ಸಹಾಯ ಮಾಡಲ್ಲ. ಕನಿಕರ ತೋರ್ಸೋರೆಲ್ಲ ಕಷ್ಟಕ್ಕಾಗಲ್ಲ. ಯಾರಿಗೆ ಯಾರೂ ಇಲ್ಲ. ನೆನಪಿರಲಿ ಕಾಲ ಯಾರಿಗೂ ಕಾಯಲ್ಲ. ಸಮಯ ಇವತು ಅವರದಾಗಿದ್ರೆ ನಾಳೆ ನಮ್ಮದಾಗುತ್ತೆ. ತಾಳ್ಮೆ ಇರ್ಬೇಕು ಅಷ್ಟೇ. ಕ್ರೋದ ಬುದ್ದಿಯನ್ನು ತಿಂತದೆ. ಅಹಂಕಾರ ಜ್ನ್ಯಾನವನ್ನು ತಿಂತದೆ. ಪ್ರಾಯಶ್ಚಿತ್ತ ಪಾಪವನ್ನು ತಿಂತದೆ. ಮೋಹ ಮರ್ಯಾದೆಯನ್ನು ತಿಂತದೆ.

Read More
MOTIVATIONAL SHORT STORIES TIPS 4 LIFE

ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ?

ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ? ಮಹಾಭಾರತದಲ್ಲಿ ಶ್ರೀಕೃಷ್ಣ ನ ಮೊದಲು ಪರಿಚಯ ಪಾಂಡು ಪುತ್ರರಿಗೆ ದ್ರವಪದಿಯ ಸ್ವಯಂ ವರ ಕಾಲದಲ್ಲಿ ಅದಾದ ಮೇಲೆ ಇಡೀ ಮಹಾಭಾರತದ ಕೇಂದ್ರ ಬಿಂದು ಶ್ರೀ ಕೃಷ್ಣನೇ ಆಗಿ ಬಿಡುತ್ತಾನೆ. ಅದಕ್ಕಾಗಿಯೇ ಕುಮಾರವ್ಯಾಸ ಪೇಳುವೆನು ಕೃಷ್ಣ ಚರಿತೆಯನ್ನು” ಎಂದದ್ದು. ದ್ರವಪದಿಯನ್ನು ವರಿಸಲು ರಾಜರು ಮಹಾ ರಾಜರು ವಿಫಲರಾದಾಗ ದ್ರವಪದಿಯ ಅಣ್ಣ ದೃಷ್ಟದ್ಯುಮ್ನ್ ವಿಪ್ರರಿಗೆ ಒಂದು ಅವಕಾಶ ನೀಡಲು ನಿರ್ಧರಿಸಿದಾಗ ನಡೆಯುವ ಘಟನೆ ಇದು. ಧರ್ಮರಾಜನ ಅಣತಿಯ ಮೇರೆಗೆ ಅರ್ಜುನ ಮತ್ಸ್ಯಯಂತ್ರ ಭೇದನೆ

Read More
MOTIVATIONAL MYSTRY STORY REAL N REEL

D. B ಕೂಪರ್ ರೋಚಕ ಕಥೆ – 4 ನವೆಂಬರ್ 1971 ರ ಈ ನಿಗೂಢ ಘಟನೆ, ಅತ್ಯಂತ ರೋಚಕ ಮತ್ತು ಬಗೆಹರಿಯಲಾಗದ ಒಂದು ರಹಸ್ಯ.

24 ನವೆಂಬರ್ 1971 ರ ಈ ನಿಗೂಢ ಘಟನೆ, ಅತ್ಯಂತ ರೋಚಕ ಮತ್ತು ಬಗೆಹರಿಯಲಾಗದ ಒಂದು ರಹಸ್ಯ. ಅಮೆರಿಕಾಕದ ನಾರ್ತ್ ವೆಸ್ಟ್ ಓರಿಯಂಟ್ ಏರ್ಲೈನ್ಸ್ ನ ಒಂದು ವಿಮಾನ ಪೋರ್ಟ್ಲ್ಯಾಂಡ್ ನಿಂದ ಟೇಕ್ ಆಫ್ ಮಾಡಿತ್ತು.   ಇದು ಕೇವಲ ಅರ್ಧ ಗಂಟೆಯ ಪಕ್ಕದ ಸಿಯಟಿನ್ಗೆ ಹೊರಟಿತ್ತು.   ಇದರಲ್ಲಿ ಹೆಚ್ಚಿನ ಪ್ರಯಾಣಿಕರೇನೂ ಇರಲಿಲ್ಲ. ಕೇವಲ 36 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ವರ್ಗ. ಆದರೆ ಈ ಎಲ್ಲಾ ಪ್ರಯಾಣಿಕರಿಗೂ, ತಮ್ಮೊಡನೆ ಇವತ್ತು ಒಬ್ಬ ಫ್ಲೈಟ್ ಹೈಜಾಕರ್ ಕೂತ್ತಿದ್ದಾನೆ

Read More
MOTIVATIONAL TIPS 4 LIFE

ಏಕಾಗ್ರತೆಯ ಕಲೆ – ಇಂಗ್ಲಿಷ್ ನ ಮಾತು ಇಲ್ಲಿ ಸೂಕ್ತ. ಕೋಪ ನಾವು ಇತರರ ತಪ್ಪಿಗಾಗಿ ಅನುಭವಿಸುವ ಶಿಕ್ಷೆ. ಹೀಗಾಗಿ ನೋವಿನ ಕಾರಣವನ್ನು ನಮ್ಮೊಳಗೇ ಹುಡುಕಿ ಸಂಪೂರ್ಣ ವ್ಯಕ್ತಿತ್ವ ವಿಕಾಸನದತ್ತ ಹೆಜ್ಜೆ ಇಡಬೇಕು.

ಏಕಾಗ್ರತೆಯ ಕಲೆ ಮಾನಸಿಕ ಶಕ್ತಿಯ ಏಕಾಗ್ರತೆಯ ಮೂಲಕ ಪ್ರಪಂಚದಲ್ಲಿ ಇರುವ ಸಕಲ ವಿದ್ಯೆಗಳನ್ನು ತಟ್ಟಬಹುದು ಹಾಗೂ ಅದರ ರಹಸ್ಯವನ್ನು ಅರಿಯಬಹುದು.  ಏಕಾಗ್ರತೆ ಜಾಸ್ತಿಯಾದಷ್ಟು ನಮ್ಮ ಶಕ್ತಿ ಅದರ ಮೇಲೆ ಕೇಂದ್ರೀಕೃತವಾಗುತ್ತದೆ. ಶಿಕ್ಷಣದ ಸಾರವೇ ಮನಸ್ಸಿನ ಏಕಾಗ್ರತೆ. ಅದು ಬರಿ ವಿಷಯ ಸಂಗ್ರಹವಲ್ಲ. ಅದು ನಮ್ಮ ಇಚ್ಛೆಯ ಪ್ರಕಾರ ವಿಷಯ ಸಂಗ್ರಹಿಸಿ ಅನಾಸಕ್ತಿಯ ವಿಷಯದ ಮೇಲೆ ನಿಗ್ರಹಗಳಿಸಿ ನಂತರ ಏಕಾಗ್ರತೆ ಹೊಂದುವುದು. ಸ್ವಾಮಿ ವಿವೇಕಾನಂದರ ಈ ಮಾತು ಇಲ್ಲಿ ಮಾನನೀಯ. ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮಗೆ ಏಕಾಗ್ರತೆ ಕಡಿಮೆ ಎಂದು

Read More
MOTIVATIONAL TIPS 4 LIFE

ಮನದೊಳಗಿನ ಅದ್ಬುತ ಶಕ್ತಿ -ಅವನ ಮಾತಿಗೆ ಎಲ್ಲರೂ ತಲೆಯಾಡಿಸಿದರು. ನಮ್ಮ ಇತಿಹಾಸದ ಪುಟವನ್ನೊಮ್ಮೆ ತಿರುವಿ ನೋಡಿದಾಗ ಯಾರು ತಮ್ಮೊಳಗಿನ ಶಕ್ತಿಯನ್ನು ಅರಿತಿರುವನೋ ಅವರೇ ಪರಿಪೂರ್ಣ ಜ್ಞಾನಿ.

ಮನದೊಳಗಿನ ಅದ್ಬುತ ಶಕ್ತಿ ಒಮ್ಮೆ ಸ್ವರ್ಗದಲ್ಲಿ ದೇವಾನುದೇವತೆಗಳ ನಡುವೆ ಗಂಭೀರ ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ “ಮನುಷ್ಯನಿಗೆ ಗೊತ್ತಾಗದ ಹಾಗೆ ಅದ್ಭುತವಾದ ಶಕ್ತಿಯನ್ನು ಎಲ್ಲಿ ಅಡಗಿಸುವುದು ಎಂಬುದಾಗಿತ್ತು”. ಆಗ ದೇವನೊಬ್ಬ “ಅದನ್ನು ಸಾಗರದ ಆಳದಲ್ಲಿ ಬಚ್ಚಿಡಬೇಕು ಎಂದು ಸಲಹೆ ನೀಡಿದ. ಮತ್ತೊಬ್ಬ ನುಡಿದ ಪರ್ವತದ ಶಿಖರಗಳಲ್ಲಿ ಅಡಗಿಸಿಡಬಹುದು, ಇನ್ನೊಬ್ಬ ದೇವಾ ದಟ್ಟ ಕಾಡುಗಳ ನಡುವೆ ಹುಡುಗಿಸಿಟ್ಟರೆ ಹೇಗೆ ? ಎಂದು ಪ್ರಶ್ನಿಸಿದ. ಅಷ್ಟರಲ್ಲಿ ಬುದ್ದಿವಂತ ದೇವನೊಬ್ಬ “ಅದ್ಬುತ ಶಕ್ತಿಯನ್ನು ಮನುಷ್ಯನ ಮನಸ್ಸಿನ ಅಂತರಾಳದಲ್ಲಿ ಹುಡುಗಿಸಿಡೋಣ. ಸದಾ ಲೌಕಿಕ

Read More
MOTIVATIONAL SHORT STORIES

ಸೋಲಿಗಿಂತ ಮಾನವೀಯತೆ ಮುಖ್ಯ

ಸೋಲಿಗಿಂತ ಮಾನವೀಯತೆ ಮುಖ್ಯ. ಒಂದು ಊರಿನಲ್ಲಿ ಒಬ್ಬ ಸನ್ಯಾಸಿ ವಾಸ ಮಾಡುತಿದ್ದ. ಯಾರೊಡನೆಯೂ ಹೆಚ್ಚು ಮಾತನಾಡದೆ ಸರಳವಾಗಿ ಜೀವಿಸುತ್ತಿದ್ದ. ಆತ ತನ್ನ ಬಳಿಗೆ ಬಂದವರ ಸಮಸ್ಯೆಗಳನ್ನು ಆಲಿಸಿ ಪರಿಹಾರಗಳನ್ನು ಸೂಚಿಸುತ್ತಿದ್ದ. ಹಾಗಾಗಿ ಆತನನ್ನು ಊರಿನ ಜನ ಬಹಳ ಗೌರವದಿಂದ ಕಾಣುತ್ತಿದ್ದರು. ಆಗಾಗ ಭವಿಷ್ಯದ ವಿಚಾರಗಳನ್ನು ಹೇಳುವುದರಲ್ಲಿ ಆತ ಪ್ರಸಿದ್ದಿ ಪಡೆದಿದ್ದ. ಅವು ನಿಜಾಗುತ್ತಿದ್ದವು. ಅದರಿಂದ ಜನರಿಗೆ ಆತನ ಭವಿಷ್ಯವಾಣಿಯ ಮೇಲೆ ಬಹಳ ವಿಷಯಾಸವಿತ್ತು. ಆ ಊರಿನಲ್ಲಿದ್ದ ಒಬ್ಬ ಯುವಕ ಈ ಸನ್ಯಾಸಿ ಭವಿಷ್ಯ ನುಡಿಯುವುದೆಲ್ಲ ಬೂಟಾಟಿಕೆ ಆತನಿಗೆ

Read More
MOTIVATIONAL TIPS 4 LIFE

ನಿಜವಾದ ಅಪಮಾನ ಯಾವುದು ?

ನಿಜವಾದ ಅಪಮಾನ ಯಾವುದು ? ನೀವು ಹಂಪಿ ಕಡೆ ಪ್ರವಾಸಕ್ಕೆ ಹೋಗಬೇಕು. ಕಲ್ಲಿನ ಮೇಲೆ ಇಷ್ಟೇ ಇಷ್ಟು ಮರಳು ಇರುತ್ತದೆ. ಅದರ ಮೇಲೆ ಹುಲ್ಲು ಬೆಳೆದಿರುತ್ತದೆ. ಸ್ವಲ್ಪ ಜೋರಾಗಿ ಗಾಳಿ ಬೀಸಿದರೆ ಹುಲ್ಲು ಮರಳಿನ ಸಮೇತ ಹಾರಿ ಹೋಗುತ್ತದೆ. ಆದರೂ ಇರುವಷ್ಟು ದಿನ ಅದು ನಗು ನಗುತ್ತಾ ಇರುತ್ತದೆ. ಅದು ಬಿಡಿ ಮಲ್ಲಿಗೆ ಹೂವು ಬದುಕುವುದು ಕೇವಲ 12. ತಾಸು ಆದರೂ ಅದು ನಗು ನಗುತ್ತಾ ಬದುಕಿ ತಾನು ಬದುಕಿರುವರೆಗೂ ತನ್ನ ಪರಿಮಳವನ್ನು ಇತರರಿಗೆ ಸೂಸುತ್ತಾ ಬದುಕುತ್ತೆ.

Read More
MOTIVATIONAL SHORT STORIES

ನಿನ್ನ ಮನಸೇ ನಿನಗೆ ಶತ್ರು

ನಿನ್ನ ಮನಸೇ ನಿನಗೆ ಶತ್ರು ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡ ಇತ್ತು. ನಿನಗೇನು ಬೇಕು ಎಂದು ಭಗವಂತನು ಕೇಳಿದ ಕೂಡಲೇ ಆ ಭಕ್ತನು “ಭಗವಂತ ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ಶಕ್ತಿಗಳನ್ನೆಲ್ಲ ನಿನ್ನ ಗದೆಯ ಮೂಲಕ ನೀನು ಚಚ್ಚಿ ಹಾಕಬೇಕು ಇದೇ ನನ್ನ ಅಭಿಲಾಷೆ” ಎಂದು ಬೇಡಿಕೊಂಡ. ಭಗವಂತನು ಕಿರುನಗೆ ನಕ್ಕು ಹಾಗೆ ಆಗಲಿ ಎಂದು ಹೇಳಿ

Read More
MOTIVATIONAL TIPS 4 LIFE

ಮೊದಲು ನಾವು ಭಯ ಗೆಲ್ಲಬೇಕು -ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ?

ಮೊದಲು ನಾವು ಭಯ ಗೆಲ್ಲಬೇಕು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ? ಧೈರ್ಯ. ಇದುವರೆಗೆ ಧೈರ್ಯ ಇಲ್ಲದೆ ಯಾರೂ ಸಹ ತಮ್ಮ ಜೀವನದಲ್ಲಿ ಅಥವಾ ಬಿಸಿನೆಸ್ ನಲ್ಲಿ ಏನು ಸಹ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಏನೇ ದೊಡ್ಡದು ಮಾಡಲು ಹೊರಟಾಗಲೂ ಭಯ ಆಗುವುದು ಸಹಜ. ನಮ್ಮಿಂದ ಇದು ಸಾದ್ಯವಾಗುತ್ತಾ ? ಇಂಥ ಕೆಲಸದಲ್ಲಿ ನಾನು ಗೆಲ್ಲುತ್ತೀನಾ ? ಎಂಬಂಥ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ ನಾನು ನಮ್ಮಲ್ಲಿರುವ ಪ್ರತಿಭೆಯ ಅನಾವರಣವಾಗಬೇಕಾದರೆ

Read More
X